ETV Bharat / state

ಗೋಕಾಕ್​​ನಲ್ಲಿ ಕಮಲ ಅರಳಿಸಲು ಯುಪಿ ಮಾದರಿ ರಣತಂತ್ರ: ಬಾಲಚಂದ್ರ ಜಾರಕಿಹೊಳಿ‌

ಬೆಳಗಾವಿಯಲ್ಲಿ ಉಪ ಚುನಾವಣಾ ಕಣ ರಂಗೇರಿದ್ದು, ಇಂದು ತಾಲೂಕಿನ ಧೂಪದಾಳ‌ ಗ್ರಾಮದಲ್ಲಿ ‌ಬಾಲಚಂದ್ರ ಜಾರಕಿಹೊಳಿ‌, ರಮೇಶ್​ ಜಾರಕೊಹೊಳಿ ಪರ ಮತಯಾಚನೆ ಮಾಡಿದರು.

author img

By

Published : Nov 25, 2019, 5:45 PM IST

Balachandra jarkiholi , ಬಾಲಚಂದ್ರ ಜಾರಕಿಹೊಳಿ‌

ಬೆಳಗಾವಿ: ಗೋಕಾಕ್​​ನಲ್ಲಿ ಕಮಲ‌ ಅರಳಿಸಲು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮಾದರಿಯ ರಣತಂತ್ರ ಹೆಣೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌

ತಾಲೂಕಿನ ಧೂಪದಾಳ‌ ಗ್ರಾಮದಲ್ಲಿ ‌ಇಂದು ರಮೇಶ್​ ಜಾರಕೊಹೊಳಿ ಪರ ಮತಯಾಚನೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ‌ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿದ್ದರು. ಅದೇ ಮಾದರಿಯನ್ನೇ ಈಗ ಗೋಕಾಕ್​ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ‌ ಚುನಾವಣೆಯಲ್ಲಿ ರಮೇಶ್​ 50 ಸಾವಿರ ‌ಮತಗಳ ಅಂತರದಿಂದ‌ ಗೆಲುವು ‌ಸಾಧಿಸುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್​, ಜೆಡಿಎಸ್ ಅಭ್ಯರ್ಥಿಗಳು ಪ್ರಚಾರ ‌ಕಾರ್ಯದಲ್ಲಿ ತೊಡಗಿದ್ದು, ಅವರು ರಾಜಕೀಯ ‌ಪ್ರೇರಿತ ಭಾಷಣ‌ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ‌ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ‌ಮತದಾರರ ಬಳಿ ಹೋಗಿ ನಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರುತ್ತಿದ್ದೇವೆ ಎಂದರು.

ರಮೇಶ್​ ಜಾರಕಿಹೊಳಿ‌ ಈ ಕ್ಷೇತ್ರದಲ್ಲಿ ಸಾಕಷ್ಟು ‌ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲ ಸೌಕರ್ಯ, ‌ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ‌ ತಾನು‌ ಮಾಡಿದ ಕೆಲಸವನ್ನು ರಮೇಶ್ ಸರಿಯಾಗಿ ಜನರಿಗೆ ಹೇಳಿಲ್ಲ. ಅದೇ ಅವರು ಮಾಡಿರುವ ದೊಡ್ಡ ತಪ್ಪು ಎಂದರು.

ಅನರ್ಹ ಶಾಸಕರ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಗೋಕಾಕ್​ ಇಲ್ಲವೆ ಅರಭಾಂವಿ ಕ್ಷೇತ್ರಕ್ಕೆ ಬಂದು ಆ ರೀತಿ ಹೇಳಲಿ. ಅದಕ್ಕೆ ಉತ್ತರಿಸುತ್ತೇನೆ ಎಂದರು.

ಸಹೋದರರ ನಡುವಿನ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೂರನೇ ವ್ಯಕ್ತಿಗೆ ಲಾಭ ಆಗಲ್ಲ. ಎಲ್ಲಾ ಧರ್ಮದ ಜನರು ನಮ್ಮ ಜೊತೆಗಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ: ಗೋಕಾಕ್​​ನಲ್ಲಿ ಕಮಲ‌ ಅರಳಿಸಲು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮಾದರಿಯ ರಣತಂತ್ರ ಹೆಣೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌

ತಾಲೂಕಿನ ಧೂಪದಾಳ‌ ಗ್ರಾಮದಲ್ಲಿ ‌ಇಂದು ರಮೇಶ್​ ಜಾರಕೊಹೊಳಿ ಪರ ಮತಯಾಚನೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ‌ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿದ್ದರು. ಅದೇ ಮಾದರಿಯನ್ನೇ ಈಗ ಗೋಕಾಕ್​ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ‌ ಚುನಾವಣೆಯಲ್ಲಿ ರಮೇಶ್​ 50 ಸಾವಿರ ‌ಮತಗಳ ಅಂತರದಿಂದ‌ ಗೆಲುವು ‌ಸಾಧಿಸುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್​, ಜೆಡಿಎಸ್ ಅಭ್ಯರ್ಥಿಗಳು ಪ್ರಚಾರ ‌ಕಾರ್ಯದಲ್ಲಿ ತೊಡಗಿದ್ದು, ಅವರು ರಾಜಕೀಯ ‌ಪ್ರೇರಿತ ಭಾಷಣ‌ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ‌ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ‌ಮತದಾರರ ಬಳಿ ಹೋಗಿ ನಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರುತ್ತಿದ್ದೇವೆ ಎಂದರು.

ರಮೇಶ್​ ಜಾರಕಿಹೊಳಿ‌ ಈ ಕ್ಷೇತ್ರದಲ್ಲಿ ಸಾಕಷ್ಟು ‌ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲ ಸೌಕರ್ಯ, ‌ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ‌ ತಾನು‌ ಮಾಡಿದ ಕೆಲಸವನ್ನು ರಮೇಶ್ ಸರಿಯಾಗಿ ಜನರಿಗೆ ಹೇಳಿಲ್ಲ. ಅದೇ ಅವರು ಮಾಡಿರುವ ದೊಡ್ಡ ತಪ್ಪು ಎಂದರು.

ಅನರ್ಹ ಶಾಸಕರ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಗೋಕಾಕ್​ ಇಲ್ಲವೆ ಅರಭಾಂವಿ ಕ್ಷೇತ್ರಕ್ಕೆ ಬಂದು ಆ ರೀತಿ ಹೇಳಲಿ. ಅದಕ್ಕೆ ಉತ್ತರಿಸುತ್ತೇನೆ ಎಂದರು.

ಸಹೋದರರ ನಡುವಿನ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೂರನೇ ವ್ಯಕ್ತಿಗೆ ಲಾಭ ಆಗಲ್ಲ. ಎಲ್ಲಾ ಧರ್ಮದ ಜನರು ನಮ್ಮ ಜೊತೆಗಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:
ಗೋಕಾಕಿನಲ್ಲಿ ಕಮಲ ಅರಳಿಸಲು ಯುಪಿ ಮಾದರಿ ರಣತಂತ್ರ; ಬಾಲಚಂದ್ರ ಜಾರಕಿಹೊಳಿ‌

ಬೆಳಗಾವಿ: ಗೋಕಾಕಿನಲ್ಲಿ ‌ಈ ಕಮಲ‌ ಅರಳಿಸಲು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮಾದರಿಯಲ್ಲೇ ರಣತಂತ್ರ ಹೆಣೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.
ಗೋಕಾಕ ತಾಲೂಕಿನ ಧೂಪದಾಳ‌ ಗ್ರಾಮದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ‌ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೂತ್ ಮಟ್ಟದಲ್ಲಿ ಪಕ್ಷ‌ ಸಂಘಟಿಸಿದ್ದರು. ಅದೇ ಮಾದರಿಯನ್ನೇ‌ ಈಗ ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ‌ ಚುನಾವಣೆಯಲ್ಲಿ ರಮೇಶ ‌೫೦ ಸಾವಿರ ‌ಮತಗಳ ಅಂತರದಿಂದ‌ ಗೆಲುವು ‌ಸಾಧಿಸುವ ವಿಶ್ವಾಸ ಹೊಂದಿದ್ದಾರೆ ‌ಎಂದರು.
ಚುನಾವಣೆ ‌ಅಂದ ಮೇಲೆ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಗಳು ಕೂಡ ಪ್ರಚಾರ ‌ಮಾಡುತ್ತಿದ್ದಾರೆ. ರಾಜಕೀಯ ‌ಪ್ರೇರಿತ ಭಾಷಣ‌ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ‌ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ‌ಮತದಾರರ ಬಳಿ ಹೋಗಿ ನಮ್ಮ‌ ಅಭ್ಯರ್ಥಿ ಬೆಂಬಲಿಸಲು ಕೋರುತ್ತಿದ್ದೇವೆ ಎಂದರು.
೨೦ ವರ್ಷಗಳ ರಮೇಶ ಜಾರಕಿಹೊಳಿ‌ ಕೂಡ ಕ್ಷೇತ್ರದಲ್ಲಿ ಸಾಕಷ್ಟು ‌ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲಸೌಕರ್ಯ, ‌ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ‌ ತಾನು‌ ಮಾಡಿದ ಕೆಲಸವನ್ನು ರಮೇಶ ಸರಿಯಾಗಿ ಜನರಿಗೆ ಹೇಳಿಲ್ಲ. ಅದೇ ರಮೇಶ್‌ ಮಾಡಿರುವ ದೊಡ್ಡ ತಪ್ಪು. ಆದರೆ ಕ್ಷಣದಲ್ಲಿ ‌ಏನೂ ಆಗಿಲ್ಲ ಎಂಬುವುದು ‌ರಾಜಕೀಯ ಪ್ರೇರಿತ‌ ಭಾಷಣವಾಗಿದ್ದು, ಅದಕ್ಕೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಅನರ್ಹ ಶಾಸಕರ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತಾದ ಪ್ರಶ್ನೆಗೆ ಅವರು ಅಥಣಿಯಲ್ಲಿ ನಿಂತು‌ ಹೇಳಿದ್ದಾರೆ. ಈ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಗೋಕಾಕ ಇಲ್ಲವೇ ಅರಭಾಂವಿ ಕ್ಷೇತ್ರಕ್ಕೆ ಬಂದು ಆ ರೀತಿ ಹೇಳಲಿ.‌ ಅದಕ್ಕೆ ಉತ್ತರಿಸುತ್ತೇನೆ ಎಂದರು.
ಸಹೋದರರ ನಡುವಿನ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಮೂರನೇ ವ್ಯಕ್ತಿಗೆ ಲಾಭ ಆಗಲ್ಲ. ಲಿಂಗಾಯತ ಮತದಾರರು ನಮ್ಮ‌ ಜತೆಗಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ನಮ್ಮ ಜತೆಗೆ ಎಲ್ಲ ಧರ್ಮಿಯರೂ ಇದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ. ಡಿಸೆಂಬರ್ ೯ ಕ್ಕೆ ನಡೆಯುವ ಸಂಭ್ರಮಾಚರಣೆಗೆ ನೀವು ಬನ್ನಿ ಎಂದು ಮಾಧ್ಯಮಗಳಿಗೆ ಆಹ್ವಾನ ನೀಡಿದರು.
--
KN_BGM_01_25_Balachandra_Reaction_7201786Body:
ಗೋಕಾಕಿನಲ್ಲಿ ಕಮಲ ಅರಳಿಸಲು ಯುಪಿ ಮಾದರಿ ರಣತಂತ್ರ; ಬಾಲಚಂದ್ರ ಜಾರಕಿಹೊಳಿ‌

ಬೆಳಗಾವಿ: ಗೋಕಾಕಿನಲ್ಲಿ ‌ಈ ಕಮಲ‌ ಅರಳಿಸಲು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮಾದರಿಯಲ್ಲೇ ರಣತಂತ್ರ ಹೆಣೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.
ಗೋಕಾಕ ತಾಲೂಕಿನ ಧೂಪದಾಳ‌ ಗ್ರಾಮದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ‌ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೂತ್ ಮಟ್ಟದಲ್ಲಿ ಪಕ್ಷ‌ ಸಂಘಟಿಸಿದ್ದರು. ಅದೇ ಮಾದರಿಯನ್ನೇ‌ ಈಗ ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ‌ ಚುನಾವಣೆಯಲ್ಲಿ ರಮೇಶ ‌೫೦ ಸಾವಿರ ‌ಮತಗಳ ಅಂತರದಿಂದ‌ ಗೆಲುವು ‌ಸಾಧಿಸುವ ವಿಶ್ವಾಸ ಹೊಂದಿದ್ದಾರೆ ‌ಎಂದರು.
ಚುನಾವಣೆ ‌ಅಂದ ಮೇಲೆ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಗಳು ಕೂಡ ಪ್ರಚಾರ ‌ಮಾಡುತ್ತಿದ್ದಾರೆ. ರಾಜಕೀಯ ‌ಪ್ರೇರಿತ ಭಾಷಣ‌ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ‌ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ‌ಮತದಾರರ ಬಳಿ ಹೋಗಿ ನಮ್ಮ‌ ಅಭ್ಯರ್ಥಿ ಬೆಂಬಲಿಸಲು ಕೋರುತ್ತಿದ್ದೇವೆ ಎಂದರು.
೨೦ ವರ್ಷಗಳ ರಮೇಶ ಜಾರಕಿಹೊಳಿ‌ ಕೂಡ ಕ್ಷೇತ್ರದಲ್ಲಿ ಸಾಕಷ್ಟು ‌ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲಸೌಕರ್ಯ, ‌ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ‌ ತಾನು‌ ಮಾಡಿದ ಕೆಲಸವನ್ನು ರಮೇಶ ಸರಿಯಾಗಿ ಜನರಿಗೆ ಹೇಳಿಲ್ಲ. ಅದೇ ರಮೇಶ್‌ ಮಾಡಿರುವ ದೊಡ್ಡ ತಪ್ಪು. ಆದರೆ ಕ್ಷಣದಲ್ಲಿ ‌ಏನೂ ಆಗಿಲ್ಲ ಎಂಬುವುದು ‌ರಾಜಕೀಯ ಪ್ರೇರಿತ‌ ಭಾಷಣವಾಗಿದ್ದು, ಅದಕ್ಕೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಅನರ್ಹ ಶಾಸಕರ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತಾದ ಪ್ರಶ್ನೆಗೆ ಅವರು ಅಥಣಿಯಲ್ಲಿ ನಿಂತು‌ ಹೇಳಿದ್ದಾರೆ. ಈ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಗೋಕಾಕ ಇಲ್ಲವೇ ಅರಭಾಂವಿ ಕ್ಷೇತ್ರಕ್ಕೆ ಬಂದು ಆ ರೀತಿ ಹೇಳಲಿ.‌ ಅದಕ್ಕೆ ಉತ್ತರಿಸುತ್ತೇನೆ ಎಂದರು.
ಸಹೋದರರ ನಡುವಿನ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಮೂರನೇ ವ್ಯಕ್ತಿಗೆ ಲಾಭ ಆಗಲ್ಲ. ಲಿಂಗಾಯತ ಮತದಾರರು ನಮ್ಮ‌ ಜತೆಗಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ನಮ್ಮ ಜತೆಗೆ ಎಲ್ಲ ಧರ್ಮಿಯರೂ ಇದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ. ಡಿಸೆಂಬರ್ ೯ ಕ್ಕೆ ನಡೆಯುವ ಸಂಭ್ರಮಾಚರಣೆಗೆ ನೀವು ಬನ್ನಿ ಎಂದು ಮಾಧ್ಯಮಗಳಿಗೆ ಆಹ್ವಾನ ನೀಡಿದರು.
--
KN_BGM_01_25_Balachandra_Reaction_7201786Conclusion:
ಗೋಕಾಕಿನಲ್ಲಿ ಕಮಲ ಅರಳಿಸಲು ಯುಪಿ ಮಾದರಿ ರಣತಂತ್ರ; ಬಾಲಚಂದ್ರ ಜಾರಕಿಹೊಳಿ‌

ಬೆಳಗಾವಿ: ಗೋಕಾಕಿನಲ್ಲಿ ‌ಈ ಕಮಲ‌ ಅರಳಿಸಲು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮಾದರಿಯಲ್ಲೇ ರಣತಂತ್ರ ಹೆಣೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.
ಗೋಕಾಕ ತಾಲೂಕಿನ ಧೂಪದಾಳ‌ ಗ್ರಾಮದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ‌ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೂತ್ ಮಟ್ಟದಲ್ಲಿ ಪಕ್ಷ‌ ಸಂಘಟಿಸಿದ್ದರು. ಅದೇ ಮಾದರಿಯನ್ನೇ‌ ಈಗ ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ‌ ಚುನಾವಣೆಯಲ್ಲಿ ರಮೇಶ ‌೫೦ ಸಾವಿರ ‌ಮತಗಳ ಅಂತರದಿಂದ‌ ಗೆಲುವು ‌ಸಾಧಿಸುವ ವಿಶ್ವಾಸ ಹೊಂದಿದ್ದಾರೆ ‌ಎಂದರು.
ಚುನಾವಣೆ ‌ಅಂದ ಮೇಲೆ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಗಳು ಕೂಡ ಪ್ರಚಾರ ‌ಮಾಡುತ್ತಿದ್ದಾರೆ. ರಾಜಕೀಯ ‌ಪ್ರೇರಿತ ಭಾಷಣ‌ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ‌ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ‌ಮತದಾರರ ಬಳಿ ಹೋಗಿ ನಮ್ಮ‌ ಅಭ್ಯರ್ಥಿ ಬೆಂಬಲಿಸಲು ಕೋರುತ್ತಿದ್ದೇವೆ ಎಂದರು.
೨೦ ವರ್ಷಗಳ ರಮೇಶ ಜಾರಕಿಹೊಳಿ‌ ಕೂಡ ಕ್ಷೇತ್ರದಲ್ಲಿ ಸಾಕಷ್ಟು ‌ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲಸೌಕರ್ಯ, ‌ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ‌ ತಾನು‌ ಮಾಡಿದ ಕೆಲಸವನ್ನು ರಮೇಶ ಸರಿಯಾಗಿ ಜನರಿಗೆ ಹೇಳಿಲ್ಲ. ಅದೇ ರಮೇಶ್‌ ಮಾಡಿರುವ ದೊಡ್ಡ ತಪ್ಪು. ಆದರೆ ಕ್ಷಣದಲ್ಲಿ ‌ಏನೂ ಆಗಿಲ್ಲ ಎಂಬುವುದು ‌ರಾಜಕೀಯ ಪ್ರೇರಿತ‌ ಭಾಷಣವಾಗಿದ್ದು, ಅದಕ್ಕೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಅನರ್ಹ ಶಾಸಕರ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತಾದ ಪ್ರಶ್ನೆಗೆ ಅವರು ಅಥಣಿಯಲ್ಲಿ ನಿಂತು‌ ಹೇಳಿದ್ದಾರೆ. ಈ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಗೋಕಾಕ ಇಲ್ಲವೇ ಅರಭಾಂವಿ ಕ್ಷೇತ್ರಕ್ಕೆ ಬಂದು ಆ ರೀತಿ ಹೇಳಲಿ.‌ ಅದಕ್ಕೆ ಉತ್ತರಿಸುತ್ತೇನೆ ಎಂದರು.
ಸಹೋದರರ ನಡುವಿನ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಮೂರನೇ ವ್ಯಕ್ತಿಗೆ ಲಾಭ ಆಗಲ್ಲ. ಲಿಂಗಾಯತ ಮತದಾರರು ನಮ್ಮ‌ ಜತೆಗಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ನಮ್ಮ ಜತೆಗೆ ಎಲ್ಲ ಧರ್ಮಿಯರೂ ಇದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ. ಡಿಸೆಂಬರ್ ೯ ಕ್ಕೆ ನಡೆಯುವ ಸಂಭ್ರಮಾಚರಣೆಗೆ ನೀವು ಬನ್ನಿ ಎಂದು ಮಾಧ್ಯಮಗಳಿಗೆ ಆಹ್ವಾನ ನೀಡಿದರು.
--
KN_BGM_01_25_Balachandra_Reaction_7201786

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.