ETV Bharat / state

ಜಾನಪದ ಕಲಾವಿದನ ಕಂಠದಲ್ಲಿ ಮೂಡಿ ಬಂದ ಕೊರೊನಾ ಗೀತೆ - Singer Hanumayya Bellary

ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿ ಇತರ ವಲಯದವರಿಗಾಗಿ ಜಾನಪದ ಹಾಡುಗಾರ ಹನುಮಯ್ಯ ಅವರ ಸುಮಧುರ ಕಂಠದಿಂದ ಕೊರೊನಾ ಯೋಧ ಬಂಧು ಎಂಬ ಹಾಡು ಮೂಡಿ ಬಂದಿದೆ.

Bellary
ಜಾನಪದ ಗೀತೆಗಳ ಹಾಡುಗಾರ ಹನುಮಯ್ಯ
author img

By

Published : Jun 22, 2020, 10:39 AM IST

ಬಳ್ಳಾರಿ: ಜಾನಪದ ಹಾಡುಗಾರನಿಂದ ಕೊರೊನಾ ವಾರಿಯರ್ಸ್​ಗಾಗಿ ಕೊರೊನಾ ಯೋಧ ಬಂಧು ಎಂಬ ಜಾನಪದ ಹಾಡು ಮೂಡಿ ಬಂದಿದೆ.

ಕೊರೊನಾ ಯೋಧರಿಗಾಗಿ ಜಾನಪದ ಹಾಡುಗಾರನಿಂದ ಮೂಡಿದ ಕೊರೊನಾ ಯೋಧ ಬಂಧು ಹಾಡು.

ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿ ಇತರ ವಲಯದವರಿಗಾಗಿ ಕೊರೊನಾ ಯೋಧ ಬಂಧು ಎಂಬ ಶೀರ್ಷಿಕೆಯಡಿ ಖ್ಯಾತ ಹಾಸ್ಯ ಕಲಾವಿದ, ಕವಿ ಹಾಗೂ ಶಿಕ್ಷಕರಾದ ಎ.ಎರ್ರಿಸ್ವಾಮಿ ಅವರ ವಿರಚಿತ ಜಾನಪದ ಹಾಡಿಗೆ, ಗಣಿ ಜಿಲ್ಲೆಯ ಜಾನಪದ ಹಾಡುಗಾರ ಹನುಮಯ್ಯ ಅವರ ಸುಮಧುರ ಕಂಠದಿಂದ ಈ ಜಾನಪದ ಹಾಡು ಮೂಡಿದೆ.

ಬಳ್ಳಾರಿ: ಜಾನಪದ ಹಾಡುಗಾರನಿಂದ ಕೊರೊನಾ ವಾರಿಯರ್ಸ್​ಗಾಗಿ ಕೊರೊನಾ ಯೋಧ ಬಂಧು ಎಂಬ ಜಾನಪದ ಹಾಡು ಮೂಡಿ ಬಂದಿದೆ.

ಕೊರೊನಾ ಯೋಧರಿಗಾಗಿ ಜಾನಪದ ಹಾಡುಗಾರನಿಂದ ಮೂಡಿದ ಕೊರೊನಾ ಯೋಧ ಬಂಧು ಹಾಡು.

ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿ ಇತರ ವಲಯದವರಿಗಾಗಿ ಕೊರೊನಾ ಯೋಧ ಬಂಧು ಎಂಬ ಶೀರ್ಷಿಕೆಯಡಿ ಖ್ಯಾತ ಹಾಸ್ಯ ಕಲಾವಿದ, ಕವಿ ಹಾಗೂ ಶಿಕ್ಷಕರಾದ ಎ.ಎರ್ರಿಸ್ವಾಮಿ ಅವರ ವಿರಚಿತ ಜಾನಪದ ಹಾಡಿಗೆ, ಗಣಿ ಜಿಲ್ಲೆಯ ಜಾನಪದ ಹಾಡುಗಾರ ಹನುಮಯ್ಯ ಅವರ ಸುಮಧುರ ಕಂಠದಿಂದ ಈ ಜಾನಪದ ಹಾಡು ಮೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.