ETV Bharat / state

ಪೊಲೀಸರಿಂದಲೇ ಕಿರುಕುಳ ಆರೋಪ: ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು

author img

By

Published : Jan 23, 2022, 3:19 AM IST

Updated : Jan 23, 2022, 7:24 AM IST

ರಾಜರಾಜೇಶ್ವರಿನಗರದ ಮಹಿಳೆಯೊಬ್ಬರು ಈ ಹಿಂದೆ ಐಎಫ್‌ಎಸ್ ಅಧಿಕಾರಿ ಆರ್.ರವಿಶಂಕರ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ದೆಹಲಿಯ ಚಾಣಕ್ಯಪುರಿ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವಿಚಾರವಾಗಿ ಈಗ ಮತ್ತೊಂದು ಘಟನೆ ಜರುಗಿದೆ. ಪರಿಣಾಮ ಮಹಿಳೆ ಪೊಲೀಸ್ ಮಹಾನಿರ್ದೇಶರಿಗೆ ದೂರು ಸಲ್ಲಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು
ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು

ಬೆಂಗಳೂರು: ಐಎಫ್‌ಎಸ್ ಅಧಿಕಾರಿ ಆರ್. ರವಿಶಂಕರ್ ವಿರುದ್ಧ ದೆಹಲಿಯಲ್ಲಿ ನೀಡಿರುವ ದೂರನ್ನು ವಾಪಸ್ ಪಡೆಯುವ ಸಲುವಾಗಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಲೋಹಿತ್, ಸಬ್ ಇನ್ಸ್​ಪೆಕ್ಟರ್​ ಚಂದ್ರಶೇಖರ್, ಠಾಣೆ ಬರಹಗಾರ ವೆಂಕಟೇಶ್, ಸಿಬ್ಬಂದಿ ಉಮೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಪೊಲೀಸ್ ಮಹಾನಿರ್ದೇಶಕ ಸಪ್ರವೀಣ್‌ಸೂದ್​ರಿಗೆ ದೂರು ನೀಡಿದ್ದಾರೆ.

ರಾಜರಾಜೇಶ್ವರಿನಗರದ ಮಹಿಳೆಯೊಬ್ಬರು ಈ ಹಿಂದೆ ಐಎಫ್‌ಎಸ್ ಅಧಿಕಾರಿ ಆರ್.ರವಿಶಂಕರ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ದೆಹಲಿಯ ಚಾಣಕ್ಯಪುರಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಮಾಹಿತಿ ಪಡೆದ ರವಿಶಂಕರ್ ಪತ್ನಿ ತುಳಸಿ ಮದ್ದಿನೇನಿ ಅನ್ನಪೂಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸಚಿವರ ಆಪ್ತ ಲೋಹಿತ್ ಮೂಲಕ ದೂರು ಕೊಡಿಸಿ ತನ್ನ ಚಾರಿತ್ರ್ಯ ಹರಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರಿಂದಲೇ ಕಿರುಕುಳ ಆರೋಪ: ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು
ಪೊಲೀಸರಿಂದಲೇ ಕಿರುಕುಳ ಆರೋಪ: ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು

ಬೆಂಗಳೂರು: ಐಎಫ್‌ಎಸ್ ಅಧಿಕಾರಿ ಆರ್. ರವಿಶಂಕರ್ ವಿರುದ್ಧ ದೆಹಲಿಯಲ್ಲಿ ನೀಡಿರುವ ದೂರನ್ನು ವಾಪಸ್ ಪಡೆಯುವ ಸಲುವಾಗಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಲೋಹಿತ್, ಸಬ್ ಇನ್ಸ್​ಪೆಕ್ಟರ್​ ಚಂದ್ರಶೇಖರ್, ಠಾಣೆ ಬರಹಗಾರ ವೆಂಕಟೇಶ್, ಸಿಬ್ಬಂದಿ ಉಮೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಪೊಲೀಸ್ ಮಹಾನಿರ್ದೇಶಕ ಸಪ್ರವೀಣ್‌ಸೂದ್​ರಿಗೆ ದೂರು ನೀಡಿದ್ದಾರೆ.

ರಾಜರಾಜೇಶ್ವರಿನಗರದ ಮಹಿಳೆಯೊಬ್ಬರು ಈ ಹಿಂದೆ ಐಎಫ್‌ಎಸ್ ಅಧಿಕಾರಿ ಆರ್.ರವಿಶಂಕರ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ದೆಹಲಿಯ ಚಾಣಕ್ಯಪುರಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಮಾಹಿತಿ ಪಡೆದ ರವಿಶಂಕರ್ ಪತ್ನಿ ತುಳಸಿ ಮದ್ದಿನೇನಿ ಅನ್ನಪೂಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸಚಿವರ ಆಪ್ತ ಲೋಹಿತ್ ಮೂಲಕ ದೂರು ಕೊಡಿಸಿ ತನ್ನ ಚಾರಿತ್ರ್ಯ ಹರಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರಿಂದಲೇ ಕಿರುಕುಳ ಆರೋಪ: ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು
ಪೊಲೀಸರಿಂದಲೇ ಕಿರುಕುಳ ಆರೋಪ: ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನ ವಿವರ ಇಂತಿದೆ:

Last Updated : Jan 23, 2022, 7:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.