ETV Bharat / state

ಕುಂದಗೋಳ ಉಪ ಚುನಾವಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ: ಡಿಕೆಶಿ

ಕುಂದಗೋಳ ಉಪ ಚುನಾವಣೆ ವಿಷಯದಲ್ಲಿ ಪಕ್ಷ ನನ್ನನ್ನು ಕೆಲಸ ಮಾಡಲು ಕಳುಹಿಸಿದೆ. ಹಾಗಾಗಿ ಪ್ರಾಮಾಣಿಕವಾಗಿ ಓರ್ವ ಸೈನಿಕನಂತೆ ಕೆಲಸ ಮಾಡುವೆ. ಸೋಲು -ಗೆಲುವಿನ ಬಗ್ಗೆ ಮುಂದೆ ನೋಡೋಣ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ರು.

author img

By

Published : May 6, 2019, 4:49 PM IST

ಸಚಿವ ಡಿ ಕೆ ಶಿವಕುಮಾರ

ಬೆಳಗಾವಿ: ಕುಂದಗೋಳ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್, ಪಕ್ಷದ ಶಿಸ್ತಿನ ಶಿಪಾಯಿಯಾಗಿ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.

ಸಚಿವ ಡಿ ಕೆ ಶಿವಕುಮಾರ್​

ಕೃಷ್ಣಾ ನದಿ ನೀರು ಹಂಚಿಕೆ ಸಮಸ್ಯೆ ಪರಿಹಾರಕ್ಕಾಗಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಕುಂದಗೋಳ ಚುನಾವಣೆ ವಿಷಯದಲ್ಲಿ ಪಕ್ಷ ನನ್ನನ್ನು ಕೆಲಸ ಮಾಡಲು ಕಳುಹಿಸಿದೆ. ಅದನ್ನು ಪ್ರಾಮಾಣಿಕವಾಗಿ ಮಾಡುವೆ, ಸೋಲು-ಗೆಲುವಿನ ಬಗ್ಗೆ ಮುಂದೆ ನೋಡೋಣ ಎಂದರು.

ಬೆಳಗಾವಿ ರಾಜಕಾರಣ ಕುರಿತು ಪ್ರತಿಕ್ರಿಯೆಗೆ ನಕಾರ:

ಬೆಳಗಾವಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದರು. ರೆಬಲ್ ಶಾಸಕರು ಸಭೆಗೆ ಹಾಜರಾಗದ್ದರ ಬಗ್ಗೆಯೂ ಯಾವುದೇ ಅಭಿಪ್ರಾಯ ತಿಳಿಸಲಿಲ್ಲ.

ಬೆಳಗಾವಿ: ಕುಂದಗೋಳ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್, ಪಕ್ಷದ ಶಿಸ್ತಿನ ಶಿಪಾಯಿಯಾಗಿ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.

ಸಚಿವ ಡಿ ಕೆ ಶಿವಕುಮಾರ್​

ಕೃಷ್ಣಾ ನದಿ ನೀರು ಹಂಚಿಕೆ ಸಮಸ್ಯೆ ಪರಿಹಾರಕ್ಕಾಗಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಕುಂದಗೋಳ ಚುನಾವಣೆ ವಿಷಯದಲ್ಲಿ ಪಕ್ಷ ನನ್ನನ್ನು ಕೆಲಸ ಮಾಡಲು ಕಳುಹಿಸಿದೆ. ಅದನ್ನು ಪ್ರಾಮಾಣಿಕವಾಗಿ ಮಾಡುವೆ, ಸೋಲು-ಗೆಲುವಿನ ಬಗ್ಗೆ ಮುಂದೆ ನೋಡೋಣ ಎಂದರು.

ಬೆಳಗಾವಿ ರಾಜಕಾರಣ ಕುರಿತು ಪ್ರತಿಕ್ರಿಯೆಗೆ ನಕಾರ:

ಬೆಳಗಾವಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದರು. ರೆಬಲ್ ಶಾಸಕರು ಸಭೆಗೆ ಹಾಜರಾಗದ್ದರ ಬಗ್ಗೆಯೂ ಯಾವುದೇ ಅಭಿಪ್ರಾಯ ತಿಳಿಸಲಿಲ್ಲ.

ನಾನು ಪಕ್ಷದ ಸಿಪಾಯಿ ನನ್ನ ಡ್ಯೂಟಿ ನಾನ್ ಮಾಡ್ತೀನಿ : ಡಿಕೆಶಿ ಬೆಳಗಾವಿ : ಕುಂದಗೋಳ ಚುಣಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಡಿ ಕೆ ಶಿವಕುಮಾರ್. ನಾನು ಒಬ್ಬ ಪಕ್ಷ ಶಿಸ್ತಿನ ಸೈನಿಕ ಪಕ್ಷ ನನಗೆ ನೀಡಿರುವ ಕೆಲಸ ಜವಾಬ್ದಾರಿಯಾಗಿ ಮಾಡುತ್ತೇನೆ ಎಂದರು. ಕೃಷ್ಣಾ ನದಿ ನೀರು ಹಂಚಿಕೆ ಸಮಸ್ಯೆ ಪರಿಹಾರಕ್ಕೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಡಿಕೆಶಿ. ಕುಂದಗೋಳ ಚುನಾವಣೆ ವಿಷಯದಲ್ಲಿ ಪಕ್ಷ ನನ್ನನ್ನು ಕೆಲಸ ಮಾಡಲು ಕಳುಹಿಸಿದೆ ಪ್ರಾಮಾಣಿಕವಾಗಿ ಒಬ್ಬ ಸೈನಿಕನ ಹಾಗೆ ಕೆಲಸ ಮಾಡುತ್ತೇನೆ ಗೆಲುವು ಸೋಲು ಮುಂದೆ ನೋಡೋಣ ಎಂದರು. ಬೆಳಗಾವಿ ರಾಜಕಾರಣದ ಪ್ರತಿಕ್ರಿಯೆಗೆ ಡಿಕೆಶಿ ನಕಾರ : ಬೆಳಗಾವಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ರೆಬಲ್ ಶಾಸಕರು ಸಭೆಗೆ ಹಾಜರಾಗಿದ್ದರ ಬಗ್ಗೆಯೂ ಯಾವುದೆ ಅಭಿಪ್ರಾಯ ತಿಳಿಸಲಿಲ್ಲ. ವಿನಾಯಕ ಮಠಪತಿ ಬೆಳಗಾವಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.