ETV Bharat / state

ಬಂಡೀಪುರ ಸಫಾರಿಯಲ್ಲಿ ಮಾಜಿ ಕ್ರಿಕೆಟರ್ ಅಜರ್​... ಸೆಲ್ಫಿಗಾಗಿ ಮುಗಿಬಿದ್ದ ಜನ

author img

By

Published : Aug 15, 2019, 10:44 PM IST

ಜನಪ್ರಿಯ ಅಭಯಾರಣ್ಯಗಳಲ್ಲೊಂದಾದ ಬಂಡೀಪುರಕ್ಕೆ ಅನಿರೀಕ್ಷಿತ ಅತಿಥಿ ಆಗಮನದಿಂದ ಸಿಬ್ಬಂದಿ ಶಾಕ್ ಆದರೆ ದಟ್ಟ ಕಾನನಕ್ಕೆ ಮಾಜಿ ಕ್ರಿಕೆಟರ್ ಫಿದಾ ಆದರು.

ಅಜರುದ್ದಿನ್

ಚಾಮರಾಜನಗರ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಅಜರುದ್ದಿನ್ 20 ಕ್ಕೂ ಹೆಚ್ಚು ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿ ಅನುಭವ ಸವಿದರು.

X cricket player ajaruddin visited bandipura forest
ದಟ್ಟ ಕಾನನಕ್ಕೆ ಮಾಜಿ ಕ್ರಿಕೆಟರ್ ಫಿದಾ

ಪ್ರಸಿದ್ಧ ಕ್ರಿಕೆಟರ್​ಗಳಲ್ಲೊಬ್ಬರಾದ ಅಜರುದ್ದಿನ್ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರವಾಸಿಗರೂ ಮುಗಿಬಿದ್ದರು.

ಅಭಿಮಾನಿಗಳ ಅಕ್ಕರೆಗೆ ಮಣಿದು ಸಖತ್ತಾಗೇ ಪೋಸ್ ಕೊಟ್ಟರು ಅಜರುದ್ದಿನ್. ಸಫಾರಿಯಲ್ಲಿ ಆನೆ ಹಿಂಡು, ಜಿಂಕೆ, ನವಿಲು ಕಾಣಿಸಿಕೊಂಡಿದ್ದು, ಸತತ ಮಳೆಗೆ ಹಸಿರ ಹೊದಿಕೆ ಹೊದ್ದಿರುವ ಬಂಡೀಪುರ ಕಾಡನ್ನು ಎಂಜಾಯ್ ಮಾಡಿ ಮೈಸೂರು ಮೂಲಕ ಬೆಂಗಳೂರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

X cricket player ajaruddin visited bandipura forest
ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರವಾಸಿಗರೂ ಮುಗಿಬಿದ್ದರು.

ಚಾಮರಾಜನಗರ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಅಜರುದ್ದಿನ್ 20 ಕ್ಕೂ ಹೆಚ್ಚು ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿ ಅನುಭವ ಸವಿದರು.

X cricket player ajaruddin visited bandipura forest
ದಟ್ಟ ಕಾನನಕ್ಕೆ ಮಾಜಿ ಕ್ರಿಕೆಟರ್ ಫಿದಾ

ಪ್ರಸಿದ್ಧ ಕ್ರಿಕೆಟರ್​ಗಳಲ್ಲೊಬ್ಬರಾದ ಅಜರುದ್ದಿನ್ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರವಾಸಿಗರೂ ಮುಗಿಬಿದ್ದರು.

ಅಭಿಮಾನಿಗಳ ಅಕ್ಕರೆಗೆ ಮಣಿದು ಸಖತ್ತಾಗೇ ಪೋಸ್ ಕೊಟ್ಟರು ಅಜರುದ್ದಿನ್. ಸಫಾರಿಯಲ್ಲಿ ಆನೆ ಹಿಂಡು, ಜಿಂಕೆ, ನವಿಲು ಕಾಣಿಸಿಕೊಂಡಿದ್ದು, ಸತತ ಮಳೆಗೆ ಹಸಿರ ಹೊದಿಕೆ ಹೊದ್ದಿರುವ ಬಂಡೀಪುರ ಕಾಡನ್ನು ಎಂಜಾಯ್ ಮಾಡಿ ಮೈಸೂರು ಮೂಲಕ ಬೆಂಗಳೂರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

X cricket player ajaruddin visited bandipura forest
ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರವಾಸಿಗರೂ ಮುಗಿಬಿದ್ದರು.
Intro:ಬಂಡೀಪುರದಲ್ಲಿ ಮಾಜಿ ಕ್ರಿಕೆಟರ್ ಸಫಾರಿ: ಸಿಬ್ಬಂದಿ ಶಾಕ್- ಅಜರುದ್ದಿನ್ ರಾಕ್

ಚಾಮರಾಜನಗರ: ಜನಪ್ರಿಯ ಅಭಯಾರಣ್ಯಗಳಲ್ಲೊಂದಾದ ಬಂಡೀಪುರಕ್ಕೆ ಅನಿರೀಕ್ಷಿತ ಅತಿಥಿ ಆಗಮನದಿಂದ ಸಿಬ್ಬಂದಿ ಶಾಕ್ ಆದರೆ ದಟ್ಟ ಕಾನನಕ್ಕೆ ಮಾಜಿ ಕ್ರಿಕೆಟರ್ ಫಿದಾ ಆದರು.

Body:ಹೌದು, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಅಜರುದ್ದಿನ್ ೨೦ ಕ್ಕೂ ಹೆಚ್ಚು ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿ ಅನುಭವ ಸವಿದರು.

ಪ್ರಸಿದ್ಧ ಕ್ರಿಕೆಟರ್ ಗಳಲ್ಲೊಬ್ಬರಾದ ಅಜರುದ್ದಿನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರವಾಸಿಗರೂ ಮುಗಿಬಿದ್ದರು. ಅಭಿಮಾನಿಗಳ ಅಕ್ಕರೆಗೆ ಮಣಿದು ಸಖತ್ತಾಗೇ ಪೋಸ್ ಕೊಟ್ಟರು ಅಜರುದ್ದಿನ್.

Conclusion:ಸಫಾರಿಯಲ್ಲಿ ಆನೆಹಿಂಡು, ಜಿಂಕೆ, ನವಿಲು ಕಾಣಿಸಿಕೊಂಡಿದ್ದು ಸತತ ಮಳೆಗೆ ಹಸಿರ ಹೊದಿಕೆ ಹೊದ್ದಿರುವ ಬಂಡೀಪುರ ಕಾಡನ್ನು ಎಂಜಾಯ್ ಮಾಡಿ ಮೈಸೂರು ಮೂಲಕ ಬೆಂಗಳೂರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.