ETV Bharat / state

ಪ್ರವಾಸಿಗರಿಗೆ ಸಿಹಿ ಸುದ್ದಿ: ದೂದ್​ ಸಾಗರ ವೀಕ್ಷಣೆಗೆ ವಿಶೇಷ ರೈಲು

author img

By

Published : Sep 4, 2019, 8:55 PM IST

ಇಷ್ಟು ದಿನ ದೂದ್​ ಸಾಗರ್​ ಜಲಪಾತ ವೀಕ್ಷಣೆಗೆ ಅವಕಾಶ ನಿಲ್ಲಿಸಲಾಗಿತ್ತು. ಆದ್ರೆ ಇನ್ಮುಂದೆ ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ವಿಶೇಷ ಪ್ಯಾಸೆಂಜರ್​ ರೈಲು ವಾರಕ್ಕೆರಡು ದಿನ ಸಂಚರಿಸಲಿದೆ.

ಸಚಿವ ಸುರೇಶ ಅಂಗಡಿ

ಬೆಳಗಾವಿ: ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ದೂದ್ ಸಾಗರ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​ ಅಂಗಡಿ ದೂದ್​ ಸಾಗರ ಜಲಪಾತ ಪರಿಶೀಲಿಸಿ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಿದರು. ಕಳೆದ ಹಲವು ತಿಂಗಳಿನಿಂದ ದೂದ್ ಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ‌ಮತ್ತೆ ಪುನಾರಂಭಿಸಲಾಗಿದೆ.

Dudhsagar Falls
ವಿಶೇಷ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ಸುರೇಶ ಅಂಗಡಿ

ವಾಸ್ಕೋದಿಂದ ಬೆಳಗಾವಿವರೆಗೆ ಚಲಿಸುವ ರೈಲಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸುರೇಶ್​ ಅಂಗಡಿ ಅವರು ದೂದ್​ಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ರು. ಬೆಳಗಾವಿ-ವಾಸ್ಕೋ ಮಾರ್ಗ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.

ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ಬೆಳಗಾವಿ: ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ದೂದ್ ಸಾಗರ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​ ಅಂಗಡಿ ದೂದ್​ ಸಾಗರ ಜಲಪಾತ ಪರಿಶೀಲಿಸಿ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಿದರು. ಕಳೆದ ಹಲವು ತಿಂಗಳಿನಿಂದ ದೂದ್ ಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ‌ಮತ್ತೆ ಪುನಾರಂಭಿಸಲಾಗಿದೆ.

Dudhsagar Falls
ವಿಶೇಷ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ಸುರೇಶ ಅಂಗಡಿ

ವಾಸ್ಕೋದಿಂದ ಬೆಳಗಾವಿವರೆಗೆ ಚಲಿಸುವ ರೈಲಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸುರೇಶ್​ ಅಂಗಡಿ ಅವರು ದೂದ್​ಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ರು. ಬೆಳಗಾವಿ-ವಾಸ್ಕೋ ಮಾರ್ಗ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.

ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

Intro:ದೂಧ ಸಾಗರ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ

ಬೆಳಗಾವಿ:
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಧೂದ್ ಸಾಗರ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ದೂಧಸಾಗರ ಜಲಪಾತ ಪರಿಶೀಲಿಸಿ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.
ಕಳೆದ ಹಲವು ತಿಂಗಳಿನಿಂದ ಧೂದ ಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ‌ಮತ್ತೇ ಪುನರ್ ಆರಂಭಿಸಲಾಗಿದೆ.
ವಾಸ್ಕೋದಿಂದ ಬೆಳಗಾವಿವರೆಗೆ ಚಲಿಸುವ ರೈಲಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸುರೇಶ ಅಂಗಡಿ ದೂಧಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ  ಚಾಲನೆ ನೀಡಿದರು. ಬೆಳಗಾವಿ-ವಾಸ್ಕೋ ಮಾರ್ಗ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.
ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.
--
KN_BGM_04_9_Dhood_Sagar_Open_For_Public_7201786

KN_BGM_04_9_Dhood_Sagar_Open_For_Public_pick_1

KN_BGM_04_9_Dhood_Sagar_Open_For_Public_pick_2
Body:ದೂಧ ಸಾಗರ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ

ಬೆಳಗಾವಿ:
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಧೂದ್ ಸಾಗರ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ದೂಧಸಾಗರ ಜಲಪಾತ ಪರಿಶೀಲಿಸಿ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.
ಕಳೆದ ಹಲವು ತಿಂಗಳಿನಿಂದ ಧೂದ ಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ‌ಮತ್ತೇ ಪುನರ್ ಆರಂಭಿಸಲಾಗಿದೆ.
ವಾಸ್ಕೋದಿಂದ ಬೆಳಗಾವಿವರೆಗೆ ಚಲಿಸುವ ರೈಲಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸುರೇಶ ಅಂಗಡಿ ದೂಧಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ  ಚಾಲನೆ ನೀಡಿದರು. ಬೆಳಗಾವಿ-ವಾಸ್ಕೋ ಮಾರ್ಗ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.
ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.
--
KN_BGM_04_9_Dhood_Sagar_Open_For_Public_7201786

KN_BGM_04_9_Dhood_Sagar_Open_For_Public_pick_1

KN_BGM_04_9_Dhood_Sagar_Open_For_Public_pick_2
Conclusion:ದೂಧ ಸಾಗರ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ

ಬೆಳಗಾವಿ:
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಧೂದ್ ಸಾಗರ ಜಲಪಾತ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ದೂಧಸಾಗರ ಜಲಪಾತ ಪರಿಶೀಲಿಸಿ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.
ಕಳೆದ ಹಲವು ತಿಂಗಳಿನಿಂದ ಧೂದ ಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ‌ಮತ್ತೇ ಪುನರ್ ಆರಂಭಿಸಲಾಗಿದೆ.
ವಾಸ್ಕೋದಿಂದ ಬೆಳಗಾವಿವರೆಗೆ ಚಲಿಸುವ ರೈಲಿನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸುರೇಶ ಅಂಗಡಿ ದೂಧಸಾಗರ ರೈಲು ನಿಲ್ದಾಣದಲ್ಲಿ ವಿಶೇಷ ಪ್ಯಾಸೆಂಜರ್ ರೈಲಿಗೆ  ಚಾಲನೆ ನೀಡಿದರು. ಬೆಳಗಾವಿ-ವಾಸ್ಕೋ ಮಾರ್ಗ ಮಧ್ಯೆ ವಾರದಲ್ಲಿ 2 ದಿನ ಈ ರೈಲು ಸಂಚರಿಸಲಿದೆ.
ಕೇಂದ್ರ ಸಚಿವ ಶ್ರೀಪಾದ ನಾಯಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.
--
KN_BGM_04_9_Dhood_Sagar_Open_For_Public_7201786

KN_BGM_04_9_Dhood_Sagar_Open_For_Public_pick_1

KN_BGM_04_9_Dhood_Sagar_Open_For_Public_pick_2
ETV Bharat Logo

Copyright © 2024 Ushodaya Enterprises Pvt. Ltd., All Rights Reserved.