ETV Bharat / state

ರಮೇಶ್​​​​ ‌ಒಬ್ಬಂಟಿನಾ, ಅವರ ಜೊತೆ ಬೇರೆ ಶಾಸಕರಿದ್ದಾರಾ: ಬಾಲಚಂದ್ರ ಜಾರಕಿಹೊಳಿ‌ ಹೇಳಿದ್ದೇನು?

ರಮೇಶ್​ ಏಕಾಂಗಿನಾ ಅಥವಾ‌ ಅವರೊಟ್ಟಿಗೆ ಶಾಸಕರು ಇದ್ದಾರಾ ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ‌ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

author img

By

Published : May 10, 2019, 5:23 PM IST

ಬಾಲಚಂದ್ರ

ಬೆಳಗಾವಿ: ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ‌ ಒಬ್ಬಂಟಿಗರಾಗಿದ್ದಾರೆ ಎಂದು ಹೇಳೋಕಾಗಲ್ಲ. ಅವರ ‌ಜೊತೆಗೆ ಎಷ್ಟು ಜನ ಶಾಸಕರಿದ್ದಾರೆ ಎಂಬುದು‌ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ‌ ಸಚಿವ ಸತೀಶ್​ ಜಾರಕಿಹೊಳಿಗೆ ತಿರುಗೇಟು ‌ನೀಡಿದರು.

ನಗರದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್​ ಏಕಾಂಗಿನಾ ಅಥವಾ‌ ಅವರೊಟ್ಟಿಗೆ ಶಾಸಕರು ಇದ್ದಾರಾ ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ‌ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲುವು ದಾಖಲಿಸಲಿದೆ. ಆಗ ಪಕ್ಷೇತರರು ಸೇರಿ ಬಿಜೆಪಿ 108 ಸ್ಥಾನ ಹೊಂದಲಿದೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ ಎಂದು ಪುನರುಚ್ಚರಿಸಿದರು.

ಬಾಲಚಂದ್ರ ಜಾರಕಿಹೊಳಿ‌

ಇನ್ನು ಕೆಎಂಎಫ್ ಚುನಾವಣೆಯು ಮೊದಲ ಬಾರಿಗೆ ಪಕ್ಷಾತೀತವಾಗಿ ನಡೆದಿದೆ. ಈ ಅವಧಿಗೆ ವಿವೇಕರಾವ್ ಪಾಟೀಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಡೈರಿ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡುತ್ತೇವೆ. ಸಹಕಾರ ಇಲಾಖೆ ಚುನಾವಣೆಯಲ್ಲಿ ಪಕ್ಷ ಬರಬಾರದು. ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಅವರ ಕೆಲಸದ ಮೇಲೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಂದಾಣಿಕೆ ಆದರೆ ಒಳ್ಳೆಯದು‌. ಸಿಎಂ ಹೆಚ್​ಡಿಕೆಯವರಿಂದ ತಮಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ: ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ‌ ಒಬ್ಬಂಟಿಗರಾಗಿದ್ದಾರೆ ಎಂದು ಹೇಳೋಕಾಗಲ್ಲ. ಅವರ ‌ಜೊತೆಗೆ ಎಷ್ಟು ಜನ ಶಾಸಕರಿದ್ದಾರೆ ಎಂಬುದು‌ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ‌ ಸಚಿವ ಸತೀಶ್​ ಜಾರಕಿಹೊಳಿಗೆ ತಿರುಗೇಟು ‌ನೀಡಿದರು.

ನಗರದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್​ ಏಕಾಂಗಿನಾ ಅಥವಾ‌ ಅವರೊಟ್ಟಿಗೆ ಶಾಸಕರು ಇದ್ದಾರಾ ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ‌ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲುವು ದಾಖಲಿಸಲಿದೆ. ಆಗ ಪಕ್ಷೇತರರು ಸೇರಿ ಬಿಜೆಪಿ 108 ಸ್ಥಾನ ಹೊಂದಲಿದೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ ಎಂದು ಪುನರುಚ್ಚರಿಸಿದರು.

ಬಾಲಚಂದ್ರ ಜಾರಕಿಹೊಳಿ‌

ಇನ್ನು ಕೆಎಂಎಫ್ ಚುನಾವಣೆಯು ಮೊದಲ ಬಾರಿಗೆ ಪಕ್ಷಾತೀತವಾಗಿ ನಡೆದಿದೆ. ಈ ಅವಧಿಗೆ ವಿವೇಕರಾವ್ ಪಾಟೀಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಡೈರಿ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡುತ್ತೇವೆ. ಸಹಕಾರ ಇಲಾಖೆ ಚುನಾವಣೆಯಲ್ಲಿ ಪಕ್ಷ ಬರಬಾರದು. ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಅವರ ಕೆಲಸದ ಮೇಲೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಂದಾಣಿಕೆ ಆದರೆ ಒಳ್ಳೆಯದು‌. ಸಿಎಂ ಹೆಚ್​ಡಿಕೆಯವರಿಂದ ತಮಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Intro:ರಮೇಶ ಜಾರಕಿಹೊಳಿ‌ ‌ಒಬ್ಬಂಟಿಗರಲ್ಲ, ಫಲಿತಾಂಶ ಬಳಿಕ ಗೊತ್ತಾಗಲಿದೆ; ಸಚಿವ ಸತೀಶಗೆ ಬಾಲಚಂದ್ರ ತಿರುಗೇಟು

ಬೆಳಗಾವಿ:
ಗೋಕಾಕ ಶಾಸಕ ರಮೇಶ ಜಾರಕಿಹೊಳಿ‌ ಒಬ್ಬಂಟಿಗರಲ್ಲ. ಅವರ ‌ಜತೆಗೆ ಎಷ್ಟು ಜನ ಶಾಸಕರಿದ್ದಾರೆ ಎಂಬುವುದು‌ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಬಾಲಚಂದ್ರ ಜಾರಕಿಹೊಳಿ‌ ಸಚಿವ ಸತೀಶಗೆ ತಿರುಗೇಟು ‌ನೀಡಿದರು.
ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಏಕಾಂಗಿನಾ ಅಥವಾ‌ ಅವರೊಟ್ಟಿಗೆ ಶಾಸಕರು ಇದ್ದಾರಾ? ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ‌ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲುವು ದಾಖಲಿಸಲಿದೆ. ಆಗ ಪಕ್ಷೇತರರು ಸೇರಿ ಬಿಜೆಪಿ ೧೦೮ ಸ್ಥಾನ ಹೊಂದಲಿದೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ ಎಂದು ಪುನರುಚ್ಛರಿಸಿದರು.
ಬೆಳಗಾವಿಯಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಕೆಎಂಎಫ್ ಚುನಾವಣೆ ಪಕ್ಷಾತೀತವಾಗಿ ನಡೆದಿದೆ. ಮೊದಲ ಭಾರೀ ಪಕ್ಷಾತೀತವಾಗಿ ಚುನಾವಣೆ ನಡೆದಿದೆ. ಈ ಅವಧಿಗೆ ವಿವೇಕರಾವ್ ಪಾಟೀಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಡೈರಿ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡುತ್ತೇನೆ.
ಸಹಕಾರ ಇಲಾಖೆ ಚುನಾವಣೆಯಲ್ಲಿ ಪಕ್ಷ ಬರಬಾರದು. ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಅವರ ಕೆಲಸದ ಮೇಲೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಂದಾಣಿಕೆ ಆದ್ರೆ ಒಳ್ಳೆಯದು‌. ಸಿಎಂ ಎಚ್ಡಿಕೆಯಿಂದ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
---
R_KN_BGM_Balachandra_Jarkiholi_PC_Anil
Body:ರಮೇಶ ಜಾರಕಿಹೊಳಿ‌ ‌ಒಬ್ಬಂಟಿಗರಲ್ಲ, ಫಲಿತಾಂಶ ಬಳಿಕ ಗೊತ್ತಾಗಲಿದೆ; ಸಚಿವ ಸತೀಶಗೆ ಬಾಲಚಂದ್ರ ತಿರುಗೇಟು

ಬೆಳಗಾವಿ:
ಗೋಕಾಕ ಶಾಸಕ ರಮೇಶ ಜಾರಕಿಹೊಳಿ‌ ಒಬ್ಬಂಟಿಗರಲ್ಲ. ಅವರ ‌ಜತೆಗೆ ಎಷ್ಟು ಜನ ಶಾಸಕರಿದ್ದಾರೆ ಎಂಬುವುದು‌ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಬಾಲಚಂದ್ರ ಜಾರಕಿಹೊಳಿ‌ ಸಚಿವ ಸತೀಶಗೆ ತಿರುಗೇಟು ‌ನೀಡಿದರು.
ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಏಕಾಂಗಿನಾ ಅಥವಾ‌ ಅವರೊಟ್ಟಿಗೆ ಶಾಸಕರು ಇದ್ದಾರಾ? ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ‌ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲುವು ದಾಖಲಿಸಲಿದೆ. ಆಗ ಪಕ್ಷೇತರರು ಸೇರಿ ಬಿಜೆಪಿ ೧೦೮ ಸ್ಥಾನ ಹೊಂದಲಿದೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ ಎಂದು ಪುನರುಚ್ಛರಿಸಿದರು.
ಬೆಳಗಾವಿಯಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಕೆಎಂಎಫ್ ಚುನಾವಣೆ ಪಕ್ಷಾತೀತವಾಗಿ ನಡೆದಿದೆ. ಮೊದಲ ಭಾರೀ ಪಕ್ಷಾತೀತವಾಗಿ ಚುನಾವಣೆ ನಡೆದಿದೆ. ಈ ಅವಧಿಗೆ ವಿವೇಕರಾವ್ ಪಾಟೀಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಡೈರಿ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡುತ್ತೇನೆ.
ಸಹಕಾರ ಇಲಾಖೆ ಚುನಾವಣೆಯಲ್ಲಿ ಪಕ್ಷ ಬರಬಾರದು. ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಅವರ ಕೆಲಸದ ಮೇಲೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಂದಾಣಿಕೆ ಆದ್ರೆ ಒಳ್ಳೆಯದು‌. ಸಿಎಂ ಎಚ್ಡಿಕೆಯಿಂದ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
---
R_KN_BGM_Balachandra_Jarkiholi_PC_Anil
Conclusion:ರಮೇಶ ಜಾರಕಿಹೊಳಿ‌ ‌ಒಬ್ಬಂಟಿಗರಲ್ಲ, ಫಲಿತಾಂಶ ಬಳಿಕ ಗೊತ್ತಾಗಲಿದೆ; ಸಚಿವ ಸತೀಶಗೆ ಬಾಲಚಂದ್ರ ತಿರುಗೇಟು

ಬೆಳಗಾವಿ:
ಗೋಕಾಕ ಶಾಸಕ ರಮೇಶ ಜಾರಕಿಹೊಳಿ‌ ಒಬ್ಬಂಟಿಗರಲ್ಲ. ಅವರ ‌ಜತೆಗೆ ಎಷ್ಟು ಜನ ಶಾಸಕರಿದ್ದಾರೆ ಎಂಬುವುದು‌ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಬಾಲಚಂದ್ರ ಜಾರಕಿಹೊಳಿ‌ ಸಚಿವ ಸತೀಶಗೆ ತಿರುಗೇಟು ‌ನೀಡಿದರು.
ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಏಕಾಂಗಿನಾ ಅಥವಾ‌ ಅವರೊಟ್ಟಿಗೆ ಶಾಸಕರು ಇದ್ದಾರಾ? ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ‌ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಬಿಜೆಪಿ ಗೆಲುವು ದಾಖಲಿಸಲಿದೆ. ಆಗ ಪಕ್ಷೇತರರು ಸೇರಿ ಬಿಜೆಪಿ ೧೦೮ ಸ್ಥಾನ ಹೊಂದಲಿದೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ ಎಂದು ಪುನರುಚ್ಛರಿಸಿದರು.
ಬೆಳಗಾವಿಯಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಕೆಎಂಎಫ್ ಚುನಾವಣೆ ಪಕ್ಷಾತೀತವಾಗಿ ನಡೆದಿದೆ. ಮೊದಲ ಭಾರೀ ಪಕ್ಷಾತೀತವಾಗಿ ಚುನಾವಣೆ ನಡೆದಿದೆ. ಈ ಅವಧಿಗೆ ವಿವೇಕರಾವ್ ಪಾಟೀಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಡೈರಿ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡುತ್ತೇನೆ.
ಸಹಕಾರ ಇಲಾಖೆ ಚುನಾವಣೆಯಲ್ಲಿ ಪಕ್ಷ ಬರಬಾರದು. ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಅವರ ಕೆಲಸದ ಮೇಲೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಂದಾಣಿಕೆ ಆದ್ರೆ ಒಳ್ಳೆಯದು‌. ಸಿಎಂ ಎಚ್ಡಿಕೆಯಿಂದ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
---
R_KN_BGM_Balachandra_Jarkiholi_PC_Anil

For All Latest Updates

TAGGED:

Belagavi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.