ETV Bharat / state

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

author img

By

Published : Nov 20, 2019, 1:15 PM IST

ಎಸ್​ಡಿಪಿಐ ಸಂಘಟನೆ ಮೇಲೆ ಹಲವು ಆರೋಪಗಳಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಎಸ್​ಡಿಪಿಐ ಮೇಲಿನ ಕೇಸ್ ವಾಪಸ್ ಪಡೆದಿದ್ದರು. ಈಗ ಅದಕ್ಕೆ ಬೆಲೆ ತೆರಬೇಕಾಗಿದೆ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ಬೆಂಗಳೂರು: ತನ್ವೀರ್ ಸೇಠ್​ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್​ ಅಶೋಕ್​, ತನ್ವೀರ್ ಸೇಠ್ ಅಟ್ಯಾಕ್ ಹಿಂದೆ ಎಸ್​ಡಿಪಿಐ ಸಂಘಟನೆ ಕೈವಾಡದ ಶಂಕೆ ವ್ಯಕ್ತಪಡಿಸಿದರು.

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ತನ್ವೀರ್ ಸೇಠ್ ಮೇಲೆ ಹಲ್ಲೆಯಲ್ಲ, ಹತ್ಯೆ ಯತ್ನವೇ ನಡೆದಿದೆ. ಹೀಗಾಗಿ ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದೆ. ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಬ್ಯಾನ್ ಮಾಡೋಕೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕೂಡ ಪಕ್ಷಾಂತರಿ:

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಕ್ಷಾಂತರಿ ಎಂದು ಕಿಡಿಕಾರಿದ ಆರ್.ಅಶೋಕ್, ಅವರು, ಜೆಡಿಎಸ್ ಪಕ್ಷ ಬದಲಾಯಿಸಿ ಬಂದವರು. ಅನರ್ಹರನ್ನ ಟೀಕೆ ಮಾಡುವ ಮುನ್ನ ನಿಮ್ಮದು ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು: ತನ್ವೀರ್ ಸೇಠ್​ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್​ ಅಶೋಕ್​, ತನ್ವೀರ್ ಸೇಠ್ ಅಟ್ಯಾಕ್ ಹಿಂದೆ ಎಸ್​ಡಿಪಿಐ ಸಂಘಟನೆ ಕೈವಾಡದ ಶಂಕೆ ವ್ಯಕ್ತಪಡಿಸಿದರು.

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ತನ್ವೀರ್ ಸೇಠ್ ಮೇಲೆ ಹಲ್ಲೆಯಲ್ಲ, ಹತ್ಯೆ ಯತ್ನವೇ ನಡೆದಿದೆ. ಹೀಗಾಗಿ ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದೆ. ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಬ್ಯಾನ್ ಮಾಡೋಕೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕೂಡ ಪಕ್ಷಾಂತರಿ:

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಕ್ಷಾಂತರಿ ಎಂದು ಕಿಡಿಕಾರಿದ ಆರ್.ಅಶೋಕ್, ಅವರು, ಜೆಡಿಎಸ್ ಪಕ್ಷ ಬದಲಾಯಿಸಿ ಬಂದವರು. ಅನರ್ಹರನ್ನ ಟೀಕೆ ಮಾಡುವ ಮುನ್ನ ನಿಮ್ಮದು ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

Intro:Body:KN_BNG_01_RASHOK_BYTE_SCRIPT_7201951

ಎಸ್ ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ಬೆಂಗಳೂರು: ಎಸ್ ಡಿಪಿಐ ಸಂಘಟನೆ ಮೇಲೆ ಹಲವು ಆರೋಪಗಳಿದ್ದು, ಹಿಂದೆ ಸಿದ್ದರಾಮಯ್ಯ ಅವರ ಮೇಲಿನ ಕೇಸ್ ವಾಪಸ್ ಪಡೆದಿದ್ದರು, ಈಗ ಅದಕ್ಕೆ ಬೆಲೆ ತೆರಬೇಕಾಗಿದೆ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ತನ್ವೀರ್ ಸೇಠ್ ಅಟ್ಯಾಕ್ ಹಿಂದೆ ಎಸ್ ಡಿಪಿಐ ಸಂಘಟನೆ ಕೈವಾಡ ಶಂಕೆ ವಿಚಾರವಾಗಿ ಪ್ರತಿಕ್ರಿಯಯಿಸುತ್ತಾ, ತನ್ವೀರ್ ಸೇಠ್ ಮೇಲೆ ಹಲ್ಲೆಯಲ್ಲ, ಹತ್ಯೆ ಯತ್ನವೇ ನಡೆದಿದೆ. ಹೀಗಾಗಿ ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದೆ. ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಬ್ಯಾನ್ ಮಾಡೋಕೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕೂಡ ಪಕ್ಷಾಂತರಿ:

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಕ್ಷಾಂತರಿ ಎಂದು ಕಿಡಿ ಕಾರಿದ ಆರ್.ಅಶೋಕ್, ಅವರು, ಜೆಡಿಎಸ್ ಪಕ್ಷ ಬದಲಾಯಿಸಿ ಬಂದವರು. ಅನರ್ಹರನ್ನ ಟೀಕೆ ಮಾಡುವ ಮುನ್ನ ನಿಮ್ಮದು ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ನೀವು ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದವರಲ್ವೇ?. ಈಗ 12 ಗೆಲ್ಲುತ್ತೇವೆ ಅಂತೀರಾ ಹಾಗಾದರೆ, ಸೋಲುವ ಮೂರು ಕ್ಷೇತ್ರ ಯಾವುದು?. 12 ರಿಂದ ಮತ್ತೆ 6 ಕ್ಕೆ ಬರುತ್ತಾರೆ. ನಾವು 15 ಕ್ಕೆ 15 ಕ್ಷೇತ್ರ ಗೆಲ್ಲುತ್ತೇವೆ ಎಂದು ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.