ETV Bharat / state

ಭೋವಿ ಸಮಾಜ ಸಂಪೂರ್ಣ ಸುಧಾಕರ್ ಪರವಿದೆ: ಗೂಳಿಹಟ್ಟಿ ಚಂದ್ರಶೇಖರ್ - 45 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆ

ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಸುಧಾಕರ್‌ಗೆ ಜನತೆಯ ಬೆಂಬಲವಿದೆ. ಕ್ಷೇತ್ರದಲ್ಲಿ ಸುಮಾರು 15 ಸಾವಿರದಿಂದ 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಬೆಂಬಲಿಸುವುದಾಗಿ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಹೇಳಿದರು.

ಗೂಳಿಹಟ್ಟಿ ಚಂದ್ರಶೇಖರ್
ಗೂಳಿಹಟ್ಟಿ ಚಂದ್ರಶೇಖರ್
author img

By

Published : Dec 1, 2019, 11:17 PM IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ 15 ಸಾವಿರಕ್ಕಿಂತಲೂ ಅಧಿಕ ಭೋವಿ ಸಮಾಜದ ಮತದಾರರು, ಬಿಜೆಪಿ ಅಭ್ಯರ್ಥಿ ಸುಧಾಕರ್​​​ಗೆ ಮತ ನೀಡುವುದಾಗಿ ಹೇಳಿದ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಈ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರು.

ಕ್ಷೇತ್ರದಲ್ಲಿ ಈಗಾಗಲೇ ಸುಧಾಕರ್‌ಗೆ ಜನತೆಯ ಬೆಂಬಲವಿದೆ. ಕ್ಷೇತ್ರದಲ್ಲಿ ಸುಮಾರು 15 ಸಾವಿರದಿಂದ 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಬೆಂಬಲಿಸುವುದಾಗಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಮಾಜಿ ಸಚಿವ ಗೂಳಿಹಟ್ಟಿ ಬೆಂಬಲ

ಇನ್ನೂ ಯಾರೇ ರಾಜಕೀಯ ಪಕ್ಷ ಮುಖಂಡರು ಬಂದರೂ, ಸುಧಾಕರ್ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಇಟ್ಟುಕೊಂಡಿದ್ದಾರೆ. ಸುಮಾರು 45 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆಂದು ತಿಳಿಸಿದರು. ಅದೇ ರೀತಿ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಹೇಳಿಕೆಗಳು ಸರ್ವೇ ಸಾಮಾನ್ಯ ಎಂದು ಸುಧಾಕರ್ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ 15 ಸಾವಿರಕ್ಕಿಂತಲೂ ಅಧಿಕ ಭೋವಿ ಸಮಾಜದ ಮತದಾರರು, ಬಿಜೆಪಿ ಅಭ್ಯರ್ಥಿ ಸುಧಾಕರ್​​​ಗೆ ಮತ ನೀಡುವುದಾಗಿ ಹೇಳಿದ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಈ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರು.

ಕ್ಷೇತ್ರದಲ್ಲಿ ಈಗಾಗಲೇ ಸುಧಾಕರ್‌ಗೆ ಜನತೆಯ ಬೆಂಬಲವಿದೆ. ಕ್ಷೇತ್ರದಲ್ಲಿ ಸುಮಾರು 15 ಸಾವಿರದಿಂದ 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಬೆಂಬಲಿಸುವುದಾಗಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಮಾಜಿ ಸಚಿವ ಗೂಳಿಹಟ್ಟಿ ಬೆಂಬಲ

ಇನ್ನೂ ಯಾರೇ ರಾಜಕೀಯ ಪಕ್ಷ ಮುಖಂಡರು ಬಂದರೂ, ಸುಧಾಕರ್ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಇಟ್ಟುಕೊಂಡಿದ್ದಾರೆ. ಸುಮಾರು 45 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆಂದು ತಿಳಿಸಿದರು. ಅದೇ ರೀತಿ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಹೇಳಿಕೆಗಳು ಸರ್ವೇ ಸಾಮಾನ್ಯ ಎಂದು ಸುಧಾಕರ್ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು.

Intro:ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ 15 ಸಾವಿರಕ್ಕಿಂತಲೂ ಅಧಿಕ ಭೋವಿ ಸಮಾಜದ ಮತದಾರರಿದ್ದು ಎಲ್ಲರು ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಮತ ನೀಡುವಂತೆ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಬೆಂಬಲ ಸೂಚಿಸಿದರು.


Body:ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಗಾಗಲೇ ಸುಧಾಕರ್‌ಗೆ ಜನತೆಯ ಬೆಂಬಲವಿದ್ದೆ.ಕಳೆದ ತಿಂಗಳು ಭೋವಿ ಸಮಾಜದ ಜನತೆಯನ್ನು ಒಗ್ಗೂಡಿಸುವಂತೆ ಮಾಡಲಾಗಿತ್ತು.ಕ್ಷೇತ್ರದಲ್ಲಿ ಸುಮಾರು 15 ಸಾವಿರದಿಂದ 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಬೆಂಬಲಿಸುವುದಾಗಿ ತಿಳಿಸಿದರು.

ಇನ್ನೂ ಯಾರೇ ರಾಜಕೀಯ ಪಕ್ಷ ಮುಖಂಡರು ಬಂದರು.ಸುಧಾಕರ್ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಇಟ್ಟುಕೊಂಡಿದ್ದು ಸುಮಾರು 45 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆಂದು ತಿಳಿಸಿದರು..ಅದೇ ರೀತಿ ಚುನಾವಣೆಯ ಸಂದರ್ಭದಲ್ಲಿ ವೀರೋಧ ಪಕ್ಷಗಳ ಹೇಳಿಕೆಗಳು ಸಾರ್ವೆ ಸಾಮಾನ್ಯ ಎಂದು ಸುಧಾಕರ್ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

*ಎಂ ಚಂದ್ರಪ್ಪ (ವಡಲ್‌ಕೆರೆ ಶಾಸಕ) ಹೇಳಿಕೆ*

ಯಾರು ನಮ್ಮ ಸಮಾಜಕ್ಕೆ ಉತ್ತಮ ಕೆಲಸ ಮಾಡುತ್ತಾರೋ ಅವರಿಗೆ ನಮ್ಮ ಬೆಂಬಲ ಸೂಚಿಸತ್ತೇವೆ.ಆದರಿಂದ ಬಿಜೆಪಿ ಅಭ್ಯರ್ಥಿಗೆ ಬೆಂಬಲ‌ ಸೂಚಿಸುತ್ತಿದ್ದೇವೆ ಇದು ನಿರಂತರವಾಗಿರುತ್ತದೆ.ಇದು ಎಲ್ಲಾ ಜಿಲ್ಲೆಗಳಿಗೆ ಉದಾಹರಣೆಯಾಗುತ್ತದೆ.

ಸ್ವತಂತ್ರ ಬಂದ ನಂತರ ನಮ್ಮ ಸಮಾಜಕ್ಕೆ ಯಾವುದೇ ಬೆಂಬಲ ನೀಡಿಲ್ಲಾ ಆದರೆ ಯಡಿಯೂರಪ್ಪ ಬಂದ ನಂತರ ಸಚಿವ ಸ್ಥಾನ‌ ನೀಡಿದೆ,ಭೋವಿ ಸಮಾಜದ ಅಭಿವೃದ್ದಿಗೆ ಶ್ರಮಿಸಿದೆ.ಮುಂದಿನ‌ ದಿನಗಳಲ್ಲಿ ನಮ್ಮ‌ ಸಮಾಜಕ್ಕೆ ಹೆಚ್ಚಿನ ಅಭಿವೃದ್ದಿಕಾಣಲಿದೆ ಎಂದು ಚಂದ್ರಪ್ಪ ಹೇಳಿದ್ರು..




Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.