ಬಳ್ಳಾರಿ: ನಗರದ ಇಂದಿರಾ ವೃತ್ತದಿಂದ ರಾಘವೇಂದ್ರ ಸ್ವಾಮಿ ದೇವಸ್ಥಾನ ವೃತ್ತದವರೆಗೆ ಚಿತ್ರಗಳು ಜನರ ಕಣ್ಮನ ಸೆಳೆದವು.
ರಾಜ್ಯದ 96 ಕಲಾವಿದರಿಂದ ಚಿತ್ರಕಲೆ ಪ್ರದರ್ಶನ : ಮನಸೋತ ಗಣಿನಾಡಿನ ಜನರು
ಬಳ್ಳಾರಿಯಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ.
ಚಿತ್ರಕಲಾವಿದರಾದ ಟಿಪಿ ಅಕ್ಕಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ನೂರಾರು ಚಿತ್ರಕಲಾವಿದರು ಬಿಡಿಸಿದ ಚಿತ್ರಸಂತೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮತ್ತು ಡಿವೈಎಸ್ಪಿ ಕೆರಾಮರಾವ್ ಉದ್ಘಾಟನೆ ಮಾಡಿದರು.
ಈ ಸಮಯದಲ್ಲಿ ಮಾತನಾಡಿದ ಆಯೋಜಕರಾದ ಆರ್.ಎಲ್ ಜಾಧವ್, ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ಈ ಚಿತ್ರಸಂತೆಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಪ್ರಕೃತಿ, ಐತಿಹಾಸಿಕ ಘಟನೆಗಳು, ಗ್ರಾಮೀಣ ಬದುಕು ಸೇರಿದಂತೆ ವಿವಿಧ ವಸ್ತು ವಿಷಯದಲ್ಲಿ ಚಿತ್ರ ಬಿಡಿಸಲು ರಾಜ್ಯದ ವಿವಿಧೆಡೆಗಳಿಂದ 96 ಕಲಾವಿದರು ಆಗಮಿಸಿದ್ದರು ಎಂದು ಮಾಹಿತಿ ನೀಡಿದರು.
ಬಳ್ಳಾರಿ: ನಗರದ ಇಂದಿರಾ ವೃತ್ತದಿಂದ ರಾಘವೇಂದ್ರ ಸ್ವಾಮಿ ದೇವಸ್ಥಾನ ವೃತ್ತದವರೆಗೆ ಚಿತ್ರಗಳು ಜನರ ಕಣ್ಮನ ಸೆಳೆದವು.
ಚಿತ್ರಕಲಾವಿದರಾದ ಟಿಪಿ ಅಕ್ಕಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ನೂರಾರು ಚಿತ್ರಕಲಾವಿದರು ಬಿಡಿಸಿದ ಚಿತ್ರಸಂತೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮತ್ತು ಡಿವೈಎಸ್ಪಿ ಕೆರಾಮರಾವ್ ಉದ್ಘಾಟನೆ ಮಾಡಿದರು.
ಈ ಸಮಯದಲ್ಲಿ ಮಾತನಾಡಿದ ಆಯೋಜಕರಾದ ಆರ್.ಎಲ್ ಜಾಧವ್, ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ಈ ಚಿತ್ರಸಂತೆಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಪ್ರಕೃತಿ, ಐತಿಹಾಸಿಕ ಘಟನೆಗಳು, ಗ್ರಾಮೀಣ ಬದುಕು ಸೇರಿದಂತೆ ವಿವಿಧ ವಸ್ತು ವಿಷಯದಲ್ಲಿ ಚಿತ್ರ ಬಿಡಿಸಲು ರಾಜ್ಯದ ವಿವಿಧೆಡೆಗಳಿಂದ 96 ಕಲಾವಿದರು ಆಗಮಿಸಿದ್ದರು ಎಂದು ಮಾಹಿತಿ ನೀಡಿದರು.
ರಾಜ್ಯದ 96 ಚಿತ್ರಕಲಾವಿದರಿಂದ ಚಿತ್ರಸಂತೆಯಲ್ಲಿ ಚಿತ್ರಕಲೆ ಪ್ರದರ್ಶನ : ಚಿತ್ರಕಲೆಗಳನ್ನು ನೋಡಿ ಮನಸೋತ ಗಣಿನಾಡಿ ಪ್ರೇಕ್ಷಕರು.
ನಗರದ ಇಂದಿರ ವೃತ್ತದಿಂದ ರಾಘವೇಂದ್ರ ಸ್ವಾಮಿ ದೇವಸ್ಥಾನ ವೃತ್ತದವರೆಗೆ ಇಂದು ಭವಾನಿ ಕಲಾ ಮಂದಿರದ ಬೆಳ್ಳಿ ಹಬ್ಬದ ಆಮಗವಾಗಿ ಚಿತ್ರಕಲಾವಿದರಾದ ಟಿಪಿ ಅಕ್ಕಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಅದರಲ್ಲಿ ನೂರಾರು ಚಿತ್ರಕಲಾವಿದ ಬಿಡಿಸಿದ ಚಿತ್ರಸಂತೆ ಕಾರ್ಯಕ್ರಮ ನಡೆಯಿತು
Body:.
ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾ ಎಸ್.ಎಸ್ ನಕುಲ್ ಮತ್ತು ಡಿವೈಎಸ್ಪಿ ಕೆರಾಮರಾವ್ ಉದ್ಘಾಟನೆ ಮಾಡಿದರು.
ಈ ಸಮಯದಲ್ಲಿ ಈಟಿವಿ ಭಾರತ ದೊಂದಿಗೆ ಮಾತನಾಡಿದ ಆಯೋಜಕರಾದ ಆರ್.ಎಲ್ ಜಾಧವ್ ಅವರು ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ಈ ಚಿತ್ರಸಂತೆಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು.
ಈ ಪ್ರದರ್ಶನದಲ್ಲಿ ಪ್ರಕೃತಿ, ಐತಿಹಾಸಿಕ ಘಟನೆಗಳು, ಗ್ರಾಮೀಣ ಬದುಕು ಸೇರಿದಂತೆ ವಿವಿಧ ವಸ್ತು ವಿಷಯದಲ್ಲಿ ರಾಜ್ಯದ ವಿವಿಧೆಡೆಗಳಿಂದ 96 ಕಲಾವಿದರು ಆಗಮಿಸಿದ್ದರು.
ಇನ್ನು ತಮ್ಮ ಜಲ, ತೈಲ, ಅರ್ಕಾಲಿಕ್, ಪೆನ್ಸಿಸಲ್, ರೇಖಾ ಚಿತ್ರಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಿದರು ಎಂದು ತಿಳಿಸಿದರು.
ಈ ಸಮಯದಲ್ಲಿ ಮಾತನಾಡಿದ ಚಿತ್ರಕಲಾವಿದ ಚನ್ನ ಅವರು
ಪ್ರಥಮಬಾರಿಗೆ ಈ ಚಿತ್ರಸಂತೆ ಆರಂಭ ಮಾಡಿದ್ದು ಬಹಳ ಸಂತೋಷದ ವಿಷಯವಾಗಿದೆ. ರೈತರ ಬಗ್ಗೆ, ಪೌರತ್ವ ಕಾಯ್ದೆ - ನಾವೆಲ್ಲ ಒಂದು ಎನ್ನವು ಭಾವನೇ ಚಿತ್ರವನ್ನು ಸಹ ಬಿಡಿಸಿರುವೆ ಎಂದು ತಿಳಿಸಿದರು.
Conclusion:ಒಟ್ಟಾರೆಯಾಗಿ ಮೊದಲನೇ ಬಾರಿಗೆ ಈ ರೀತಿಯ ಚಿತ್ರಸಂತೆ ಗಣಿನಾಡಲ್ಲಿ ಮಾಡಿದ್ದು ಇದರಲ್ಲಿ ರಾಜ್ಯದ 96 ಚಿತ್ರಕಲಾವಿದರು ಭಾಗವಹಿಸಿ ತಮ್ಮ ಚಿತ್ರಕಲೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದು ವಿಶೇಷ ವಾಗಿದೆ.
TAGGED:
ಚಿತ್ರಕಲೆ ಪ್ರದರ್ಶನ