ETV Bharat / state

ಒಂದು ಕಣ್ಣು ಬಿಟ್ಟ ಹನುಮ: ಅಚ್ಚರಿಗೆ ಸಾಕ್ಷಿಯಾದ ರಾಯಣ್ಣನ ನೇಣುಗಂಬಕ್ಕೇರಿಸಿದ‌ ಸ್ಥಳ! - An idol of Hanuman in the Nandagada village of Khanapur Taluk

ಹನುಮನ ವಿಗ್ರಹಕ್ಕೆ ಒಂದೇ ಕಣ್ಣಿದ್ದು, ಶುಭ ಶಕುನವೋ, ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆ ಮಾಡಿದೆ.

ಒಂದು ಕಣ್ಣು ಬಿಟ್ಟ ಹನುಮ,  Hanuman statue opened an left eye
ಒಂದು ಕಣ್ಣು ಬಿಟ್ಟ ಹನುಮ
author img

By

Published : Jan 6, 2020, 5:05 PM IST

Updated : Jan 6, 2020, 5:51 PM IST

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಒಂಟಿ ಕಣ್ಣಿರುವ ಆಂಜನೇಯನ ವಿಗ್ರಹವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.

ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣುಗಂಬಕ್ಕೇರಿಸಿದ‌ ನಂದಗಡ ಗ್ರಾಮ ಈ‌ ಅಚ್ಚರಿಗೆ ಸಾಕ್ಷಿಯಾಗಿದೆ. ಹನುಮನ ವಿಗ್ರಹಕ್ಕೆ ಒಂದೇ ಕಣ್ಣಿದ್ದು, ಶುಭ ಶಕುನವೋ, ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆ ಮಾಡಿದೆ.

ಒಂದು ಕಣ್ಣು ಬಿಟ್ಟ ಹನುಮ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹ ಇದೆ. ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರು ಬರುತ್ತಾರೆ.‌

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಒಂಟಿ ಕಣ್ಣಿರುವ ಆಂಜನೇಯನ ವಿಗ್ರಹವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.

ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣುಗಂಬಕ್ಕೇರಿಸಿದ‌ ನಂದಗಡ ಗ್ರಾಮ ಈ‌ ಅಚ್ಚರಿಗೆ ಸಾಕ್ಷಿಯಾಗಿದೆ. ಹನುಮನ ವಿಗ್ರಹಕ್ಕೆ ಒಂದೇ ಕಣ್ಣಿದ್ದು, ಶುಭ ಶಕುನವೋ, ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆ ಮಾಡಿದೆ.

ಒಂದು ಕಣ್ಣು ಬಿಟ್ಟ ಹನುಮ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹ ಇದೆ. ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರು ಬರುತ್ತಾರೆ.‌

Intro:ಬೆಳಗಾವಿಯಲ್ಲೊಂದು ಅಚ್ಛರಿ!

ಬೆಳಗಾವಿ:
ಆಂಜನೇಯ ಒಂದೇ‌ ಕಣ್ಣು ಬಿಟ್ಟಿರುವ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣುಗಂಬಕ್ಕೆರಿಸಿದ‌ ನಂದಗಡ ಗ್ರಾಮ ಈ‌ ಅಚ್ಛರಿ ಘಟನೆಗೆ ಸಾಕ್ಷಿಯಾಗಿದೆ.
ಒಂದೇ ಕಣ್ಣು ಬಿಟ್ಟ ಹನುಮನನ್ನ ನೋಡಲು ಜನರು ಕಾತುರದಿಂದ ಬರುತ್ತಿದ್ದು, ದೃಶ್ಯನೋಡಿ ಅಚ್ಛರಿಗೆ ಒಳಗಾಗಿದ್ದಾರೆ.
ಹನುಮ ಒಂದೇ ಕಣ್ಣು ಬಿಟ್ಟಿದ್ದು ಶುಭ ಶಕುನವೋ ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆಮಾಡಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹ ಇದೆ. ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರು ಬರುತ್ತಾರೆ.‌ ಹನುಮನ ದರ್ಶನ ಪಡೆದು ಪುನಿತರಾಗುತ್ತಾರೆ. ಈ ಹಿಂದೆ ಇದೇ ಹನುಮನ ವಿಗ್ರಹ ಎರಡು ಕಣ್ಣು ಬಿಟ್ಟು ಅಚ್ಚರಿ ಮೂಡಿಸಿತ್ತು ಎನ್ನುತ್ತಾರೆ ಸ್ಥಳೀಯರು.
--
KN_BGM_09_6_Onde_Kannu_Bittiruva_Hanuma_7201786Body:ಬೆಳಗಾವಿಯಲ್ಲೊಂದು ಅಚ್ಛರಿ!

ಬೆಳಗಾವಿ:
ಆಂಜನೇಯ ಒಂದೇ‌ ಕಣ್ಣು ಬಿಟ್ಟಿರುವ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣುಗಂಬಕ್ಕೆರಿಸಿದ‌ ನಂದಗಡ ಗ್ರಾಮ ಈ‌ ಅಚ್ಛರಿ ಘಟನೆಗೆ ಸಾಕ್ಷಿಯಾಗಿದೆ.
ಒಂದೇ ಕಣ್ಣು ಬಿಟ್ಟ ಹನುಮನನ್ನ ನೋಡಲು ಜನರು ಕಾತುರದಿಂದ ಬರುತ್ತಿದ್ದು, ದೃಶ್ಯನೋಡಿ ಅಚ್ಛರಿಗೆ ಒಳಗಾಗಿದ್ದಾರೆ.
ಹನುಮ ಒಂದೇ ಕಣ್ಣು ಬಿಟ್ಟಿದ್ದು ಶುಭ ಶಕುನವೋ ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆಮಾಡಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹ ಇದೆ. ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರು ಬರುತ್ತಾರೆ.‌ ಹನುಮನ ದರ್ಶನ ಪಡೆದು ಪುನಿತರಾಗುತ್ತಾರೆ. ಈ ಹಿಂದೆ ಇದೇ ಹನುಮನ ವಿಗ್ರಹ ಎರಡು ಕಣ್ಣು ಬಿಟ್ಟು ಅಚ್ಚರಿ ಮೂಡಿಸಿತ್ತು ಎನ್ನುತ್ತಾರೆ ಸ್ಥಳೀಯರು.
--
KN_BGM_09_6_Onde_Kannu_Bittiruva_Hanuma_7201786Conclusion:ಬೆಳಗಾವಿಯಲ್ಲೊಂದು ಅಚ್ಛರಿ!

ಬೆಳಗಾವಿ:
ಆಂಜನೇಯ ಒಂದೇ‌ ಕಣ್ಣು ಬಿಟ್ಟಿರುವ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣುಗಂಬಕ್ಕೆರಿಸಿದ‌ ನಂದಗಡ ಗ್ರಾಮ ಈ‌ ಅಚ್ಛರಿ ಘಟನೆಗೆ ಸಾಕ್ಷಿಯಾಗಿದೆ.
ಒಂದೇ ಕಣ್ಣು ಬಿಟ್ಟ ಹನುಮನನ್ನ ನೋಡಲು ಜನರು ಕಾತುರದಿಂದ ಬರುತ್ತಿದ್ದು, ದೃಶ್ಯನೋಡಿ ಅಚ್ಛರಿಗೆ ಒಳಗಾಗಿದ್ದಾರೆ.
ಹನುಮ ಒಂದೇ ಕಣ್ಣು ಬಿಟ್ಟಿದ್ದು ಶುಭ ಶಕುನವೋ ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆಮಾಡಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹ ಇದೆ. ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಜನರು ಬರುತ್ತಾರೆ.‌ ಹನುಮನ ದರ್ಶನ ಪಡೆದು ಪುನಿತರಾಗುತ್ತಾರೆ. ಈ ಹಿಂದೆ ಇದೇ ಹನುಮನ ವಿಗ್ರಹ ಎರಡು ಕಣ್ಣು ಬಿಟ್ಟು ಅಚ್ಚರಿ ಮೂಡಿಸಿತ್ತು ಎನ್ನುತ್ತಾರೆ ಸ್ಥಳೀಯರು.
--
KN_BGM_09_6_Onde_Kannu_Bittiruva_Hanuma_7201786
Last Updated : Jan 6, 2020, 5:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.