ETV Bharat / state

ಪ್ರವಾಹದಲ್ಲಿ ಕೊಚ್ಚಿ ಹೋದ ಬೆಳೆ: ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

author img

By

Published : Oct 15, 2019, 5:30 AM IST

ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಕಾರಣ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ರೈತ ಆತ್ಮಹತ್ಯೆ

ಬೆಳಗಾವಿ: ಭೀಕರ ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಪರಿಣಾಮ ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ಗುರ್ಲಹೊಸೂರಿನ ಮಲ್ಲಯ್ಯ ಕೊಡ್ಲಿಮಠ (32) ಮೃತ ರೈತ. ಸಿಂಡಿಕೇಟ್​​​ ಬ್ಯಾಂಕ್‌ನಲ್ಲಿ ರೂ. 80 ಸಾವಿರ ಬೆಳೆ ಸಾಲ ಹಾಗೂ 2012 ರಲ್ಲಿ ಖಾಸಗಿ ಫೈನಾನ್ಸ್​​ಗಳಿಂದ ಸಾಲ ಪಡೆದು ಮರು ಪಾವತಿಸಲಾಗಿದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರವಾಹದಲ್ಲಿ ಬೆಳೆಯಲ್ಲಾ ನಾಶವಾಗಿದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲವೆಂದು ಸಂಕಷ್ಟದಲ್ಲಿ ಮನನೊಂದ ರೈತ ಮಲ್ಲಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಲಕ್ಷ್ಮೀ ಮಲ್ಲಯ್ಯ ಕೊಡ್ಲಿಮಠ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿ: ಭೀಕರ ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಪರಿಣಾಮ ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ಗುರ್ಲಹೊಸೂರಿನ ಮಲ್ಲಯ್ಯ ಕೊಡ್ಲಿಮಠ (32) ಮೃತ ರೈತ. ಸಿಂಡಿಕೇಟ್​​​ ಬ್ಯಾಂಕ್‌ನಲ್ಲಿ ರೂ. 80 ಸಾವಿರ ಬೆಳೆ ಸಾಲ ಹಾಗೂ 2012 ರಲ್ಲಿ ಖಾಸಗಿ ಫೈನಾನ್ಸ್​​ಗಳಿಂದ ಸಾಲ ಪಡೆದು ಮರು ಪಾವತಿಸಲಾಗಿದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರವಾಹದಲ್ಲಿ ಬೆಳೆಯಲ್ಲಾ ನಾಶವಾಗಿದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲವೆಂದು ಸಂಕಷ್ಟದಲ್ಲಿ ಮನನೊಂದ ರೈತ ಮಲ್ಲಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಲಕ್ಷ್ಮೀ ಮಲ್ಲಯ್ಯ ಕೊಡ್ಲಿಮಠ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Intro:ಪ್ರವಾಹದಲ್ಲಿ ಕೊಚ್ಚಿ ಹೋದ ಬೆಳೆ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ಬೆಳಗಾವಿ : ಭೀಕರ ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದ ಪರಿಣಾಮ ಸಾಲದ ಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸವದತ್ತಿ ತಾಲೂಕಿನ ಕುರವಿನಕೋಪ್ಪ ಗ್ರಾಮದಲ್ಲಿ ನಡೆದಿದೆ.

Body:ಸ್ಥಳೀಯ ಗುರ್ಲಹೊಸೂರಿನ ಮಲ್ಲಯ್ಯ ಕೊಡ್ಲಿಮಠ (32) ರೈತ, ಬೆಳೆಸಾಲದ ಮೇಲೆ ಸಿಂಡಿಕೇಟ ಬ್ಯಾಂಕ್‌ನಲ್ಲಿ ರೂ. 80 ಸಾವಿರ ಹಾಗೂ 2012 ರಲ್ಲಿ ಖಾಸಗಿ ಫೈನಾನ್ಸ್ಗಳಲ್ಲಿ ಸಾಲ ಪಡೆದು ಮರು ಪಾವತಿಸಲಾಗಿದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

Conclusion:ಈ ಬ್ಯಾಂಕಿಗಳಲ್ಲಿ ಸಹೋದರ ಮೇಲೆ ಸಾಲದ ಹೊರೆಯನ್ನು ಹಾಕಲಾಗಿದ್ದು, ಆ ವೇಳೆಯಲ್ಲಿ ಬೆಳೆ ಪ್ರವಾಹಕ್ಕೆ ಆವುತಿಯಾಗಿದೆ. ಇದಕ್ಕೆ ಸರಕಾರ ಯಾವುದೇ ಪರಿಹಾರ ನೀಡಿಲ್ಲವೆಂದು ಸಂಕಷ್ಟದಲ್ಲಿ ಮನನೊಂದ ರೈತ ಮಲ್ಲಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಲಕ್ಷ್ಮೀ ಮಲ್ಲಯ್ಯ ಕೊಡ್ಲಿಮಠ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.