ETV Bharat / state

ನೆರೆ ಸಂತ್ರಸ್ತರಿಗೆ ಈಗಾಗಲೇ ಸರ್ಕಾರ ಪರಿಹಾರ ನೀಡಿದೆ: ಡಿಸಿಎಂ ಕಾರಜೋಳ

ನೂರಕ್ಕೆ ಶೇ. 99%ರಷ್ಟು ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ರೂಪದಲ್ಲಿ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಷತ ಉಳದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ಧ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿ ಪರಿಹಾರ ಕೊಡುತ್ತಿದ್ದೇವೆ ಎಂದರು.

author img

By

Published : Jan 24, 2020, 9:28 PM IST

govinda-karajola-talking-about-to-flood-relief-fund
ನೆರೆ ಸಂತ್ರಸ್ಥರಿಗೆ ಈಗಗಲೇ ಕರ್ನಾಟಕ ಸರ್ಕಾರ ಪರಿಹಾರ ಹಣ ನೀಡಿದೆ : ಕಾರಜೋಳ

ಚಿಕ್ಕೋಡಿ : ಎನ್​​ಡಿಆರ್​ಎಫ್ ವರದಿ ಪ್ರಕಾರ ₹95 ಸಾವಿರ ಮಾತ್ರ ಪೂರ್ಣ ಬಿದ್ದ ಮನೆಗೆ ನೀಡಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಬೆಳೆ ಪರಿಹಾರಕ್ಕಾಗಿ ಒಣಬೇಸಾಯದ ಬೆಳೆಗೆ ₹6,800, ನೀರಾವರಿ ₹13,000 ಪರಿಹಾರ ನೀಡಲಾಗುತ್ತಿದೆ. ಹಣ್ಣು ಬೆಳೆಗಳಿಗೆ ಹೆಕ್ಟೇರ್​ಗೆ ₹18,000 ಪರಿಹಾರ ನೀಡಲಾಗುತ್ತಿದೆ. ಆದರೀಗ ಎಲ್ಲಾ ಬೆಳೆಗಳಿಗೆ ಅಧಿಕವಾಗಿ ₹10,000 ಅಧಿಕ ನೀಡಲಾಗುತ್ತಿದೆ ಎಂದರು.

ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ ಪರಿಹಾರ ನೀಡಿದೆ.. ಡಿಸಿಎಂ ಕಾರಜೋಳ ಸ್ಪಷ್ಟನೆ

ನೂರಕ್ಕೆ ಶೇ.99%ರಷ್ಟು ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ರೂಪದಲ್ಲಿ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಷತ ಉಳದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ಧ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿ ಪರಿಹಾರ ಕೊಡುತ್ತಿದ್ದೇವೆ ಎಂದರು.

ಮಂಗಳೂರ ಬಾಂಬ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ವಿಧ್ವಂಶಕ ಕೃತ್ಯವನ್ನ ಯಾರು ಮಾಡಿದರೂ ಅದು ತಪ್ಪು. ಯಾವುದೇ ಧರ್ಮ ಎನ್ನುವುದಕ್ಕಿಂತ ನಾವು ಭಾರತೀಯರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಅಂತಾ ಹೇಳಿದರು.

ಚಿಕ್ಕೋಡಿ : ಎನ್​​ಡಿಆರ್​ಎಫ್ ವರದಿ ಪ್ರಕಾರ ₹95 ಸಾವಿರ ಮಾತ್ರ ಪೂರ್ಣ ಬಿದ್ದ ಮನೆಗೆ ನೀಡಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಬೆಳೆ ಪರಿಹಾರಕ್ಕಾಗಿ ಒಣಬೇಸಾಯದ ಬೆಳೆಗೆ ₹6,800, ನೀರಾವರಿ ₹13,000 ಪರಿಹಾರ ನೀಡಲಾಗುತ್ತಿದೆ. ಹಣ್ಣು ಬೆಳೆಗಳಿಗೆ ಹೆಕ್ಟೇರ್​ಗೆ ₹18,000 ಪರಿಹಾರ ನೀಡಲಾಗುತ್ತಿದೆ. ಆದರೀಗ ಎಲ್ಲಾ ಬೆಳೆಗಳಿಗೆ ಅಧಿಕವಾಗಿ ₹10,000 ಅಧಿಕ ನೀಡಲಾಗುತ್ತಿದೆ ಎಂದರು.

ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ ಪರಿಹಾರ ನೀಡಿದೆ.. ಡಿಸಿಎಂ ಕಾರಜೋಳ ಸ್ಪಷ್ಟನೆ

ನೂರಕ್ಕೆ ಶೇ.99%ರಷ್ಟು ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ರೂಪದಲ್ಲಿ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಷತ ಉಳದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ಧ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿ ಪರಿಹಾರ ಕೊಡುತ್ತಿದ್ದೇವೆ ಎಂದರು.

ಮಂಗಳೂರ ಬಾಂಬ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ವಿಧ್ವಂಶಕ ಕೃತ್ಯವನ್ನ ಯಾರು ಮಾಡಿದರೂ ಅದು ತಪ್ಪು. ಯಾವುದೇ ಧರ್ಮ ಎನ್ನುವುದಕ್ಕಿಂತ ನಾವು ಭಾರತೀಯರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಅಂತಾ ಹೇಳಿದರು.

Intro:ನೆರೆ ಸಂತ್ರಸ್ಥರಿಗೆ ಈಗಗಲೇ ಕರ್ನಾಟಕ ಸರ್ಕಾರ ಪರಿಹಾರ ಹಣ ನೀಡಿದೆ : ಗೋವಿಂದ ಕಾರಜೋಳ
Body:ನೆರೆ ಸಂತ್ರಸ್ಥರಿಗೆ ಈಗಗಲೇ ಕರ್ನಾಟಕ ಸರ್ಕಾರ ಪರಿಹಾರ ಹಣ ನೀಡಿದೆ : ಗೋವಿಂದ ಕಾರಜೋಳ

ಚಿಕ್ಕೋಡಿ :

ಕೇಂದ್ರದ ಎನ್ ಡಿ ಆರ್ ಎಫ್ ಪ್ರಕಾರ 95 ಸಾವಿರ ಮಾತ್ರ ಪೂರ್ಣ ಬಿದ್ದ ಮನೆಗೆ ನೀಡಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ 5 ಲಕ್ಷ ರೂ ಪರಿಹಾರ ಹಣ ನೀಡುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯ ಅವರು, ಬೆಳೆ ಪರಿಹಾರಕ್ಕಾಗಿ ಒಣಬೇಸಾಯದ ಬೆಳೆಗೆ 6,800 ಹಾಗೂ ನೀರಾವರಿ ಬೆಳೆಗೆ 13,000 ಪರಿಹಾರ ಹಣ ನೀಡಲಾಗುತ್ತಿದೆ. ಹಣ್ಣು ಬೆಳೆಗಳಿಗೆ ಪರ ಹೆಕ್ಟೇರ್ ಗೆ 18,000 ಪರಿಹಾರ ಹಣ ನೀಡಲಾಗುತ್ತಿತ್ತು ಎಲ್ಲದಕ್ಕೂ ಹೆಚ್ಚಿಗೆ 10,000 ನೀಡಲಾಗುತ್ತಿದೆ ಎಂದು ಹೇಳಿದರು.

ನೂರಕ್ಕೆ 99% ಪ್ರತಿಷತ ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಷತ ಉಳದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ದವಾಗಿದೆ. ಸರಕಾರದ ಖಜಾನೆಯಲ್ಲಿ ಹಣ ಇಲ್ಲಾ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚು ವರಿಯಾಗಿ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದರು.

ಮಂಗಳೂರ ಬಾಂಬ್ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಡಿ ಸಿಎಂ ಗೋವಿಂದ ಕಾರಜೋಳ. ವಿಧ್ವಂಶಕ ಕೃತ್ಯವನ್ನ ಯಾರು ಮಾಡಿದರು ಅದು ತಪ್ಪು. ಯಾವುದೇ ಧರ್ಮ ಎನ್ನುವದಕ್ಕಿಂತ ನಾವು ಭಾರತೀಯರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ.

ಆದಿತ್ಯ ರಾವ್ ಪ್ರಭಾಕರ್ ಭಟ್ ಜೊತೆಗಿನ ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಕರ್ನಾಟಕದಲ್ಲಿ ನನ್ನೊಂದಿಗೂ ಬಹಳ ಜನ ಫೋಟೋ ತೆಗೆದುಕೊಂಡಿದ್ದಾರೆ ಅವರು ಏನಾದರೂ ಮಾಡಿದರೆ ನಾನು ಜವಾಬ್ದಾರಿ ಆಗ್ತೀನಾ?? ಎಂದು ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.