ETV Bharat / state

ಮಲೆಮಹದೇಶ್ವರ ಬೆಟ್ಟದ ಬಳಿ ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಪುಟಾಣಿಗಳು! - ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿ

ಆಟವಾಡುತ್ತಿದ್ದ ಮೂವರು ಪುಟ್ಟ ಮಕ್ಕಳು ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿಯಲ್ಲಿ ನಡೆದಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಪುಟಾಣಿಗಳು!
author img

By

Published : Oct 13, 2019, 6:55 PM IST

Updated : Oct 13, 2019, 9:01 PM IST

ಚಾಮರಾಜನಗರ: ಆಟವಾಡುತ್ತಿದ್ದ ಮೂವರು ಪುಟ್ಟ ಮಕ್ಕಳು ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿಯಲ್ಲಿ ನಡೆದಿದೆ.

ನಿಖಿತಾ(6), ಅನುಪಮಾ(5), ಪ್ರಣಿತಾ(5) ಮೃತ ದುರ್ದೈವಿಗಳು ಎನ್ನಲಾಗಿದೆ. ಇಂದು ಅಂಗವಾಡಿಗೆ ರಜೆಯಾದ್ದರಿಂದ ತಾತನೊಂದಿಗೆ ಜಮೀನಿಗೆ ತೆರಳಿದ್ದು, ಆಟವಾಡುತ್ತಿದ್ದ ವೇಳೆ ಜಮೀನನ ಬಳಿ ಹರಿಯುತ್ತಿದ್ದ ಹಳ್ಳದಲ್ಲಿ ನೀರಿನ ರಭಸಕ್ಕೆ ಮೂವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

children
ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಪುಟಾಣಿಗಳು!

ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಚಾಮರಾಜನಗರ: ಆಟವಾಡುತ್ತಿದ್ದ ಮೂವರು ಪುಟ್ಟ ಮಕ್ಕಳು ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿಯಲ್ಲಿ ನಡೆದಿದೆ.

ನಿಖಿತಾ(6), ಅನುಪಮಾ(5), ಪ್ರಣಿತಾ(5) ಮೃತ ದುರ್ದೈವಿಗಳು ಎನ್ನಲಾಗಿದೆ. ಇಂದು ಅಂಗವಾಡಿಗೆ ರಜೆಯಾದ್ದರಿಂದ ತಾತನೊಂದಿಗೆ ಜಮೀನಿಗೆ ತೆರಳಿದ್ದು, ಆಟವಾಡುತ್ತಿದ್ದ ವೇಳೆ ಜಮೀನನ ಬಳಿ ಹರಿಯುತ್ತಿದ್ದ ಹಳ್ಳದಲ್ಲಿ ನೀರಿನ ರಭಸಕ್ಕೆ ಮೂವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

children
ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಪುಟಾಣಿಗಳು!

ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Intro:ರಜೆಯ ಮಜಾದಲ್ಲಿ ಜವರಾಯನ ಅಟ್ಟಹಾಸ: ಆಟವಾಡುತ್ತಿದ್ದ ೩ ಮಕ್ಕಳು ನೀರುಪಾಲು!


ಚಾಮರಾಜನಗರ: ಆಟವಾಡುತ್ತಿದ್ದ ಮೂವರು ನೀರುಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ರಾಮೇಗೌಡನಹಳ್ಳಿಯಲ್ಲಿ ನಡೆದಿದೆ.

Body:ನಿಖಿತಾ(೬), ಅನುಪಮಾ(೫), ಪ್ರಣಿತಾ(೫) ಮೃತ ದುರ್ದೈವಿಗಳು. ಅಂಗವನವಾಡಿಗೆ ಹೋಗುತ್ತಿದ್ದ ಈ ಮೂವರು ಸೋಲಿಗ ಮಕ್ಕಳು ಇಂದು ಅಂಗವಾಡಿಗೆ ರಜೆಯಾದ್ದರಿಂದ ತಾತಾನಾದ ಚಿನ್ನಪ್ಪಿ ಅವರೊಂದಿಗೆ ಜಮೀನಿಗೆ ತೆರಳಿದ್ದಾರೆ. ಜಮೀನನ ಬಳಿ ಹರಿಯುತ್ತಿದ್ದ ಹಳ್ಳದಲ್ಲಿ ಆಟವಾಡುತ್ತಿದ್ದ ವೇಳೆ ನೀರಿನ ರಭಸಕ್ಕೆ ಮೂವರು ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.Conclusion:File pic
Photo sigodu doubt
Last Updated : Oct 13, 2019, 9:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.