ETV Bharat / state

ನೆರೆ ಪರಿಹಾರ ವಿಳಂಬ ಧೋರಣೆ ಖಂಡಿಸಿ ಸಂತ್ರಸ್ತರಿಂದ ಪಾದಯಾತ್ರೆ

author img

By

Published : Oct 18, 2019, 6:47 PM IST

ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ತಹಶಿಲ್ದಾರ್​ ಕಚೇರಿವರೆಗೆ ಅಥಣಿ ತಾಲೂಕಿನ 24 ಗ್ರಾಮಗಳ ಸಂತ್ರಸ್ತರು ಪಾದಯಾತ್ರೆ ಮಾಡಿದರು.

flood-relief-fund-delayed-residents-protest

ಅಥಣಿ: ಕೃಷ್ಣಾನದಿ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ವಿಳಂಬ ಧೋರಣೆ ಖಂಡಿಸಿ ತಹಶಿಲ್ದಾರ್​ ಕಚೇರಿವರೆಗೆ ಅಥಣಿ ತಾಲೂಕಿನ 24 ಗ್ರಾಮಗಳ ಸಂತ್ರಸ್ತರು ಪಾದಯಾತ್ರೆ ಮಾಡಿದರು. ಈ ಪ್ರತಿಭಟನೆಯಲ್ಲಿ ರೈತ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.

'ಬದುಕಿಸಿ ಇಲ್ಲವೇ ಮುಳುಗಿಸಿ' ಎಂಬ ಘೋಷವಾಕ್ಯದೊಂದಿಗೆ ದರೂರ ಗ್ರಾಮದಿಂದ 15 ಕಿಲೋ ಮೀಟರ್ ಪಾದಯಾತ್ರೆ ಮೂಲಕವೇ ತಾಲೂಕು ಆಡಳಿತಕ್ಕೆ ನೆರೆ ಸಂತ್ರಸ್ತರು ಮನವಿ ಸಲ್ಲಿಸಿದರು. ಮುಂಜಾಗ್ರತೆ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರು ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಗೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಪ್ರವಾಹಕ್ಕೊಳಗಾದ ಗ್ರಾಮಗಳ, ಹಾನಿಗೊಳಗಾದ ಬೆಳೆ, ಮನೆಗಳೆಲ್ಲವನ್ನು ಅಧಿಕಾರಿಗಳು ಸರ್ವೇ ನಡೆಸಿದ್ದಾರೆ. ಆದರೆ, ಈವರೆಗೂ ಪರಿಹಾರ ಮಾತ್ರ ಬಿಡುಗಡೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಆಗಿದ್ದರೂ ಸಂತ್ರಸ್ತರ ನೋವು ಕೇಳುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ಅಥಣಿ: ಕೃಷ್ಣಾನದಿ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ವಿಳಂಬ ಧೋರಣೆ ಖಂಡಿಸಿ ತಹಶಿಲ್ದಾರ್​ ಕಚೇರಿವರೆಗೆ ಅಥಣಿ ತಾಲೂಕಿನ 24 ಗ್ರಾಮಗಳ ಸಂತ್ರಸ್ತರು ಪಾದಯಾತ್ರೆ ಮಾಡಿದರು. ಈ ಪ್ರತಿಭಟನೆಯಲ್ಲಿ ರೈತ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.

'ಬದುಕಿಸಿ ಇಲ್ಲವೇ ಮುಳುಗಿಸಿ' ಎಂಬ ಘೋಷವಾಕ್ಯದೊಂದಿಗೆ ದರೂರ ಗ್ರಾಮದಿಂದ 15 ಕಿಲೋ ಮೀಟರ್ ಪಾದಯಾತ್ರೆ ಮೂಲಕವೇ ತಾಲೂಕು ಆಡಳಿತಕ್ಕೆ ನೆರೆ ಸಂತ್ರಸ್ತರು ಮನವಿ ಸಲ್ಲಿಸಿದರು. ಮುಂಜಾಗ್ರತೆ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರು ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಗೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಪ್ರವಾಹಕ್ಕೊಳಗಾದ ಗ್ರಾಮಗಳ, ಹಾನಿಗೊಳಗಾದ ಬೆಳೆ, ಮನೆಗಳೆಲ್ಲವನ್ನು ಅಧಿಕಾರಿಗಳು ಸರ್ವೇ ನಡೆಸಿದ್ದಾರೆ. ಆದರೆ, ಈವರೆಗೂ ಪರಿಹಾರ ಮಾತ್ರ ಬಿಡುಗಡೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಆಗಿದ್ದರೂ ಸಂತ್ರಸ್ತರ ನೋವು ಕೇಳುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

Intro:ನೆರೆ ಪರಿಹಾರದಲ್ಲಿ ತಾಲೂಕು ಆಡಳಿತ ವೈಫಲ್ಯ ಖಂಡಿಸಿ, ಕೃಷ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರದಲ್ಲಿ ತಾರತಮ್ಯ ವಿಳಂಬ ಧೋರಣೆ ಖಂಡಿಸಿ. ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ಥರ ನಡಿಗೆ ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ್ ಕಛೇರಿವರಗೆ ಬೃಹತ್ ಪಾದಯಾತ್ರೆ.
Body:"ನಮ್ಮಲೆ ಮೋದಲು"

ನೆರೆ ಪರಿಹಾರದಲ್ಲಿ ತಾಲೂಕು ಆಡಳಿತ ವೈಫಲ್ಯ ಖಂಡಿಸಿ, ಕೃಷ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರದಲ್ಲಿ ತಾರತಮ್ಯ ವಿಳಂಬ ಧೋರಣೆ ಖಂಡಿಸಿ. ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ಥರ ನಡಿಗೆ ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ್ ಕಛೇರಿವರಗೆ ಬೃಹತ್ ಪಾದಯಾತ್ರೆ.


ಅಥಣಿ:

ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ಥರ ನಡಿಗೆ ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ್ ಕಛೇರಿವರಗೆ ಬೃಹತ್ ಪಾದಯಾತ್ರೆ.

ಅಥಣಿ ತಾಲೂಕಿನ ೨೪ ಹಳ್ಳಿಗಳ ನೆರೆ ಸಂತ್ರಸ್ತರ ಬೃಹತ್ ಕಾಲ್ನಡಿಗೆಯ ಮುಖಾಂತರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿರುವ ನೆರೆ ಸಂತ್ರಸ್ತರು.

ದರೂರ ಗ್ರಾಮದಿಂದ ತಹಶಿಲ್ದಾರ ಕಛೇರಿವರಗೆ ಸರಿ ಸುಮಾರು ೧೫ಕಿಲೋಮೀಟರ ನಡೆದುಕೊಂಡು ಹೋಗುತ್ತಿರುವ ನೆರೆ ಸಂತ್ರಸ್ತರು

ಸಾವಿರಾರು ನೆರೆ ಸಂತ್ರಸ್ತರು ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ಥರ ನಡಿಗೆ ಎಂಬ ಪಾದಯಾತ್ರೆ ಮುಖಾಂತರ ಪ್ರತಿಭಟನೆ ನಡೆಸುತ್ತಿದ್ದಾರೆ

ನೆರೆ ಸಂತ್ರಸ್ತರ ಜೋತೆ ಹಲವಾರು ರೈತ ಸಂಘಟನೆಗಳು ಬಾಗಿ. ನೆರೆ ಸಂತ್ರಸ್ತರ ಗ್ರಾಮದ ಪರಿಹಾರ ತಾರತಮ್ಯ ಹಾಗೂ ವಿಳಂಬ ವಿರೋಧಿಸಿ ಬೃಹತ್ ಪಾದಯಾತ್ರೆ.

ತಾಲೂಕು ಆಡಳಿತ ಕೃಷ್ಣಾ ನದಿ ಪ್ರವಾಹ ಗ್ರಾಮಗಳಿಗೆ ಸರಿಯಾದ ಪರಿಹಾರ ಮತ್ತು ಪ್ರವಾಹಕ್ಕೆ ತುತ್ತಾಗಿರುವ ಗ್ರಾಮದಲ್ಲಿ ಹಾನಿಗೊಳಗಾದ ರೈತರ ಬೆಳೆ ಮನೆ ನಡಿಸಿರುವ ಸರ್ವೇ ಪರಿಹಾರ ಹಣ ದಲ್ಲಿ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ. ಪೋಟೋ ಪೋಜೆಮಾಡಿ ಪಾದಯಾತ್ರೆ ಗೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ

ಮುಂಜಾಗ್ರತೆ ದೃಷ್ಟಿಯಿಂದ ಅಥಣಿ ಪೋಲಿಸ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ....













Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.