ETV Bharat / state

ಚಾಮರಾಜನಗರ: ಭೂಕಂಪದ ಅನುಭವ, ಮನೆ ಬಿಟ್ಟು ಹೊರಬಂದ ಜನರು

ಇಂದು ರಾತ್ರಿ ಚಾಮರಾಜನಗರದಲ್ಲಿ ಭೂಕಂಪದ ಅನುಭವವಾಗಿದ್ದು ಗಾಬರಿಗೊಂಡ ಜನರು ಮನೆಗಳಿಂದ ಓಡಿ ಬಂದು ರಸ್ತೆ ಮೇಲೆ ನಿಂತಿದ್ದಾರೆ.

author img

By

Published : Sep 13, 2022, 10:29 PM IST

kn_cnr_
ಚಾಮರಾಜನಗರದಲ್ಲಿ ಭೂಕಂಪನ ಅನುಭವ

ಚಾಮರಾಜನಗರ: ತಾಲೂಕಿನ‌ ದಡದಹಳ್ಳಿ, ಬಸವನಪುರ ಗ್ರಾಮಗಳಲ್ಲಿ ಇಂದು ರಾತ್ರಿ 8ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಮನೆಗಳಿಂದ ಜನರು ಹೊರ ಓಡಿ ಬಂದು ರಸ್ತೆಗಳಲ್ಲಿ ನಿಂತಿದ್ದಾರೆ. ಏಕಾಏಕಿ ಬಾರಿ ಶಬ್ಧ ಉಂಟಾಗಿರುವ ಹಿನ್ನೆಲೆ ಗಾಬರಿಗೊಂಡ ಜನರು ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಭೂಕಂಪನದ ಬಗ್ಗೆ ಖಚಿತಪಡಿಸಿಲ್ಲ.

ಚಾಮರಾಜನಗರ: ತಾಲೂಕಿನ‌ ದಡದಹಳ್ಳಿ, ಬಸವನಪುರ ಗ್ರಾಮಗಳಲ್ಲಿ ಇಂದು ರಾತ್ರಿ 8ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಮನೆಗಳಿಂದ ಜನರು ಹೊರ ಓಡಿ ಬಂದು ರಸ್ತೆಗಳಲ್ಲಿ ನಿಂತಿದ್ದಾರೆ. ಏಕಾಏಕಿ ಬಾರಿ ಶಬ್ಧ ಉಂಟಾಗಿರುವ ಹಿನ್ನೆಲೆ ಗಾಬರಿಗೊಂಡ ಜನರು ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಭೂಕಂಪನದ ಬಗ್ಗೆ ಖಚಿತಪಡಿಸಿಲ್ಲ.

ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ವಿಚಿತ್ರ ಸದ್ದು ಕೇಳಿದ ಅನುಭವ, ಬೆಚ್ಚಿಬಿದ್ದ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.