ETV Bharat / state

ಸಕತ್​ ಟ್ರೆಂಡ್​ ಆಯ್ತು ಸ್ಟ್ರಾ ಇಲ್ಲದೆ ಎಳೆನೀರು ಕುಡಿಯೋ ಶಾಸಕನ ಪೋಟೋ - undefined

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸ್ಟ್ರಾ ಇಲ್ಲದೆ ಎಳೆನೀರು ಕುಡಿಯುತ್ತಿರುವ ಪೋಟೋ ಸದ್ಯಕ್ಕೆ ಟ್ರೆಂಡ್​ ಆಗಿದ್ದು, ಶಾಸಕರ ಪೋಟೋಗೆ ಕಾರ್ಯಕರ್ತರಿಂದ ಮೆಚ್ಚುಗೆಯ ಸುರಿಮಳೆ ಕೂಡ ಸಿಕ್ಕಿದೆ.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ
author img

By

Published : Apr 13, 2019, 10:08 AM IST

ದೊಡ್ಡಬಳ್ಳಾಪುರ : ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆ ಬಿರುಬಿಸಿಲಲ್ಲಿ ಪ್ರಚಾರ ಮಾಡುತ್ತಿರುವ ನಾಯಕರಿಗೆ ದಾಹ ತಣಿಸಲು ಕಾರ್ಯಕರ್ತರು ಎಳನೀರನ್ನು ಕೊಡುತ್ತಿದ್ದು, ನಾಯಕರು ಸ್ಟ್ರಾ ಇಲ್ಲದೆ ಎಳನೀರು ಕುಡಿಯುವ ಮೂಲಕ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಮಂಡ್ಯದಲ್ಲಿ ಸ್ಟ್ರಾ ಇಲ್ಲದೆ ಮೈತ್ರಿ ಅಭ್ಯರ್ಥಿ ನಿಖಿಲ್ ಎಳನೀರು ಸೇವಿಸಿದ್ದರು. ಈ ಕುರಿತು ಸ್ವತಃ ಬಿಜೆಪಿ ಮುಖಂಡರಾದ ತೇಜಸ್ವಿನಿ ಅನಂತ್ ಕುಮಾರ್, ನಿಖಿಲ್​ರವರಿಗೆ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದರು. ಈ ಮೂಲಕ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ತೇಜಸ್ವಿನಿಯವರ ಮೆಚ್ಚುಗೆಯ ಟ್ವೀಟ್ ಹೆಚ್ಚಿನ ಪ್ರಚಾರ ಪಡೆದು ಸ್ಟ್ರಾ ಇಲ್ಲದೆ ಎಳೆನೀರು ಕುಡಿಯೋದು ಟ್ರೆಂಡ್ ಆಗಿದೆ.

venkata ramanayya
ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ, ನಟ ದರ್ಶನ್ ಇಂದು ಸುಮಲತಾ ಪ್ರಚಾರದ ನಡುವೆ ಸ್ಟ್ರಾ ಇಲ್ಲದೆ ಎಳೆನೀರು ಸೇವನೆ ಮಾಡಿ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಹಾಗೆಯೇ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸಹ ಸ್ಟ್ರಾ ಇಲ್ಲದೆ ಎಳೆನೀರು ಕುಡಿಯುತ್ತಿರುವ ಪೋಟೋ ಸದ್ಯಕ್ಕೆ ಟ್ರೆಂಡಿಂಗ್ ಆಗಿದೆ. ಜೊತೆಗೆ ಶಾಸಕರ ಪೋಟೋಗೆ ಕಾರ್ಯಕರ್ತರಿಂದ ಮೆಚ್ಚುಗೆಯ ಸುರಿಮಳೆ ಕೂಡ ಸಿಕ್ಕಿದೆ.

ದೊಡ್ಡಬಳ್ಳಾಪುರ : ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆ ಬಿರುಬಿಸಿಲಲ್ಲಿ ಪ್ರಚಾರ ಮಾಡುತ್ತಿರುವ ನಾಯಕರಿಗೆ ದಾಹ ತಣಿಸಲು ಕಾರ್ಯಕರ್ತರು ಎಳನೀರನ್ನು ಕೊಡುತ್ತಿದ್ದು, ನಾಯಕರು ಸ್ಟ್ರಾ ಇಲ್ಲದೆ ಎಳನೀರು ಕುಡಿಯುವ ಮೂಲಕ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಮಂಡ್ಯದಲ್ಲಿ ಸ್ಟ್ರಾ ಇಲ್ಲದೆ ಮೈತ್ರಿ ಅಭ್ಯರ್ಥಿ ನಿಖಿಲ್ ಎಳನೀರು ಸೇವಿಸಿದ್ದರು. ಈ ಕುರಿತು ಸ್ವತಃ ಬಿಜೆಪಿ ಮುಖಂಡರಾದ ತೇಜಸ್ವಿನಿ ಅನಂತ್ ಕುಮಾರ್, ನಿಖಿಲ್​ರವರಿಗೆ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದರು. ಈ ಮೂಲಕ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ತೇಜಸ್ವಿನಿಯವರ ಮೆಚ್ಚುಗೆಯ ಟ್ವೀಟ್ ಹೆಚ್ಚಿನ ಪ್ರಚಾರ ಪಡೆದು ಸ್ಟ್ರಾ ಇಲ್ಲದೆ ಎಳೆನೀರು ಕುಡಿಯೋದು ಟ್ರೆಂಡ್ ಆಗಿದೆ.

venkata ramanayya
ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ, ನಟ ದರ್ಶನ್ ಇಂದು ಸುಮಲತಾ ಪ್ರಚಾರದ ನಡುವೆ ಸ್ಟ್ರಾ ಇಲ್ಲದೆ ಎಳೆನೀರು ಸೇವನೆ ಮಾಡಿ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಹಾಗೆಯೇ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸಹ ಸ್ಟ್ರಾ ಇಲ್ಲದೆ ಎಳೆನೀರು ಕುಡಿಯುತ್ತಿರುವ ಪೋಟೋ ಸದ್ಯಕ್ಕೆ ಟ್ರೆಂಡಿಂಗ್ ಆಗಿದೆ. ಜೊತೆಗೆ ಶಾಸಕರ ಪೋಟೋಗೆ ಕಾರ್ಯಕರ್ತರಿಂದ ಮೆಚ್ಚುಗೆಯ ಸುರಿಮಳೆ ಕೂಡ ಸಿಕ್ಕಿದೆ.

Intro:ಟ್ರೆಂಡ್ ಆಯ್ತು ಸ್ಟ್ರಾ ಇಲ್ಲದೆ ಎಳನೀರು ಕುಡಿಯೋದು
ಸ್ಟ್ರಾ ಇಲ್ಲದೆ ಎಳನೀರು ಕುಡಿದ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಪೋಟೋ ಟ್ರೆಂಡ್.

Body:ದೊಡ್ಡಬಳ್ಳಾಪುರ : ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸ್ಟ್ರಾ ಇಲ್ಲದೆ ಎಳನೀರು ಕುಡಿಯೋದು ಟ್ರೆಂಡ್ ಆಗಿದೆ. ಬೀರು ಬಿಸಿಲಲ್ಲಿ ಪ್ರಚಾರ ಮಾಡುತ್ತಿರುವ ನಾಯಕರಿಗೆ ದಾಹ ತಣ್ಣಿಸಲು ಎಳನೀರನ್ನು ಕೊಡುತ್ತಿದ್ದಾರೆ ಕಾರ್ಯಕರ್ತರು. ಹೊಸ ಟ್ರೆಂಡ್ ನಂತೆ ಮುಖಂಡರು ಸ್ಟ್ರಾ ಇಲ್ಲದೆ ಎಳನೀರು ಕುಡಿಯುವ ಮೂಲಕ ಜನ ಸಾಮಾನ್ಯರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಮಂಡ್ಯದಲ್ಲಿ ಸ್ಟ್ರಾ ಇಲ್ಲದೆ ಎಳನೀರು ಸೇವಿಸಿದ್ದರು ಮೈತ್ರಿ ಅಭ್ಯರ್ಥಿ ನಿಖಿಲ್, ಈ ಕುರಿತು ಸ್ವತಃ ಬಿ.ಜೆ.ಪಿ ಮುಖಂಡರಾದ ತೇಜಸ್ವಿನಿ ಅಂನತ್ ಕುಮಾರ್ ನಿಖಿಲ್ ರನ್ನು ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದರು. ಈ ಮೂಲಕ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ತೇಜಸ್ವಿನಿ ಯವರ ಮೆಚ್ಚುಗೆಯ ಟ್ವೀಟ್ ಹೆಚ್ಚಿನ ಪ್ರಚಾರ ಪಡೆದು ಸ್ಟ್ರಾ ಇಲ್ಲದೆ ಎಳನೀರು ಕುಡಿಯೋದು ಟ್ರೆಂಡ್ ಆಗಿದೆ.

ನಿನ್ನೆ ಮೂಖ್ಯಮಂತ್ರಿ ಕುಮಾರಸ್ವಾಮಿ, ನಟ ದರ್ಶನ್ ಇಂದು ಸುಮಲತಾ ಪ್ರಚಾರದ ನಡುವೆ ಸ್ಟ್ರಾ ಇಲ್ಲದೆ ಎಳನೀರು ಸೇವನೆ ಮಾಡಿ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ .ಸಧ್ಯ ಈಗ ಎಲ್ಲೆಲ್ಲೂ ಸ್ಟ್ರಾ ಇಲ್ಲದೆ ಎಳನೀರು ಸೇವನೆ ಟ್ರೆಂಡ್ ಆಗಿದೆ

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸಹ ಸ್ಟ್ರಾ ಇಲ್ಲದೆ ಎಳನೀರು ಕುಡಿಯುತ್ತಿರುವ ಪೋಟೋ ಸದ್ಯದ ಟ್ರೆಂಡಿಂಗ್ ಆಗಿದೆ. ತಮ್ಮ ಪೇಸ್ ಬುಕ್ ಖಾತೆಯಲ್ಲಿ ಸ್ಟ್ರಾ ಇಲ್ಲದೆ ಎಳನೀರು ಕುಡಿಯುತ್ತಿರುವ ಪೋಟೋ ಶೇರ್ ಮಾಡಿದರು. ಶಾಸಕರ ಪೋಟೋಗೆ ಕಾರ್ಯಕರ್ತರಿಂದ ಮೆಚ್ಚುಗೆಯ ಸುರಿಮಳೆಯಾಗಿದೆ.



Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.