ETV Bharat / state

ರಾಜ್ಯ ಬಜೆಟ್​​: ಶಾಶ್ವತ ನಿರಾವರಿ ಯೋಜನೆ ನಿರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜನತೆ

ಸಮ್ಮಿಶ್ರ ಸರ್ಕಾರದ‌ ಆಡಳಿತದಲ್ಲಿ ಮಂಡಿಸುತ್ತಿರುವ ರಾಜ್ಯ ಬಜೆಟ್​​​​ನ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಹಾಗೆಯೆ ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾದ್ದರಿಂದ ಪ್ರತಿ ಬಾರಿಯಂತೆ ಈ ಬಾರಿಯೂ ಶಾಶ್ವತ ನೀರಾವರಿ ಯೋಜನೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

author img

By

Published : Feb 7, 2019, 1:31 PM IST

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ‌ ಆಡಳಿತದಲ್ಲಿ ಮಂಡಿಸುತ್ತಿರುವ ರಾಜ್ಯ ಬಜೆಟ್​​​​ನ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅದರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದರಿಂದ ಚಿಕ್ಕಬಳ್ಳಾಪುರ ಜನತೆಯ ನಿರೀಕ್ಷೆಗಳು ಗದಿಗೆದರಿವೆ.

ಚಿಕ್ಕಬಳ್ಳಾಪುರ
undefined

ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾದ್ದರಿಂದ ಪ್ರತಿ ಬಾರಿಯಂತೆ ಈ ಬಾರಿಯೂ ಶಾಶ್ವತ ನೀರಾವರಿ ಯೋಜನೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಜೊತೆಗೆ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಗರಿಗೆದರುತ್ತಿವೆ. ಸಮೀಕ್ಷೆಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಭೂಮಿಯಾದ್ದರಿಂದ ನಿರುದ್ಯೋಗ ತಪ್ಪಿಸಲು ಸ್ಥಳೀಯ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.


ಶಾಶ್ವತ ನೀರಾವರಿ ಯೋಜನೆಗಳು

ಉಭಯ ಜಿಲ್ಲೆಗಳಲ್ಲಿ ಕೃಷಿಯೇ ಮೂಲಾಧಾರವಾದ್ದರಿಂದ ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಕೆಸಿ ವ್ಯಾಲಿ, ಮೇಕೆದಾಟು ಯೋಜನೆಗಳು ತ್ವರಿತಗತಿಯಲ್ಲಿ ಜಾರಿಯಾಗಲಿ ಎಂಬುವುದಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ.

ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ
ಬರಪೀಡಿತ ಜಿಲ್ಲೆಯಾದ್ದರಿಂದ ನೀರಿಲ್ಲದೆ ನಿರುದ್ಯೋಗ ಸೃಷ್ಟಿ ಹೆಚ್ಚಾಗಿದೆ. ಇದರಿಂದ ಯುವಜನತೆ, ರೈತರನ್ನು ಗುರಿಯಾಗಿಸಿಕೊಂಡು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಬರೀಕರಣ

ಜಿಲ್ಲೆಯ ಮುಖ್ಯ ರಸ್ತೆಗಳು ಬಿಟ್ಟರೆ ಹಳ್ಳಿಗಾಡಿನಲ್ಲಿ ರಸ್ತೆಗಳ ಅಭಿವೃದ್ಧಿ ಕುಠಿತವಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಯ ಬಗ್ಗೆ ನಿರೀಕ್ಷೆಗಳಿವೆ.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯ

ಬರಪೀಡಿತ ಜಿಲ್ಲೆಯಲ್ಲಿ ಮಳೆಯಾದರು ಕಡಿಮೆ ಮಟ್ಟದಲ್ಲಿ ಹಾಗೂ ನೀರಾವರಿ ಯೋಜನೆಗಳು ಜಾರಿಯಾಗುವುದಿಂದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಬೇಕೆಂಬ ನಿರೀಕ್ಷೆಗಳಿವೆ.

ಹಾಗೆಯೇ ಜಿಲ್ಲೆಯಲ್ಲಿ ಹಲವು ಶಾಲೆಗಳು ಹಳೆಯವಾದ್ದರಿಂದ ಅವುಗಳನ್ನು ಕೆಡವಿ ಹೊಸ ರೂಪ ನೀಡಬೇಕು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಮಾಡಬೇಕೆಂದು ಜನ ಆಗ್ರಹಿಸಿದ್ದಾರೆ.

ಆಸ್ಪತ್ರೆಗಳ ಬಗ್ಗೆ ಕಳಾಜಿವಹಿಸಬೇಕು: ಜಿಲ್ಲೆಯ ಹಲವು ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಡಾಕ್ಟರ್​ಗಳ ಕೊರತೆಯನ್ನು ಸರಿದೂಗಿಸಬೇಕು.


ಬೆಂಬಲ ಬೆಲೆ ಘೋಷಣೆ: ಇತಿಹಾಸದಲ್ಲೇ ಮಾವಿನ ಬೆಲೆಗೆ ಕಳೆದ ಬಾರಿ ಕಡಿಮೆ ಬೆಲೆ ಬಂದಿರುವುದಕ್ಕೆ ಸುಕ್ತವಾದ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು.‌ ಜೊತೆಗೆ ಹಾಲು ಹಾಗೂ ರೇಷ್ಮೆ ಬೆಳೆಗಳಿಗೂ ಬೆಂಬಲ ಬೆಲೆಯನ್ನು ನಿರೀಕ್ಷೆ ಮಾಡಿದ್ದಾರೆ.

undefined


ಕಾಲೇಜುಗಳ ಸ್ಥಾಪನೆ : ರೇಷ್ಮೆ ಕೃಷಿ ವಿದ್ಯಾನಿಲಯ ಸೇರಿದಂತೆ, ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಗಳ ಅವಶ್ಯಕತೆಗಳ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಗಳಿವೆ.


ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ‌ ಆಡಳಿತದಲ್ಲಿ ಮಂಡಿಸುತ್ತಿರುವ ರಾಜ್ಯ ಬಜೆಟ್​​​​ನ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅದರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದರಿಂದ ಚಿಕ್ಕಬಳ್ಳಾಪುರ ಜನತೆಯ ನಿರೀಕ್ಷೆಗಳು ಗದಿಗೆದರಿವೆ.

ಚಿಕ್ಕಬಳ್ಳಾಪುರ
undefined

ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾದ್ದರಿಂದ ಪ್ರತಿ ಬಾರಿಯಂತೆ ಈ ಬಾರಿಯೂ ಶಾಶ್ವತ ನೀರಾವರಿ ಯೋಜನೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಜೊತೆಗೆ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಗರಿಗೆದರುತ್ತಿವೆ. ಸಮೀಕ್ಷೆಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಭೂಮಿಯಾದ್ದರಿಂದ ನಿರುದ್ಯೋಗ ತಪ್ಪಿಸಲು ಸ್ಥಳೀಯ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.


ಶಾಶ್ವತ ನೀರಾವರಿ ಯೋಜನೆಗಳು

ಉಭಯ ಜಿಲ್ಲೆಗಳಲ್ಲಿ ಕೃಷಿಯೇ ಮೂಲಾಧಾರವಾದ್ದರಿಂದ ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಕೆಸಿ ವ್ಯಾಲಿ, ಮೇಕೆದಾಟು ಯೋಜನೆಗಳು ತ್ವರಿತಗತಿಯಲ್ಲಿ ಜಾರಿಯಾಗಲಿ ಎಂಬುವುದಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ.

ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ
ಬರಪೀಡಿತ ಜಿಲ್ಲೆಯಾದ್ದರಿಂದ ನೀರಿಲ್ಲದೆ ನಿರುದ್ಯೋಗ ಸೃಷ್ಟಿ ಹೆಚ್ಚಾಗಿದೆ. ಇದರಿಂದ ಯುವಜನತೆ, ರೈತರನ್ನು ಗುರಿಯಾಗಿಸಿಕೊಂಡು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಬರೀಕರಣ

ಜಿಲ್ಲೆಯ ಮುಖ್ಯ ರಸ್ತೆಗಳು ಬಿಟ್ಟರೆ ಹಳ್ಳಿಗಾಡಿನಲ್ಲಿ ರಸ್ತೆಗಳ ಅಭಿವೃದ್ಧಿ ಕುಠಿತವಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಯ ಬಗ್ಗೆ ನಿರೀಕ್ಷೆಗಳಿವೆ.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯ

ಬರಪೀಡಿತ ಜಿಲ್ಲೆಯಲ್ಲಿ ಮಳೆಯಾದರು ಕಡಿಮೆ ಮಟ್ಟದಲ್ಲಿ ಹಾಗೂ ನೀರಾವರಿ ಯೋಜನೆಗಳು ಜಾರಿಯಾಗುವುದಿಂದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಬೇಕೆಂಬ ನಿರೀಕ್ಷೆಗಳಿವೆ.

ಹಾಗೆಯೇ ಜಿಲ್ಲೆಯಲ್ಲಿ ಹಲವು ಶಾಲೆಗಳು ಹಳೆಯವಾದ್ದರಿಂದ ಅವುಗಳನ್ನು ಕೆಡವಿ ಹೊಸ ರೂಪ ನೀಡಬೇಕು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಮಾಡಬೇಕೆಂದು ಜನ ಆಗ್ರಹಿಸಿದ್ದಾರೆ.

ಆಸ್ಪತ್ರೆಗಳ ಬಗ್ಗೆ ಕಳಾಜಿವಹಿಸಬೇಕು: ಜಿಲ್ಲೆಯ ಹಲವು ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಡಾಕ್ಟರ್​ಗಳ ಕೊರತೆಯನ್ನು ಸರಿದೂಗಿಸಬೇಕು.


ಬೆಂಬಲ ಬೆಲೆ ಘೋಷಣೆ: ಇತಿಹಾಸದಲ್ಲೇ ಮಾವಿನ ಬೆಲೆಗೆ ಕಳೆದ ಬಾರಿ ಕಡಿಮೆ ಬೆಲೆ ಬಂದಿರುವುದಕ್ಕೆ ಸುಕ್ತವಾದ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು.‌ ಜೊತೆಗೆ ಹಾಲು ಹಾಗೂ ರೇಷ್ಮೆ ಬೆಳೆಗಳಿಗೂ ಬೆಂಬಲ ಬೆಲೆಯನ್ನು ನಿರೀಕ್ಷೆ ಮಾಡಿದ್ದಾರೆ.

undefined


ಕಾಲೇಜುಗಳ ಸ್ಥಾಪನೆ : ರೇಷ್ಮೆ ಕೃಷಿ ವಿದ್ಯಾನಿಲಯ ಸೇರಿದಂತೆ, ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಗಳ ಅವಶ್ಯಕತೆಗಳ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಗಳಿವೆ.


Intro:ಸಮಿಶ್ರ ಸರ್ಕಾರದ‌ ಆಡಳಿತದಲ್ಲಿ ಮಂಡಿಸುತ್ತಿರುವ ರಾಜ್ಯ ಬಜೆಟ್ ನ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆ ಗಳು ಇವೆ.ಅದರಂತೆ ಈ ಬಾರೀ ರೈತರ ನಾಯಕನಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದರಿಂದ ಜನಸಾಮಾನ್ಯರ ನಿರೀಕ್ಷೆಗಳು ಗದಿಗೇರಿವೆ.ಸದ್ಯ ಇದರಂತೆ ಚಿಕ್ಕಬಳ್ಳಾಪುರ ಜನತೆಯ ನಿರೀಕ್ಷೆಗಳು ಆಕಾಶಕೇರಿವೆ.


ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾದರಿಂದ ಪ್ರತಿಬಾರಿಯಂತೆ ಈ ಬಾರಿಯೂ ಶಾಶ್ವತ ನೀರಾವರಿ ಯೋಜನೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.ಜೊತೆಗೆ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಗದಿಗೆರುತ್ತಿವೆ. ಸಮೀಕ್ಷೆಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಭೂಮಿಯಾದರಿಂದ ನಿರುದ್ಯೋಗಗಳನ್ನು ತಪ್ಪಿಸಲು ಸ್ಥಳೀಯ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ.


Body:ರಾಜ್ಯ ಬಜೆಟ್ ನಲ್ಲಿ ಜಿಲ್ಲೆಯ ನಿರೀಕ್ಷೆಗಳು..

೧*ಶಾಶ್ವತ ನೀರಾವರಿ ಯೋಜನೆಗಳು- ಉಭಯ ಜಿಲ್ಲೆಗಳಲ್ಲಿ ಕೃಷಿಯೇ ಮೂಲಾಧಾರವಾದರಿಂದ ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನ ಹೊಳೆ,ಕೆಸಿವ್ಯಾಲಿ ಮೇಕೆದಾಟು ಯೋಜನೆಗಳು ತ್ವರಿತ ಗತಿಯಲ್ಲಿ ಜಾರಿಯಾಗಲಿ ಎಂಬುವುದಕ್ಕೆ ಹೆಚ್ಚು ಹೊತ್ತನ್ನು ನೀಡಿದ್ದಾರೆ.

೨*ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ- ಬರಪೀಡಿತ ಜಿಲ್ಲೆಯಾದರಿಂದ ನೀರಿಲ್ಲದೆ ನಿರುದ್ಯೋಗ ಸೃಷ್ಟಿ ಹೆಚ್ಚಾಗಿದೆ.ಇದರಿಂದ ಯುವಜನತೆ,ರೈತರನ್ನು ಗುರಿಯಾಗಿಸಿಕೊಂಡು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕೆಂದು ತಿಳಿಸಿದ್ದಾರೆ.

೩*ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಭರೀಕರಣ-ಜಿಲ್ಲೆಯ ಮುಖ್ಯರಸ್ತೆಗಳು ಬಿಟ್ಟರೆ ಹಳ್ಳಿಗಾಡಿನಲ್ಲಿ ರಸ್ತೆಗಳ ಅಭಿವೃದ್ಧಿ ಕುಠಿತವಾಗಿದೆ ಇದರಿಂದ ರಸ್ತೆ ಅಭಿವೃದ್ಧಿಯ ಬಗ್ಗೆ ನಿರೀಕ್ಷೆಗಳಿವೆ.

೪*ಕೆರೆಗಳಲ್ಲಿ ಹೂಳೆತ್ತುವ ಕಾರ್ಯ-ಬರಪೀಡಿತ ಜಿಲ್ಲೆಯಲ್ಲಿ ಮಳೆಯಾದರು ಕಡಿಮೆ ಮಟ್ಟದಲ್ಲಿ ಹಾಗೂ ನೀರಾವರಿ ಯೋಜನೆಗಳು ಜಾರಿಯಾಗುವುದಿಂದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಬೇಕೆಂಬ ನಿರೀಕ್ಷೆಗಳಿವೆ.

೫*ಸರ್ಕಾರಿ ಶಾಲೆಗಳಿಗೆ ಸವಲತ್ತು, ಹೊಸ ಅಭಿವೃದ್ಧಿ- ಜಿಲ್ಲೆಯಲ್ಲಿ ಹಲವು ಶಾಲೆಗಳು ಹಳೆಯವಾದರಿಂದ ಅವುಗಳನ್ನು ಕೆಡವಿ ಹೊಸ ಹುರಪನ್ನು ನೀಡಬೇಕು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಉಪಯೋಗಿಸಬೇಕೆಂದು ತಿಳಿಸಿದ್ದಾರೆ.

೬*ಆಸ್ಪತ್ರೆಗಳ ಬಗ್ಗೆ ಕಳಾಜಿವಹಿಸ ಬೇಕು-ಜಿಲ್ಲೆಯ ಹಕವು ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು ಡಾಕ್ಟರ್ ಗಳ ಕೊರತೆಯನ್ನು ಸರಿದೂಗಿಸಬೇಕು.

೭*ಬೆಂಬಲ ಬೆಲೆ ಘೋಷಣೆ-ಇತಿಹಾಸದಲ್ಲೇ ಮಾವಿನ ಬೆಲೆಗೆ ಕಳೆದ ಬಾರೀ ಕಡಿಮೆ ಬೆಲೆ ಬಂದಿರುವುದಕ್ಕೆ ಸುಕ್ತವಾದ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು‌ ಜೊತೆಗೆ ಹಾಲು ಹಾಗೂ ರೇಷ್ಮೆ ಬೆಳೆಗಳಿಗೂ ಬೆಂಬಲ ಬೆಲೆಯನ್ನು ನಿರೀಕ್ಷೆಣೆ ಮಾಡಿದ್ದಾರೆ.

೮*ಕಾಲೇಜುಗಳ ಸ್ಥಾಪನೆ-ರೇಷ್ಮೆ ಕೃಷಿ ವಿದ್ಯಾನಿಲಯ ಸೇರಿದಂತೆ,ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಗಳ ಅವಶ್ಯಕತೆಗಳ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಗಳಿವೆ.

ಗೌರಿಬಿದನೂರು ತಾಲೂಕು ಜನತೆಯ ನಿರೀಕ್ಷೆಗಳು...

೧- ರಸ್ತೆ ಅಭಿವೃದ್ಧಿ, ಬಸ್ ಸೌಕರ್ಯ
೨- ಕೆರೆಗಳ ಒತ್ತುವರಿ
೩- ನಿರುದ್ಯೋಗ
೪- ನೀರಾವರಿ ಯೋಜನೆಗಳು
೫- ಪವರ್ ಗ್ರೀಡ್ ರೈತರ ಸಮಸ್ಯೆ
೬- ಸರ್ಕಾರಿ ವೈದ್ಯರ ಕೊರತೆ

ಚಿಂತಾಮಣಿ ತಾಲೂಕು ಜನತೆಯ ನಿರೀಕ್ಷೆಗಳು

೧- ಕೆರೆಗಳ ಅಭಿವೃದ್ಧಿ.
೨- ಕೈಗಾರಿಕೆಗಳ ಸ್ಥಾಪನೆ
೩- ನೀರಾವರಿ ಸಮಸ್ಯೆ
೪- ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ
೫- ರಸ್ತೆಗಳ ಅಭಿವೃದ್ಧಿ

ಶಿಡ್ಲಘಟ್ಟ ತಾಲೂಕು ಜನತೆಯ ನಿರೀಕ್ಷೆಗಳು

೧- ಕೆರೆಗಳ ಸ್ಥಾಪನೆ
೨- ಕೈಗಾರಿಕೆಗಳ ಸ್ಥಾಪನೆ
೩- ನೀರಾವರಿ ಸಮಸ್ಯೆ
೪- ಹೈಟೆಕ್ ರೇಷ್ಮೆ ಮಾರುಕಟ್ಟೆ
೫- ರೇಷ್ಮೆ ಕೃಷಿ ವಿದ್ಯಾಲಯ

ಬಾಗೇಪಲ್ಲಿ ತಾಲೂಕು ಜನತೆಯ ನಿರೀಕ್ಷೆಗಳು

೧- ಮೆಡಿಕಲ್ ಕಾಲೇಜಿನ ಸ್ಥಾಪನೆ
೨- ನೀರಾವರಿ ಸಮಸ್ಯೆಗಳು
೩- ರಸ್ತೆ ಅಭಿವೃದ್ಧಿ ಜೊತೆಗೆ ಗುಡಿಬಂಡೆಯಲ್ಲಿ ಬಸ್ ಡಿಪೋ ನಿರ್ಮಾಣ

ಸಾಮಾಜಿಕ ಕಾರ್ಯಕರ್ತರ ಹೇಳಿಕೆ...

ನಾವು ಹೋರಾಟಗಾರು ಆದರಿಂದ ಕೆರೆಗಳಲ್ಲಿ ಹೂಳೆತ್ತುವ ನಿರೀಕ್ಷೆಯನ್ನು ಇಟ್ಟಿದ್ದೇವೆ.ಹೊಸ ಕೆರೆಗಳ ಹೊಳೆತ್ತುವ ನಿರೀಕ್ಷೆಗಳು ಇಟ್ಟಿದ್ದೇವೆ.- ಲಕ್ಷ್ಮಿನಾರಾಯಣ ಸಿಪಿಎಂ ಲೀಡರ್

ಕುಮಾರಸ್ವಾಮಿಯವರು ಕಳೆದ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶುದ್ದಿಕರಿಸಿದ ನೀರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು ಆದರೆ ಈಗ ಮುಖ್ಯಮಂತ್ರಿ ಗಳಾಗಿದ್ದಾರೆ.ಇದರ ನಿಟ್ಟಿನಲ್ಲಿ ಮೂರುಬಾರೀ ಶುದ್ದಿಕರಿಸಿದ ನೀರನ್ನು ಕೆರೆಗಳಿಗೆ ಬಿಡಬೇಕು ಇದರ ಸಲುವಾಗಿ ಬಜೆಟ್ ನಲ್ಲಿ ಮೀಸಲಿಟ್ಟರೆ ಉತ್ತಮ.- ಆಂಜನೇಯನ ರೆಡ್ಡಿ ಶಾಶ್ವತ ನೀರಾವರಿ ಹೋರಾಟಗಾರ.

ತರಕಾರಿ,ಮಾವಿನ ಬೆಲೆಗೆ ಬೆಂಬಲ ಬೆಲೆಯನ್ನು ಹಾಗೂ ಪರಿಹಾರ ಧನವನ್ನು ಘೋಷಣೆ ಮಾಡಬೇಕು.ಮುಖ್ಯವಾಗಿ ಎಚ್ ಎನ್ ವ್ಯಾಲಿ ಕೆಸಿ ವ್ಯಾಲಿ ಯೋಜನೆಗಳು ಜಿಲ್ಲೆಗೆ ಸಿಗಬೇಕು.ರಸ್ತೆಗಳ ಅಭಿವೃದ್ಧಿ, ಕೆರೆಗಳ ಒತ್ತುವರಿ ಹೂಳೆತ್ತುವ ಕಾರ್ಯ ನಡೆಯ ಬೇಕು.- ಸೀಕಲ್ ರಮಣಾರೆಡ್ಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಂತಾಮಣಿ

ಆಟೋ ಚಾಲಕರಿಗೆ ಸರ್ಕಾರದಿಂದ ಸಬ್ಸಿಡಿ ಸೇರಿದಂತೆ ಯಾವುದೇ ಸೌಲಭ್ಯ ಗಳು ಸಿಕ್ಕಿಲ್ಲಾ,ಸೂಕ್ತವಾದ ಆಟೋ ನಲ್ದಾಣಗಳಿಲ್ಲಾ ಜೊತೆಗೆ ಗ್ಯಾಸ್ ತುಂಬುವ ಪೆಟ್ರೋಲ್ ಬಂಕ್ ಗಳಿಲ್ಲಾ.- ಪಿಕ್ ಅಪ್ ಸೀನಾ ಆಟೋ ಚಾಲಕ.

ಜಿಲ್ಲೆಯಲ್ಲಿ ನೀಲಗಿರಿ ಮರಗಳ ನಿರ್ಮೂಲನೆ ಯಾಗಬೇಕು.ನಿರುದ್ಯೋಗ ತಡೆಯಲು ಕೈಗಾರಿಕೆಗಳ ಸ್ಥಾಪನೆ ಅವಶ್ಯಕ.ಕುಡಿಯುವ ನೀರು ಸೇರಿಂದಂತೆ ನೀರಾವರಿ ಯೋಜನೆಗಳ ಅವಶ್ಯಕ.- ಸ್ಥಳೀಯ ನಿವಾಸಿ



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.