ETV Bharat / state

ಜೀವ ಸಂಕುಲ ಸಂರಕ್ಷಣೆಯಿಂದ ಮನುಕುಲದ ರಕ್ಷಣೆ ಸಾಧ್ಯ: ತಹಶೀಲ್ದಾರ್​​

ಭೂ ಕಂಪನ ಹಾಗೂ ಪ್ರವಾಹಗಳು ಸಂಭವಿಸುವುದು ಮನುಷ್ಯನಿಗೆ ಎಚ್ಚರಿಕೆ ನೀಡಲು. ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಗುಡಿಬಂಡೆ ತಹಶೀಲ್ದಾರ್​  ಡಿ.ಹನುಮಂತರಾಯಪ್ಪ ಹೇಳಿದರು.

author img

By

Published : Sep 11, 2019, 1:57 PM IST

ಗುಡಿಬಂಡೆ ತಹಶೀಲ್ದಾರ್​  ಡಿ.ಹನುಮಂತರಾಯಪ್ಪ

ಚಿಕ್ಕಬಳ್ಳಾಪುರ: ಮನುಷ್ಯನಿಗೆ ಎಚ್ಚರಿಕೆ ನೀಡಲು ಭೂ ಕಂಪನ ಹಾಗೂ ಪ್ರವಾಹಗಳು ಸಂಭವಿಸುತ್ತದೆ. ಅವುಗಳನ್ನು ಅರಿತಾದರೂ ಪರಿಸರವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಗುಡಿಬಂಡೆ ತಹಶೀಲ್ದಾರ್​ ಡಿ.ಹನುಮಂತರಾಯಪ್ಪ ಹೇಳಿದರು.

ಗುಡಿಬಂಡೆ ತಹಶೀಲ್ದಾರ್​ ಡಿ.ಹನುಮಂತರಾಯಪ್ಪ

ಭೂಮಿಯ ಮೇಲಿನ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿ ಮೇಲೆ ಅವಲಂಬಿತವಾಗಿದೆ. ಭೂಮಿ ಮೇಲಿರುವ ಪ್ರತಿಯೊಂದು ಜೀವ ಸಂಕುಲವನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮನುಕುಲದ ರಕ್ಷಣೆ ಸಾಧ್ಯ. ಅರಣ್ಯ ನಾಶದಿಂದಾಗಿ ಜೀವಸಂಕುಲವೇ ಮುಂದಿನ ದಿನಗಳಲ್ಲಿ ನಾಶವಾಗುವ ಸಾಧ್ಯತೆ ಕಂಡುಬರುತ್ತಿದೆ. ಆದರೆ, ಅದೆಲ್ಲವನ್ನೂ ತಿಳಿದ ಮನುಷ್ಯ, ಪರಿಸರ ಸಂರಕ್ಷಣೆ ಮಾಡದೇ ಅದನ್ನು ನಾಶ ಮಾಡುವ ಕಾಯಕದಲ್ಲಿ ತೊಡಗಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ಕೊಡಗು, ಮಡಿಕೇರಿ, ಉತ್ತರ ಕರ್ನಾಟಕ, ತಮಿಳುನಾಡು, ಕೇರಳ ಅನೇಕ ಪ್ರದೇಶಗಳಲ್ಲಿ ಪರಿಸರದ ನಾಶದಿಂದಾಗಿ ಪ್ರವಾಹಗಳು ಬಂದು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುವುದರ ಜೊತೆಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತರಿಗೆ ಸರಿಯಾಗಿ ಊಟ ವಸತಿ ಇಲ್ಲದೇ ಪರದಾಡುವಂತಾಗಿದೆ ಎಂದರು.

ಚಿಕ್ಕಬಳ್ಳಾಪುರ: ಮನುಷ್ಯನಿಗೆ ಎಚ್ಚರಿಕೆ ನೀಡಲು ಭೂ ಕಂಪನ ಹಾಗೂ ಪ್ರವಾಹಗಳು ಸಂಭವಿಸುತ್ತದೆ. ಅವುಗಳನ್ನು ಅರಿತಾದರೂ ಪರಿಸರವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಗುಡಿಬಂಡೆ ತಹಶೀಲ್ದಾರ್​ ಡಿ.ಹನುಮಂತರಾಯಪ್ಪ ಹೇಳಿದರು.

ಗುಡಿಬಂಡೆ ತಹಶೀಲ್ದಾರ್​ ಡಿ.ಹನುಮಂತರಾಯಪ್ಪ

ಭೂಮಿಯ ಮೇಲಿನ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿ ಮೇಲೆ ಅವಲಂಬಿತವಾಗಿದೆ. ಭೂಮಿ ಮೇಲಿರುವ ಪ್ರತಿಯೊಂದು ಜೀವ ಸಂಕುಲವನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮನುಕುಲದ ರಕ್ಷಣೆ ಸಾಧ್ಯ. ಅರಣ್ಯ ನಾಶದಿಂದಾಗಿ ಜೀವಸಂಕುಲವೇ ಮುಂದಿನ ದಿನಗಳಲ್ಲಿ ನಾಶವಾಗುವ ಸಾಧ್ಯತೆ ಕಂಡುಬರುತ್ತಿದೆ. ಆದರೆ, ಅದೆಲ್ಲವನ್ನೂ ತಿಳಿದ ಮನುಷ್ಯ, ಪರಿಸರ ಸಂರಕ್ಷಣೆ ಮಾಡದೇ ಅದನ್ನು ನಾಶ ಮಾಡುವ ಕಾಯಕದಲ್ಲಿ ತೊಡಗಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ಕೊಡಗು, ಮಡಿಕೇರಿ, ಉತ್ತರ ಕರ್ನಾಟಕ, ತಮಿಳುನಾಡು, ಕೇರಳ ಅನೇಕ ಪ್ರದೇಶಗಳಲ್ಲಿ ಪರಿಸರದ ನಾಶದಿಂದಾಗಿ ಪ್ರವಾಹಗಳು ಬಂದು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುವುದರ ಜೊತೆಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತರಿಗೆ ಸರಿಯಾಗಿ ಊಟ ವಸತಿ ಇಲ್ಲದೇ ಪರದಾಡುವಂತಾಗಿದೆ ಎಂದರು.

Intro:ತಹಸೀಲ್ದಾರ್ ಡಿ.ಹನುಮಂತರಾಯಪ್ಪBody:ಗುಡಿಬಂಡೆ: ಭೂ ಕಂಪನ, ಪ್ರವಾಹಗಳು ಎಲ್ಲವೂ ಸಂಭವಿಸುವುದು ಮನುಷ್ಯನಿಗೆ ಎಚ್ಚರಿಕೆ ನೀಡಲು. ಅದನ್ನು ಅರಿತಾದರೂ ಪರಿಸರವನ್ನು ಉಳಿಸುವ ಕೆಲಸ ಮನುಜರು ಮಾಡಬೇಕೆಂದು ತಹಸೀಲ್ದಾರ್ ಡಿ.ಹನುಮಂತರಾಯಪ್ಪ ತಿಳಿಸಿದರು.Conclusion:ಬೆಳೆದು ನಿಂತ ಮರಗಳಿಗೆ ಒಡೆದ ಕಬ್ಬಿಣದ ಮೊಳೆಗಳ ತೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂಮಿಯ ಮೇಲಿನ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿ ಮೇಲೆ ಅವಲಂಬಿತವಾಗಿದೆ. ಭೂಮಿ ಮೇಲಿರುವ ಪ್ರತಿಯೊಂದು ಜೀವ ಸಂಕುಲವನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮನುಕುಲದ ರಕ್ಷಣೆ ಸಾಧ್ಯ. ಅರಣ್ಯ ನಾಶದಿಂದಾಗಿ ಜೀವಸಂಕುಲವೇ ಮುಂದಿನ ದಿನಗಳಲ್ಲಿ ನಾಶವಾಗುವ ಸಮಯ ಬಂದೊದಗಿದೆ. ಆದರೆ ತಿಳಿದು ಮನುಷ್ಯರು ಮಾತ್ರ ಪರಿಸರ ಸಂರಕ್ಷಣೆ ಮಾಡದೇ ಅದನ್ನು ನಾಶ ಮಾಡುವ ಕಾಯಕದಲ್ಲಿ ತೊಡಗಿದ್ದಾನೆ. ಈಗಾಗಲೇ ಕೊಡಗು, ಮಡಿಕೇರಿ, ಉತ್ತರ ಕರ್ನಾಟಕ, ತಮಿಳುನಾಡು, ಕೇರಳ ಅನೇಕ ಪ್ರದೇಶಗಳಲ್ಲಿ ಪರಿಸರದ ನಾಶದಿಂದಾಗಿ ಅನೇಕ ಪ್ರವಾಹಗಳು ಬಂದು, ಅಪಾರ ಮೊತ್ತದ ಆಸ್ತಿ ಪಾಸ್ತಿ ನಷ್ಟವಾಗುವುದರ ಜೊತೆಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತರಿಗೆ ಸರಿಯಾಗಿ ಊಟ ವಸತಿ ಇಲ್ಲದೇ ಪರದಾಡುವಂತಾಗಿದೆ. ಅದನ್ನು ನೋಡಿಯಾದರೂ ಪರಿಸರವನ್ನು ಕಾಪಾಡಲು ಮುಂದಾಗಬೇಕು ಇಲ್ಲವಾದಲ್ಲಿ ಇಡೀ ಭೂ ಮಂಡಲವೇ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ತಹಸೀಲ್ದಾರ್ ಡಿ.ಹನುಮಂತರಾಯಪ್ಪ ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.