ಚಾಮರಾಜನಗರ: ವಿಶ್ವಕಪ್ ಕ್ರಿಕೆಟ್ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದ್ದು, ಗಡಿ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಗೆದ್ದು ಬಾ ಇಂಡಿಯಾ ಎಂದು ಶುಭಾಶಯ ಕೋರಿದ್ದಾರೆ.
ಗೆದ್ದು ಬಾ ಇಂಡಿಯಾ... ರೋಚಕ ಕ್ರಿಕೆಟ್ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ
ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್ರ ಬೌಲಿಂಗ್ ಫಾರ್ಮ್ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು, ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
![ಗೆದ್ದು ಬಾ ಇಂಡಿಯಾ... ರೋಚಕ ಕ್ರಿಕೆಟ್ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ](https://etvbharatimages.akamaized.net/etvbharat/prod-images/768-512-3780658-thumbnail-3x2-lekjpg.jpg?imwidth=3840)
ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್ರ ಬೌಲಿಂಗ್ ಫಾರ್ಮ್ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು, ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚಾಮರಾಜನಗರ: ವಿಶ್ವಕಪ್ ಕ್ರಿಕೆಟ್ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದ್ದು, ಗಡಿ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಗೆದ್ದು ಬಾ ಇಂಡಿಯಾ ಎಂದು ಶುಭಾಶಯ ಕೋರಿದ್ದಾರೆ.
ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್ರ ಬೌಲಿಂಗ್ ಫಾರ್ಮ್ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು, ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚಾಮರಾಜನಗರ: ವಿಶ್ವಕಪ್ ಕ್ರಿಕೆಟ್ ನ ಸೆಮಿಫೈನಲ್ ನಲ್ಲಿ ಟೀ ಇಂಡಿಯಾ ಬಲಿಷ್ಟ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು ಗಡಿಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಶುಭಾಶಯ ಮಹಾಪೂರವನ್ನೇ ಕೋರಿದ್ದಾರೆ.
Body:ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್ ರ ಫಾರ್ಮಿಂಗ್ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದು ಏನಂತಾ ಶುಭ ಕೋರಿದ್ದಾರೆ ನೀವೆ ನೋಡಿ.
Conclusion:ಬೈಟ್೧- ಮಹಾಲಕ್ಷಿ, ಸರ್ಕಾರಿ ಮಹಿಳಾ ಕಾಲೇಜು
ಬೈಟ್೨- ಶಿಲ್ಪಾ, ಸರ್ಕಾರಿ ಮಹಿಳಾ ಕಾಲೇಜು
ಬೈಟ್೩- ಅನುಷಾ,ಅಂತಿಮ ಬಿಎ, ಜೆಎಸ್ಎಸ್ ಕಾಲೇಜು
ಬೈಟ್೪- ಸುಷ್ಮಾ, ಅಂತಿಮ ಬಿಎ,ಜೆಎಸ್ಎಸ್ ಕಾಲೇಜು
ಬೈಟ್೫- ಪವಿತ್ರಾ, ಅಂತಿಮ ಬಿಎಸ್ಸಿ, ಜೆಎಸ್ ಎಸ್ ಕಾಲೇಜು
ಬೈಟ್೬- ಮಹಾಲಿಂಗಪ್ಪ, ಉಪನ್ಯಾಸಕ, ಜೆಎಸ್ಎಸ್ ಕಾಲೇಜು
ಬೈಟ್೭- ರವಿ, ಉಪನ್ಯಾಸಕ, ಜೆಎಸ್ ಎಸ್ ಕಾಲೇಜು
ಬೈಟ್೮- ರಾಜು ಜೈನ್, ಬಿಇಡ್ ಕಾಲೇಜು ಪ್ರಾಂಶುಪಾಲ
ಬೈಟ್೯- ವಿನಯ್, ನರ್ಸಿಂಗ್ ಕಾಲೇಜು
ಬೈಟ್೧೦- ದಯಾನಂದ, ವಿವಿಕೆ ವಿದ್ಯಾರ್ಥಿ
ಬೈಟ್೧೧- ಕುಮಾರಿ, ವಿವಿಕೆ ಉಪನ್ಯಾಸಕಿ
ಬೈಟ್೧೨- ಮಹಾದೇವಪ್ರಭು, ವಿವಿಕೆ, ಉಪನ್ಯಾಸಕ
ಬೈಟ್೧೩- ಅಜಿತ್, ವರ್ತಕ