ETV Bharat / state

ದೇಶದ್ರೋಹಿಗಳ ಎನ್​ಕೌಂಟರ್​​ಗೆ ಉತ್ತೇಜಿಸಿದ್ದ ಸಂಜೀವ ಮರಡಿ ಮೇಲೆ ಕೇಸ್​​​!

author img

By

Published : Feb 24, 2020, 12:15 PM IST

ದೇಶದ್ರೊಹಿ ಹೇಳಿಕೆ‌ ನೀಡಿದವರಿಗೆ ಜಾಮೀನು ನೀಡಬಾರದು. ನೀಡಿದರೆ, ನಾವೇ ಎನ್ ಕೌಂಟರ್ ಮಾಡುತ್ತೇವೆ. ಎನ್ ಕೌಂಟರ್ ಮಾಡಿದವರಿಗೆ 10 ಲಕ್ಷ‌ ರೂ.ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ ಅವರ ಮೇಲೆ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sanjeeva maradi
ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ

ಹೊಸಪೇಟೆ: ದೇಶದ್ರೊಹಿ ಹೇಳಿಕೆ‌ ನೀಡಿದವರಿಗೆ ಜಾಮೀನು ನೀಡಬಾರದು. ನೀಡಿದರೆ, ನಾವೇ ಎನ್ ಕೌಂಟರ್ ಮಾಡುತ್ತೇವೆ. ಎನ್ ಕೌಂಟರ್ ಮಾಡಿದವರಿಗೆ 10 ಲಕ್ಷ‌ ರೂ.ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ ಅವರ ಮೇಲೆ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಓದಿಗಾಗಿ: ದೇಶದ್ರೋಹಿ ಹೇಳಿಕೆ ನೀಡಿದವರ ಹತ್ಯೆಗೈದರೆ ₹10 ಲಕ್ಷ ಬಹುಮಾನ‌: ಶ್ರೀರಾಮಸೇನೆ ಘೋಷಣೆ

ಸಂಜೀವ ಮರಡಿ ಅವರ ಹೇಳಿಕೆ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ವಿಡಿಯೋವನ್ನು ಪರಿಶೀಲಿಸಿದ್ದು, ಅವರ ಮೇಲೆ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.

ಹೊಸಪೇಟೆ: ದೇಶದ್ರೊಹಿ ಹೇಳಿಕೆ‌ ನೀಡಿದವರಿಗೆ ಜಾಮೀನು ನೀಡಬಾರದು. ನೀಡಿದರೆ, ನಾವೇ ಎನ್ ಕೌಂಟರ್ ಮಾಡುತ್ತೇವೆ. ಎನ್ ಕೌಂಟರ್ ಮಾಡಿದವರಿಗೆ 10 ಲಕ್ಷ‌ ರೂ.ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ ಅವರ ಮೇಲೆ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಓದಿಗಾಗಿ: ದೇಶದ್ರೋಹಿ ಹೇಳಿಕೆ ನೀಡಿದವರ ಹತ್ಯೆಗೈದರೆ ₹10 ಲಕ್ಷ ಬಹುಮಾನ‌: ಶ್ರೀರಾಮಸೇನೆ ಘೋಷಣೆ

ಸಂಜೀವ ಮರಡಿ ಅವರ ಹೇಳಿಕೆ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ವಿಡಿಯೋವನ್ನು ಪರಿಶೀಲಿಸಿದ್ದು, ಅವರ ಮೇಲೆ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.