ETV Bharat / state

ಬಳ್ಳಾರಿಯಲ್ಲಿ ಅದ್ದೂರಿ ಸಂಕ್ರಾಂತಿ ವೈಭವ: ಕರಾಟೆ ಪ್ರದರ್ಶನ ನೋಡಿ ಬೆರಗಾದ ಪ್ರೇಕ್ಷಕ - sankranthi festival celebration in ballary

ಬಳ್ಳಾರಿ ಜಿಲ್ಲೆಯಲ್ಲಿ 'ಸಂಕ್ರಾಂತಿ ವೈಭವ- 2020'ರ ಕಲೆ ಮತ್ತು ಕಲಾವಿದರ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.

sankranthi-festival-celebrated-in-bellary
ಸಂಕ್ರಾಂತಿ ವೈಭವ.... ಕರಾಟೆ ಪ್ರದರ್ಶನ ನೋಡಿ ಬೆರಗಾದ್ರು ಪ್ರೇಕ್ಷಕರು..!
author img

By

Published : Jan 5, 2020, 7:17 PM IST

ಬಳ್ಳಾರಿ: ಜಿಲ್ಲೆಯಲ್ಲಿ 'ಸಂಕ್ರಾಂತಿ ವೈಭವ-2020'ರ ಕಲೆ ಮತ್ತು ಕಲಾವಿದರ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರಕಲೆ, ನೃತ್ಯ ಕರಾಟೆ ಪ್ರದರ್ಶನ, ಟ್ರೆಡಿಷನಲ್ ಫ್ಯಾಷನ್ ಶೋ, ಗಾಯನ ಸ್ಪರ್ಧೆ ನಡೆಯಿತು.

ಬಳ್ಳಾರಿಯಲ್ಲಿ ಅದ್ದೂರಿ ಸಂಕ್ರಾಂತಿ ವೈಭವ: ಕರಾಟೆ ಪ್ರದರ್ಶನ ನೋಡಿ ಪ್ರೇಕ್ಷಕ ಬೆರಗು

ನಗರದ ಸೆಂಟಿನರಿ ಹಾಲ್‌ನಲ್ಲಿ ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್, ಶ್ರೀ ಮಾತೃ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಎರಡು ದಿನಗಳ ( 4 ರಿಂದ 5 ) ವರೆಗೆ ಸಂಕ್ರಾಂತಿ ವೈಭವ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ ಯುವತಿಯರು, ಮಹಿಳೆಯರು ನೃತ್ಯ, ಹಾಡು, ಕಲೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ರಂಗೋಲಿ, ಮೆಹಂದಿ, ಫೇಸ್ ಪೇಂಟಿಂಗ್, ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆಯೋಜಕರಾದ ಪುಷ್ಪಲತ ಬಿ. ಬಸವರಾಜ್ ತಿಳಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ನೃತ್ಯ, ಹಾಡು, ಚಿತ್ರಕಲೆ ಪ್ರದರ್ಶನ ನೀಡಿದ ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಮೊಮೆಂಟೋ ನೀಡಿ ಗೌರವಿಸಲಾಯಿತು.

ಬಳ್ಳಾರಿ: ಜಿಲ್ಲೆಯಲ್ಲಿ 'ಸಂಕ್ರಾಂತಿ ವೈಭವ-2020'ರ ಕಲೆ ಮತ್ತು ಕಲಾವಿದರ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರಕಲೆ, ನೃತ್ಯ ಕರಾಟೆ ಪ್ರದರ್ಶನ, ಟ್ರೆಡಿಷನಲ್ ಫ್ಯಾಷನ್ ಶೋ, ಗಾಯನ ಸ್ಪರ್ಧೆ ನಡೆಯಿತು.

ಬಳ್ಳಾರಿಯಲ್ಲಿ ಅದ್ದೂರಿ ಸಂಕ್ರಾಂತಿ ವೈಭವ: ಕರಾಟೆ ಪ್ರದರ್ಶನ ನೋಡಿ ಪ್ರೇಕ್ಷಕ ಬೆರಗು

ನಗರದ ಸೆಂಟಿನರಿ ಹಾಲ್‌ನಲ್ಲಿ ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್, ಶ್ರೀ ಮಾತೃ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಎರಡು ದಿನಗಳ ( 4 ರಿಂದ 5 ) ವರೆಗೆ ಸಂಕ್ರಾಂತಿ ವೈಭವ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ ಯುವತಿಯರು, ಮಹಿಳೆಯರು ನೃತ್ಯ, ಹಾಡು, ಕಲೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ರಂಗೋಲಿ, ಮೆಹಂದಿ, ಫೇಸ್ ಪೇಂಟಿಂಗ್, ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆಯೋಜಕರಾದ ಪುಷ್ಪಲತ ಬಿ. ಬಸವರಾಜ್ ತಿಳಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ನೃತ್ಯ, ಹಾಡು, ಚಿತ್ರಕಲೆ ಪ್ರದರ್ಶನ ನೀಡಿದ ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಮೊಮೆಂಟೋ ನೀಡಿ ಗೌರವಿಸಲಾಯಿತು.

Intro:kn_bly_01_050120_sankarthivybhavaculturalnewvideo_ka10007


ಸಂಕ್ರಾಂತಿ ವೈಭವ ಕರಾಟೆ ಪ್ರದರ್ಶನ ನೋಡಿ ಬೆರಗಾದ ಪ್ರೇಕ್ಷಕರು. ವಿವಿಧ ನೃತ್ಯ, ಚಿತ್ರಕಲೆ, ಹಾಡು ಪ್ರದರ್ಶನ ಮಾಡಿದ ಕಲಾವಿದರು


Body:.

ಸಂಕ್ರಾಂತಿ ವೈಭವ 2020ರ ಕಲೆ ಮತ್ತು ಕಲಾವಿದರ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರಕಲೆ, ನೃತ್ಯ ಕರಾಟೆ ಪ್ರದರ್ಶನ, ಟ್ರೆಡಿಷನಲ್ ಫ್ಯಾಷನ್ ಶೋ, ಗಾಯನ ಸ್ಪರ್ಧೆ ನಡೆಯಿತು.

ನಗರದ ಸೆಂಟಿನರಿ ಹಾಲ್ ನಲ್ಲಿ ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್, ಶ್ರೀ ಮಾತೃ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಎರಡು ದಿನಗಳ ( 4 ಯಿಂದ 5 ) ವರೆಗೆ ಸಂಕ್ರಾಂತಿ ವೈಭವ ಕಾರ್ಯಕ್ರಮ ನಡೆಯುತ್ತಿದೆ.

ಸಂಕ್ರಾಂತಿ ವೈಭವ ಕಾರ್ಯಕ್ರಮದಲ್ಲಿ ಶೇಕಡ 80 ರಷ್ಟು ಯುವತಿಯರು, ಮಹಿಳೆಯಲ್ಲಿ ಸಾಂಸ್ಕೃತಿ ವೇದಿಕೆ ಕಾರ್ಯಕ್ರಮದಲ್ಲಿ ನೃತ್ಯ, ಹಾಡು, ಕಲೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ.

ಇಂದು ಬೆಳಿಗ್ಗೆ ರಂಗೋಲಿ, ಮೆಹಂದಿ, ಫೇಸ್ ಪೇಂಟಿಂಗ್ , ಗಾಯನ ಸ್ಪರ್ಧೇ ನಡೆಯಲಿದೆ ಎಂದು ಆಯೋಜನಕರಾದ ಪುಷ್ಪಲತ, ಬಿ. ಬಸವರಾಜ್ ತಿಳಿಸಿದರು.

ವಿವಿಧ ಸ್ಪರ್ದೇಗಳಲ್ಲಿ ಭಾಗವಹಿಸಿ ಉತ್ತಮ ನೃತ್ಯ, ಹಾಡು, ಚಿತ್ರಕಲೆ ಪ್ರದರ್ಶನ ನೀಡಿದ ಕಲಾವಿದರಿಗೆ ಪ್ರಶಸ್ತಿ ಪತ್ರ ಮತ್ತು ಮೊಮೆಂಟೋ ನೀಡಿ ಗೌರವಿಸಿದರು.




Conclusion:ಒಟ್ಟಾರೆಯಾಗಿ ಕಲೆ ಪ್ರದರ್ಶನ, ಕಲಾವಿದರಿಗೆ ವೇದಿಕೆ ನಿರ್ಮಾಣ ಮಾಡಿಕೊಡುವ ಕೆಲಸವನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಇವುಗಳು ಉಳಿಯಲಿ ಎನ್ನುವ ಉದ್ದೇಶವನ್ನು ಒಳಗೊಂಡಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.