ETV Bharat / state

ಮಗನ ಮದುವೆಗೆ ನಾನು ಯಾವ ಬೆಳ್ಳಿ-ಬಂಗಾರ ನೀಡಿಲ್ಲ: ಆನಂದ್​​ ಸಿಂಗ್​​​ - ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಶ್ರೀರಾಮಚಂದ್ರನಂತೆ 14 ತಿಂಗಳ ಕಾಲ ವನವಾಸವನ್ನು ಅನುಭವಿಸಿ ಕ್ಷೇತ್ರದ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ. ನಾನು ಯಾರಿಗೂ ಯಾವ ಬಂಗಾರವನ್ನು ನೀಡಿಲ್ಲ. ಎಲ್ಲ ಸುಳ್ಳು ಸುದ್ದಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

KN_HPT_3_ANANDI SING_SPEECH_KA10028
ಮಗನ ಮದುವೆಗೆ ನಾನು ಯಾವ ಬೆಳ್ಳಿ ಬಂಗಾರ ನೀಡಿಲ್ಲ: ಆನಂದ್ ಸಿಂಗ್
author img

By

Published : Nov 29, 2019, 9:55 AM IST

ಹೊಸಪೇಟೆ: ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಶ್ರೀರಾಮಚಂದ್ರನಂತೆ 14 ತಿಂಗಳ ಕಾಲ ವನವಾಸವನ್ನು ಅನುಭವಿಸಿ ಕ್ಷೇತ್ರದ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ. ನಾನು ಯಾರಿಗೂ ಯಾವ ಬಂಗಾರವನ್ನು ನೀಡಿಲ್ಲ. ಎಲ್ಲ ಸುಳ್ಳು ಸುದ್ದಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ಮಗನ ಮದುವೆಗೆ ನಾನು ಯಾವ ಬೆಳ್ಳಿ ಬಂಗಾರ ನೀಡಿಲ್ಲ: ಆನಂದ್ ಸಿಂಗ್

ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆನಂದ್​​ ಸಿಂಗ್, ಸಮ್ಮೀಶ್ರ ಸರ್ಕಾರದ 14 ತಿಂಗಳ ಕಾಲದ ರಾಜಕೀಯ ‌ಬಾಹುಬಲಿ ಭಾಗ 1 ಆಗಿದೆ. ಇನ್ನುಳಿದ ರಾಜಕೀಯ ಬದಲಾವಣೆ ಬಾಹುಬಲಿ 2 ಎಂದು ಸಿನಿಮಾಕ್ಕೆ ಹೊಲಿಸಿಕೊಂಡರು. ನನ್ನ ಮಗನ ಮದುವೆಗೆ ನಾನು ಯಾವ ಬಂಗಾರ-ಬೆಳ್ಳಿಯನ್ನು ಕೊಟ್ಟಿಲ್ಲ. ಅದು ಸುಳ್ಳು ಸುದ್ದಿಯಾಗಿದೆ. ಬಿಜೆಪಿ ಪಕ್ಷದಲ್ಲಿ ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂಬ ನಂಬಿಕೆಯಿದೆ. ನನ್ನ ಕ್ಷೇತ್ರದ ಜನರಿಗಾಗಿ ಅಭಿವೃದ್ಧಿ ಮುಖ್ಯ. ಡಿಸೆಂಬರ್ 9ರವರೆಗೂ ನಾವೆಲ್ಲ ಕಾಯಬೇಕಾಗುತ್ತೆ ಎಂದರು.

ಹೊಸಪೇಟೆ: ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಶ್ರೀರಾಮಚಂದ್ರನಂತೆ 14 ತಿಂಗಳ ಕಾಲ ವನವಾಸವನ್ನು ಅನುಭವಿಸಿ ಕ್ಷೇತ್ರದ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ. ನಾನು ಯಾರಿಗೂ ಯಾವ ಬಂಗಾರವನ್ನು ನೀಡಿಲ್ಲ. ಎಲ್ಲ ಸುಳ್ಳು ಸುದ್ದಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ಮಗನ ಮದುವೆಗೆ ನಾನು ಯಾವ ಬೆಳ್ಳಿ ಬಂಗಾರ ನೀಡಿಲ್ಲ: ಆನಂದ್ ಸಿಂಗ್

ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆನಂದ್​​ ಸಿಂಗ್, ಸಮ್ಮೀಶ್ರ ಸರ್ಕಾರದ 14 ತಿಂಗಳ ಕಾಲದ ರಾಜಕೀಯ ‌ಬಾಹುಬಲಿ ಭಾಗ 1 ಆಗಿದೆ. ಇನ್ನುಳಿದ ರಾಜಕೀಯ ಬದಲಾವಣೆ ಬಾಹುಬಲಿ 2 ಎಂದು ಸಿನಿಮಾಕ್ಕೆ ಹೊಲಿಸಿಕೊಂಡರು. ನನ್ನ ಮಗನ ಮದುವೆಗೆ ನಾನು ಯಾವ ಬಂಗಾರ-ಬೆಳ್ಳಿಯನ್ನು ಕೊಟ್ಟಿಲ್ಲ. ಅದು ಸುಳ್ಳು ಸುದ್ದಿಯಾಗಿದೆ. ಬಿಜೆಪಿ ಪಕ್ಷದಲ್ಲಿ ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂಬ ನಂಬಿಕೆಯಿದೆ. ನನ್ನ ಕ್ಷೇತ್ರದ ಜನರಿಗಾಗಿ ಅಭಿವೃದ್ಧಿ ಮುಖ್ಯ. ಡಿಸೆಂಬರ್ 9ರವರೆಗೂ ನಾವೆಲ್ಲ ಕಾಯಬೇಕಾಗುತ್ತೆ ಎಂದರು.

Intro: ಮಗನ ಮದುವೆಗೆ ನಾನು ಯಾವ ಬಂಗಾರವನ್ನು ನೀಡಲ್ಲಿ
ಹೊಸಪೇಟೆ : ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಶ್ರೀ ರಾಮ ಚಂದ್ರನಂತೆ 14 ತಿಂಗಳ ವನವಾಸವನ್ನು ಅನುಭವಿಸಿದ್ದೇನೆ.ಕ್ಷೇತ್ರದ ಹಿತಕ್ಕಾಗಿ ರಾಜೀನಾಮೆಯನ್ನು ನೀಡಿದ್ದೇನೆ. ನಾನು ಯಾರಿಗೂ ಯಾವ ಬಂಗಾರವನ್ನು ನೀಡಿಲ್ಲ ಎಲ್ಲ ಸುಳ್ಳು ಸುದ್ದಿ ಎಂದರು.


Body: ನಗರದ ಮಹಿಳಾ ಸಮಾವೇಶದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಆನಂದ ಸಿಂಗ್ ಮಾತನಾಡಿದರು. ಮಹಿಳೆಯರ ಅಷ್ಟ ಲಕ್ಷ್ಮೀ ಯರು. ಆನಂದ ಸಿಂಗ್ 4 ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆಯನ್ನು ಮಾಡಿದ್ದಾರೆ ಎಂದು ಹೇಳುತ್ತಾರೆ ಅದು ತಾಂತ್ರಿಕವಾಗಿ ಸರಿಯಿದೆ.ಆದರೆ ನನ್ನ ಪ್ರಕಾರ ಅದಲ್ಲ ಬಾಹುಬಲಿ ಸಿನೇಮಾ ಹೇಗಿದೆ ಇದು ಸಹ ಹಾಗೆ ಇದೆ. ಸಮ್ಮೀಶ್ರ ಸರಕಾರದಲ್ಲಿ ನಡೆದ 14 ತಿಂಗಳಲ್ಲಿ ರಾಜಕೀಯ ‌ಬಾಹುಬಲಿ ಭಾಗ 1 ಆಗಿದೆ. ಇನ್ನುಳಿದ ರಾಜಕೀಯ ಬದಲಾವಣೆ ಬಾಹುಬಲಿ 2 ಸಿನೇಮಾಕ್ಕೆ ಹೊಲಿಸಿಕೊಂಡರು.

ನನ್ನ ಮಗನ ಮದುವೆಯನ್ನು ಮಾಡುವುದು ನಿಜ ಆದರೆ ನಾನು ಯಾವ ರೀತಿಯ ಬಂಗಾರ ಬೆಳ್ಳಿಯನ್ನು ಕೊಡುತ್ತೇನೆ ಎಂದು ಸ್ಪಷ್ಟ ಪಡಿಸಿಲ್ಲ.ಅದು ಸುಳ್ಳು ಸುದ್ದಿಯಾಗಿದೆ. ಬಿಜೆಪಿ ಪಕ್ಷದಲ್ಲಿ ನಾನು ಎರಡು ಬಾರಿ ಶಾಸಕನಾಗಿದ್ದೇನೆ.ನಂತರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಯಲ್ಲಿ ಜಯಗಳಿಸಿದ್ದೇನೆ. ಈ ಬಾರಿಯೂ ನಾನೆ ಗೆಲ್ಲುತ್ತೇನೆ ಎಂಬ ನಂಬಿಕೆಯಿದೆ. ನನ್ನ ಕ್ಷೇತ್ರದ ಜನರಿಗಾಗಿ ನಾನು ಎಲ್ಲವನ್ನು ತ್ಯಾಗವನ್ನು ಮಾಡುತ್ತೇನೆ. ನನಗೆ ಅಭಿವೃದ್ಧಿ ಮುಖ್ಯ ಡಿಸೆಂಬರ 9 ನೇ ತಾರೀಖಿನಂದು ನಾವೆಲ್ಲ ಕಾಯಬೇಕಾಗುತ್ತೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.




Conclusion:KN_HPT_3_ANANDI SING_SPEECH_KA10028

bite : ಆನಂದ ಸಿಂಗ್ ಬಿಜೆಪಿ ಪಕ್ಷದ ಅಭ್ಯರ್ಥಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.