ETV Bharat / state

ಈಟಿವಿ ಭಾರತ ವರದಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ

ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ, ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ಥರ ಸ್ಥಿತಿ ಎಂಬ ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿತ್ತು. ಈ ವರದಿಗೆ ಸ್ಪಂದಿಸಿರುವ ಡಿಸಿಎಂ ಕಾರಜೋಳ ಅವರು ಬೆಳಗಾವಿ ಜಿಲ್ಲಾಧಿಕಾರಿಗೆ ಫೋನ್​ ಮಾಡಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ.

author img

By

Published : Jan 24, 2020, 9:37 PM IST

dcm-govinda-karajola-responded-to-etv-bharat-empact
ಈಟಿವಿ ಭಾರತ ವರದಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ

ಚಿಕ್ಕೋಡಿ: ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ, ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ತ ಸ್ಥಿತಿ ಎಂದು ಈಟಿವಿ ಭಾರತ ಬಿತ್ತರಿಸಿದ್ದ ವಿಸ್ತೃತ ವರದಿಗೆ ಡಿಸಿಎಂ ಗೋವಿಂದ ಕಾರಜೋಳ ಸ್ಪಂದಿಸಿದ್ದಾರೆ.

ಈ ವರದಿಗೆ ಸ್ಪಂದಿಸಿರುವ ಡಿಸಿಎಂ ಅವರು ಜಿಲ್ಲಾದಿಕಾರಿಗೆ ಫೋನ್​ ಮಾಡಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ.

ಸೂರ್ಯ ಪಥ ಬದಲಿಸಿದರೂ, ಬದಲಾಗ್ಲಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾಂತಿ

ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಡಿಸಿಎಂ ಕಾರಜೋಳ ಸೂಚನೆ

ಚಿಕ್ಕೋಡಿ: ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ, ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ತ ಸ್ಥಿತಿ ಎಂದು ಈಟಿವಿ ಭಾರತ ಬಿತ್ತರಿಸಿದ್ದ ವಿಸ್ತೃತ ವರದಿಗೆ ಡಿಸಿಎಂ ಗೋವಿಂದ ಕಾರಜೋಳ ಸ್ಪಂದಿಸಿದ್ದಾರೆ.

ಈ ವರದಿಗೆ ಸ್ಪಂದಿಸಿರುವ ಡಿಸಿಎಂ ಅವರು ಜಿಲ್ಲಾದಿಕಾರಿಗೆ ಫೋನ್​ ಮಾಡಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ.

ಸೂರ್ಯ ಪಥ ಬದಲಿಸಿದರೂ, ಬದಲಾಗ್ಲಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾಂತಿ

ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಡಿಸಿಎಂ ಕಾರಜೋಳ ಸೂಚನೆ
Intro:ಈಟಿವಿ ಭಾರತ ವರದಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳBody:

ಚಿಕ್ಕೋಡಿ :

ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾತಿ ಎಂದು ಈಟಿವಿ ಭಾರತ ವರದಿ ಮಾಡಿದ್ದು ಜನರ ನೋವಿಗೆ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಕೆಲ ಜನರಿಗೆ ತೊಂದರೆಯಾಗಿರುವುದಕ್ಕೆ ಆದಷ್ಟು ಬೇಗನೆ ಸ್ಪಂದನೆ ಮಾಡ ಬೇಕು ಎಂದು ಬೆಳಗಾವಿ ಜಿಲ್ಲಾದಿಕಾರಿಗೆ ಪೋನ ಮೂಲಕ ನೆರೆ ಸಂತ್ರಸ್ಥರ ತೊಂದರೆ ಸ್ಪಂದಿಸುವಂತೆ ಆದೇಶ ನೀಡಿದ ಡಿಸಿಎಂ ಗೋವಿಂದ ಕಾರಜೋಳ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಮಂಗಾವತಿ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಹೇಳಿದ ಡಿಸಿಎಂ ಕಾರಜೋಳ. ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಶೀಘ್ರದಲ್ಲಿ ಸ್ಪಂದಿಸುವಂತೆ ಸೂಚನೆ ನೀಡಿದರು. ಕಾಗವಾಡ ತಹಸೀಲ್ದಾರ ಸ್ಥಳಕ್ಕೆ ಕಳಿಸಿ ಸಮಸ್ಯೆ ಬಗೆ ಹರಿಸಲು ಎಂದು ಡಿಸಿಗೆ ಸೂಚಿಸಿದ ಡಿಸಿಎಂ

ಜನೇವರಿ 15 ಕ್ಕೆ ಬಿತ್ತರಿಸಿದ ಸುದ್ದಿ :
ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾತಿ
https://www.etvbharat.com/kannada/karnataka/videos/state/chikkodi-flood-victims-not-celebrate-the-sankranti-festival/ka20200115154502687

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.