ETV Bharat / state

ಸರ್ಕಾರಿ ಕಚೇರಿ ಎದುರೇ ತಪ್ಪು ಬ್ಯಾನರ್​: ಗಡಿ ಭಾಗದಲ್ಲಿ ಕನ್ನಡಕ್ಕೆ ಅವಮಾನ..? - ಚಿಕ್ಕೋಡಿ ತಪ್ಪು ಬ್ಯಾನರ್​

ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜಯಂತಿ ಪ್ರಯುಕ್ತ  ಜನರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಕಲ್ಪಿಸುವ ಸದುದ್ದೇಶದಿಂದ ಅಳವಡಿಸಲಾದ ಕರ್ನಾಟಕ ಸರ್ಕಾರದ ನಾಮಫಲಕದಲ್ಲಿ ಆಂದೋಲನ ಎಂದು ಮುದ್ರಿತವಾಗಬೇಕಾದ ಪದವು ಆದೋಲನ ಎಂದು ತಪ್ಪು ಮುದ್ರಣವಾಗಿದೆ.

ಸರ್ಕಾರಿ ಕಛೇರಿ ಎದುರೆ ತಪ್ಪು ಬ್ಯಾನರ್​: ಗಡಿ ಭಾಗದಲ್ಲಿ ಕನ್ನಡಕ್ಕೆ ಅವಮಾನ..?
author img

By

Published : Oct 13, 2019, 5:57 AM IST

ಚಿಕ್ಕೋಡಿ: ರಾಜ್ಯ ಸರ್ಕಾರ ಕನ್ನಡ ಭಾಷೆ ಉಳಿವಿಗಾಗಿ ಹಾಗೂ ಏಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇತ್ತ ಜಿಲ್ಲಾ ಮುಂಚೂಣಿಯಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಜಿಲ್ಲಾಡಳಿತದಿಂದ ಅಳವಡಿಸಲಾದ ಕನ್ನಡ ಜಾಹೀರಾತು ನಾಮಫಲಕದಲ್ಲಿ ತಪ್ಪು ಕಂಡು ಬಂದಿದ್ದು, ಹಲವು ಸ್ಥಳೀಯ ಕನ್ನಡ ಸಾಹಿತಿಗಳ ಹಾಗೂ ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜಯಂತಿ ಪ್ರಯುಕ್ತ ಜನರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಕಲ್ಪಿಸುವ ಸದುದ್ದೇಶದಿಂದ ಅಳವಡಿಸಲಾದ ಕರ್ನಾಟಕ ಸರ್ಕಾರದ ನಾಮಫಲಕದಲ್ಲಿ ಆಂದೋಲನ ಎಂದು ಮುದ್ರಿತವಾಗಬೇಕಾದ ಪದವು ಆದೋಲನ ಎಂದು ತಪ್ಪು ಮುದ್ರಣವಾಗಿದೆ.

ಕಳೆದ ಹಲವು ದಿನಗಳಿಂದ ಈ ಬ್ಯಾನರ್​ ಕಚೇರಿ ಎದುರು ರಾರಾಜಿಸುತ್ತಿದ್ದು, ಯೋಜನಾ ಮಾಹಿತಿ ಪಡೆಯಲು ಜಾಹೀರಾತು ಫಲಕದ ಮೇಲೆ ಒಂದು ಸಹಾಯವಾಣಿ ಸಂಖ್ಯೆಯೂ ಇಲ್ಲದಂತಾಗಿದೆ. ಇದರಿಂದಾಗಿ ಹಲವು ಕನ್ನಡ ಪರ ಸಂಘಟನಾಕಾರರು, ಕನ್ನಡಾಭಿಮಾನಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕೋಡಿ: ರಾಜ್ಯ ಸರ್ಕಾರ ಕನ್ನಡ ಭಾಷೆ ಉಳಿವಿಗಾಗಿ ಹಾಗೂ ಏಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇತ್ತ ಜಿಲ್ಲಾ ಮುಂಚೂಣಿಯಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಜಿಲ್ಲಾಡಳಿತದಿಂದ ಅಳವಡಿಸಲಾದ ಕನ್ನಡ ಜಾಹೀರಾತು ನಾಮಫಲಕದಲ್ಲಿ ತಪ್ಪು ಕಂಡು ಬಂದಿದ್ದು, ಹಲವು ಸ್ಥಳೀಯ ಕನ್ನಡ ಸಾಹಿತಿಗಳ ಹಾಗೂ ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜಯಂತಿ ಪ್ರಯುಕ್ತ ಜನರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಕಲ್ಪಿಸುವ ಸದುದ್ದೇಶದಿಂದ ಅಳವಡಿಸಲಾದ ಕರ್ನಾಟಕ ಸರ್ಕಾರದ ನಾಮಫಲಕದಲ್ಲಿ ಆಂದೋಲನ ಎಂದು ಮುದ್ರಿತವಾಗಬೇಕಾದ ಪದವು ಆದೋಲನ ಎಂದು ತಪ್ಪು ಮುದ್ರಣವಾಗಿದೆ.

ಕಳೆದ ಹಲವು ದಿನಗಳಿಂದ ಈ ಬ್ಯಾನರ್​ ಕಚೇರಿ ಎದುರು ರಾರಾಜಿಸುತ್ತಿದ್ದು, ಯೋಜನಾ ಮಾಹಿತಿ ಪಡೆಯಲು ಜಾಹೀರಾತು ಫಲಕದ ಮೇಲೆ ಒಂದು ಸಹಾಯವಾಣಿ ಸಂಖ್ಯೆಯೂ ಇಲ್ಲದಂತಾಗಿದೆ. ಇದರಿಂದಾಗಿ ಹಲವು ಕನ್ನಡ ಪರ ಸಂಘಟನಾಕಾರರು, ಕನ್ನಡಾಭಿಮಾನಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:ಗಡಿ ಭಾಗದಲ್ಲಿ ಕನ್ನಡಕ್ಕೆ ಅವಮಾನ?
ಕನ್ನಡ ಕಾಗುಣಿತ ತಪ್ಪಿದ ರಾಜ್ಯ ಸರಕಾರ
Body:
ಚಿಕ್ಕೋಡಿ :

ರಾಜ್ಯ ಸರ್ಕಾರ ಕನ್ನಡ ಭಾಷೆ ಉಳಿವಿಗಾಗಿ ಹಾಗೂ ಎಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇತ್ತ ಜಿಲ್ಲಾ ಮುಂಚುಣಿಯಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಜಿಲ್ಲಾಡಳಿತ ದಿಂದ ಅಳವಡಿಸಲಾದ ಕನ್ನಡ ಜಾಹೀರಾತು ನಾಮಫಲಕದಲ್ಲಿ ಎಡವಟ್ಟ ಮಾಡಿದ್ದು, ಈ ತಪ್ಪಿಗೆ ಹಲವು ಸ್ಥಳಿಯ ಕನ್ನಡ ಸಾಹಿತಿಗಳ ಹಾಗೂ ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳ ಕಛೇರಿ ಎದುರು ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂದಿಯವರ 150 ನೇ ಜಯಂತಿ ಪ್ರಯುಕ್ತ ಪ್ರಧಾನ ಮಂತ್ರಿ ಆವಾಸ ಯೋಜನೆ ಜನರಿಗೆ ಕಲ್ಪಿಸುವ ಸದುದ್ದೇಶದಿಂದ ಅಳವಡಿಸಲಾದ ಕರ್ನಾಟಕ ಸರ್ಕಾರದ ನಾಮಫಲಕದ ಪದದಲ್ಲಿ ತಪ್ಪು ಕಂಡು ಬಂದಿದ್ದು, ಆಂದೋಲನ ಎಂದು ಮುದ್ರಿತವಾಗಬೇಕಾದ ಪದವು ಆದೋಲನ ಎಂದು ಮುದ್ರಣವಾಗಿದೆ.

ಕಳೆದ ಹಲವು ದಿನಗಳಿಂದ ಈ ಬ್ಯಾನರ ರಾರಾಜಿಸುತ್ತಿದ್ದು, ಯೋಜನಾ ಮಾಹಿತಿ ಪಡೆಯಲು ಜಾಹೀರಾತು ಫಲಕದ ಮೇಲೆ ಒಂದು ಸಹಾಯವಾಣಿ ಸಂಖ್ಯೆಯೂ ಇಲ್ಲದಂತಾಗಿದೆ. ಇದರಿಂದಗಿ ಹಲವು ಸಂಘಟನಾಕಾರರು ಸಂಭಂದ ಪಟ್ಟಧಿಕಾರಿಗಳು ಕಂಡು ಕಾಣದಂತೆ ಮೂಕಜಾನರಂತೆ ವರ್ತಿಸುತ್ತಿದ್ದಾರೆಂದು ಕನ್ನಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ರಾಜ್ಯದಲ್ಲಿ ಕನ್ನಡ ಭಾಷೇ, ನೆಲ- ಜಲ ವಿಷಯವಾಗಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದು ಹೋಗಿದ್ದು, ಜನ-ಪ್ರತಿನಿಧಿಗಳು, ಅಧಿಕಾರಿ ಇನ್ನಾದರು ಎಚ್ಚೆತ್ತುಕೊಂಡು ತಪ್ಪುಗಳು ಮರುಕಳಿಸದಂತೆ ಜಾಗೃತಿ ವಹಿಸುತ್ತಾರಾ ಎಂಬುವದು ಕಾದು ನೋಡಬೇಕಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.