ETV Bharat / state

ಕೊಲೆ ಬೆದರಿಕೆ ಆರೋಪ: ಕೈ ಪ್ರತಿಭಟನೆ: ಆರೋಪ ನಿರಾಕರಿಸಿದ ಅನರ್ಹ ಶಾಸಕ ಸುಧಾಕರ್​ - Congress activists have protested that Sudhakar should be arrested

ಉಪಚುನಾವಣೆ ಹತ್ತಿರ ಬರುತ್ತಿದಂತೆ ನಾಯಕರ ಜಟಾಪಟಿ ಜೋರಾಗಿದ್ದು ಈಗ ಅನರ್ಹ ಶಾಸಕ ಸುಧಾಕರ್ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದೆ.

ಅನರ್ಹ ಶಾಸಕ ಸುಧಾಕರ್ ಬಂಧಿಸುವಂತೆ ಕೈ ಕಾರ್ಯಕರ್ತರ ಪ್ರತಿಭಟನೆ!
author img

By

Published : Oct 30, 2019, 11:56 PM IST

Updated : Oct 31, 2019, 8:26 AM IST

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಡಾ.ಕೆ.ಸುಧಾಕರ್ ದಲಿತ ಕಾಂಗ್ರೆಸ್ ಮುಖಂಡನಿಗೆ ದೂರವಾಣಿ ಕರೆ ಮಾಡಿ 'ಕೈ ಕಾಲು ಮುರೀತೀನಿ..' ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ನನಗೆ ಸುಧಾಕರ್ ಕರೆ ಮಾಡಿ, ಅವಾಜ್​ ಹಾಕಿದ್ದಾರೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಾರೋಬಂಡೆ ಗ್ರಾಮಪಂಚಾಯತಿ ಅಧ್ಯಕ್ಷ ಮೂರ್ತಿ ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಅನರ್ಹ ಶಾಸಕ ಸುಧಾಕರ್ ಬಂಧಿಸುವಂತೆ ಕೈ ಕಾರ್ಯಕರ್ತರ ಪ್ರತಿಭಟನೆ!

ಅನರ್ಹ ಶಾಸಕ ಸುಧಾಕರ್ ಹೇಳಿದ್ದೇನು..?

ಇನ್ನೂ ಧ್ವನಿಯ ಬಗ್ಗೆ ಈಟಿವಿ ಭಾರತಗೆ ಸ್ಪಷ್ಟಪಡಿಸಿದ ಅನರ್ಹ ಶಾಸಕ ಸುಧಾಕರ್, ಕೊನೆಯ ಸಂಭಾಷಣೆ ಮಾತ್ರ ನನ್ನದು. ಆದರೆ ಉಳಿದ ಧ್ವನಿಯೂ ನನ್ನದಲ್ಲಾ. ಬೇಕಾದರೆ ತನಿಖೆ ನಡೆಯಲೀ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ನೇರವಾಗಿ ಬೈಟ್​ ನೀಡಲು ಅವರು ನಿರಾಕರಿಸಿದ್ದಾರೆ. ಕೇವಲ ನಮ್ಮ ರಿಪೋರ್ಟರ್​ ಜತೆ ದೂರವಾಣಿ ಸಂಭಾಷಣೆ ನಡೆಸಿ ಈ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಅಂತಹ ಭಾಷೆಯನ್ನು ಬಳಸುವುದಿಲ್ಲಾ. ಆದರೆ ಅವರು ಅಂತಹ ಆರೋಪಗಳನ್ನು ಸಾಕಷ್ಟು ಮಾಡಲಿದ್ದಾರೆಂದು ತಿಳಿದು ಬಂದಿದೆ. ಇತ್ತಿಚ್ಚೀನ ದಿನಗಳಲ್ಲಿ ರಾಜಕೀಯ ಹದಗೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಡಾ.ಕೆ.ಸುಧಾಕರ್ ದಲಿತ ಕಾಂಗ್ರೆಸ್ ಮುಖಂಡನಿಗೆ ದೂರವಾಣಿ ಕರೆ ಮಾಡಿ 'ಕೈ ಕಾಲು ಮುರೀತೀನಿ..' ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ನನಗೆ ಸುಧಾಕರ್ ಕರೆ ಮಾಡಿ, ಅವಾಜ್​ ಹಾಕಿದ್ದಾರೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಾರೋಬಂಡೆ ಗ್ರಾಮಪಂಚಾಯತಿ ಅಧ್ಯಕ್ಷ ಮೂರ್ತಿ ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಅನರ್ಹ ಶಾಸಕ ಸುಧಾಕರ್ ಬಂಧಿಸುವಂತೆ ಕೈ ಕಾರ್ಯಕರ್ತರ ಪ್ರತಿಭಟನೆ!

ಅನರ್ಹ ಶಾಸಕ ಸುಧಾಕರ್ ಹೇಳಿದ್ದೇನು..?

ಇನ್ನೂ ಧ್ವನಿಯ ಬಗ್ಗೆ ಈಟಿವಿ ಭಾರತಗೆ ಸ್ಪಷ್ಟಪಡಿಸಿದ ಅನರ್ಹ ಶಾಸಕ ಸುಧಾಕರ್, ಕೊನೆಯ ಸಂಭಾಷಣೆ ಮಾತ್ರ ನನ್ನದು. ಆದರೆ ಉಳಿದ ಧ್ವನಿಯೂ ನನ್ನದಲ್ಲಾ. ಬೇಕಾದರೆ ತನಿಖೆ ನಡೆಯಲೀ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ನೇರವಾಗಿ ಬೈಟ್​ ನೀಡಲು ಅವರು ನಿರಾಕರಿಸಿದ್ದಾರೆ. ಕೇವಲ ನಮ್ಮ ರಿಪೋರ್ಟರ್​ ಜತೆ ದೂರವಾಣಿ ಸಂಭಾಷಣೆ ನಡೆಸಿ ಈ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಅಂತಹ ಭಾಷೆಯನ್ನು ಬಳಸುವುದಿಲ್ಲಾ. ಆದರೆ ಅವರು ಅಂತಹ ಆರೋಪಗಳನ್ನು ಸಾಕಷ್ಟು ಮಾಡಲಿದ್ದಾರೆಂದು ತಿಳಿದು ಬಂದಿದೆ. ಇತ್ತಿಚ್ಚೀನ ದಿನಗಳಲ್ಲಿ ರಾಜಕೀಯ ಹದಗೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.

Intro:ಹಾರೋಬಂಡೆ ಗ್ರಾಮಪಂಚಾಯತಿ ಅಧ್ಯಕ್ಷನ ಮೇಲೆ ಅನರ್ಹ ಶಾಸಕ ಸೂಧಾಕರ್ ಕೊಲೆ ಬೆದರಿಕೆ ಹಾಕಿದ ಹಿನ್ನಲೇ ಅನರ್ಹ ಶಾಸಕ ಸುಧಾಕರ್ ನನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ ಕೈಕಾರ್ಯಕರ್ತರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.


Body:ಕಳೆದ ದಿನ ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮಪಂಚಾಯತಿ ಅಧ್ಯಕ್ಷನಿಗೆ ಅನರ್ಹ ಶಾಸಕ ಡಾ ಕೆ ಸುಧಾಕರ್ ಕಾನೂನಾತ್ಮಕವಾಗಿ ಕೈಕಾಲು ಕತ್ತರಿಸುವ ಬೆದರಿಕೆಯನ್ನು ಹಾಕಿದ ಹಿನ್ನಲೇ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿ ಕೂಡಲೇ ಶಾಸಕ ಸುಧಾಕರ್ ನನ್ನು ಬಂದಿಸುವಂತೆ ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇದಯವರೆಗೂ ಸಾಕಷ್ಟು ಶಾಸಕರು ಅಧಿಕಾತ ನಡೆಸಿದ್ದಾರೆ.ಆದರೆ ಸುಧಾಕರ್ ಶಾಸಕರಾದ ಹಿನ್ನಲೇ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಕಾನೂನನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದರೆ‌.ಪೊಲೀಸರ್ ಸಹ ಸುಧಾಕರ್ ಬೆಂಬಲವಾಗಿ ನಡೆದುಕೊಂಡು ಇಲ್ಲಸಲ್ಲದ ದೂರುಗಳನ್ನು ಅಮಾಯಕರ ಮೇಲೆ ಹಾಕುತ್ತಿದರೆಂದು ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಾನು ಬಿಜೆಪಿ ಪಕ್ಷಕ್ಕೆ ಹೋಗುತ್ತಿದ್ದು ನನಗೆ ಬೆಂಬಲ ನೀಡಲಿಲ್ಲವೆಂದು ಆಗ್ರಹಿಸಿ ಈ ರೀತಿಯಾದ ಪ್ರಾಣ ಬೆದರಿಕರ ಕರೆಗಳು ಬರುವುದು ಸೂಕ್ತವಲ್ಲಾ,ಎರಡನೇ ಮುಖ ತೋರಿಸುವುದಾಗಿ ಹೇಳಿದ್ದಾರೆ ಆದರೆ ನಾವು ನೋಡಿಕೊಳ್ಳುತ್ತೇವೆಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಆಗ್ರಹಿಸಿದ್ದಾರೆ.

ಪೊಲೀಸರು ಸುಧಾಕರ್ ಮೇಲೆ ದೂರು ದಾಖಲಿಸಿ ಬಂಧಿಸುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಅನರ್ಹ ಶಾಸಕ ಸೂದಾಕರ್ ಆಡಳಿತದ ಬಗ್ಗೆ ದಿಕ್ಕಾರಗಳನ್ನು ಕೂಗಿ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ- ಅನರ್ಹ ಶಾಸಕ ಸುಧಾಕರ್.

ಇನ್ನೂ ಧ್ವನಿಯ ಬಗ್ಗೆ ಈಟಿವಿ ಭಾರತಗೆ ಸ್ಪಷ್ಟಪಡಿಸಿದ ಅನರ್ಹ ಶಾಸಕ ಸುಧಾಕರ್ ಕೊನೆಯ ಸಂಭಾಷಣೆ ಮಾತ್ರ ನನ್ನದು ಆದರೆ ಉಳಿದ ಧ್ವನಿಯೂ ನನ್ನದಲ್ಲಾ ಬೇಕಾದರೆ ತನಿಖೆ ನಡೆಯಲೀ ಎಂದು ಸ್ಪಷ್ಟಪಡಿಸಿದ್ದಾರೆ.ನಾನು ಅಂತಹ ಭಾಷೆಯನ್ನು ಬಳಸುವುದಿಲ್ಲಾ ಆದರೆ ಅವರು ಅಂತಹ ಆರೋಪಗಳನ್ನು ಸಾಕಷ್ಟು ಮಾಡಲಿದ್ದಾರೆಂದು ತಿಳಿದು ಬಂದಿದೆ.ಇತ್ತಿಚ್ಚೀನ ದಿನಗಳಲ್ಲಿ ರಾಜಕೀಯ ಅದಗೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದು ತಿಳಿಸಿದ್ದಾರೆ.


Conclusion:ಬೈಟ್ ಮೂರ್ತಿ (ಕೊಲೆ ಬೆದರಿಕೆ ತುತ್ತಾಗಿರುವ ಗ್ರಾಮಪಂಚಾಯತಿ ಅಧ್ಯಕ್ಷ)

ಭರಣಿ ವೆಂಕಟೇಶ್ (ಕೋಚಿಮುಲ್ ನಿರ್ದೇಶಕ)ಕೋಲಾರ ಚಿಕ್ಕಬಳ್ಳಾಪುರ)
Last Updated : Oct 31, 2019, 8:26 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.