ETV Bharat / state

ಮಾರ್ವಾಡಿ ಮೇಯರ್​ಗೆ ಧಿಕ್ಕಾರ ಎಂದ ವಾಟಾಳ್​ ನಾಗರಾಜ್​..!!

author img

By

Published : Oct 1, 2019, 1:39 PM IST

ಬಿಬಿಎಂಪಿ ನೂತನ ಮೇಯರ್​ ಆಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಗೌತಮ್ ವಿರುದ್ಧ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದ್ದಾರೆ.

ವಾಟಾಳ್​ ನಾಗರಾಜ್

ಬೆಂಗಳೂರು : ಬಿಜೆಪಿ ಮೇಯರ್ ಅಭ್ಯರ್ಥಿ ಗೌತಮ್ ಆಯ್ಕೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆವರಣಕ್ಕೆ ಆಗಮಿಸಿ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದರು.

ಮಾರ್ವಾಡಿ ಮೇಯರ್​ಗೆ ಧಿಕ್ಕಾರ ಎಂದ ವಾಟಾಳ್​ ನಾಗರಾಜ್

ಕರ್ನಾಟಕದ ರಾಜಧಾನಿ ಬೆಂಗಳೂರು ಈಗ ತಮಿಳು, ತೆಲುಗು , ಮಾರ್ವಾಡಿಗಳ ಕೈಗೆ ಹೋಗುತ್ತಿದೆ. ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಮೇಯರ್ ಅಚ್ಚ ಕನ್ನಡಿಗರು ಆಗಬೇಕು ಬೆಂಗಳೂರಿನ ಹಿತದೃಷ್ಟಿಯಿಂದ ಈ ಬೆಳವಣಿಗೆ ಸರಿಯಲ್ಲ, ಕನ್ನಡ ಒಕ್ಕೂಟ ದಿಂದ ಮೇಯರ್ ಮಾರವಾಡಿಗಳು ಆಗಿರುವುದನ್ನ ತೀವ್ರವಾಗಿ ಖಂಡಿಸುತ್ತೇವೆ. ಮಾರವಾಡಿ ಮೇಯರ್ ಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿ ಬಿಬಿಎಂಪಿ ಕಚೇರಿ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಬಿಜೆಪಿಗೂ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಬಿಬಿಎಂಪಿ ಕಚೇರಿ ಬಳಿ 144 ಸೆಕ್ಷನ್ ಇದ್ದ ಕಾರಣ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು.

ಬೆಂಗಳೂರು : ಬಿಜೆಪಿ ಮೇಯರ್ ಅಭ್ಯರ್ಥಿ ಗೌತಮ್ ಆಯ್ಕೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆವರಣಕ್ಕೆ ಆಗಮಿಸಿ ವಾಟಾಳ್ ನಾಗರಾಜ್​ ಪ್ರತಿಭಟನೆ ನಡೆಸಿದರು.

ಮಾರ್ವಾಡಿ ಮೇಯರ್​ಗೆ ಧಿಕ್ಕಾರ ಎಂದ ವಾಟಾಳ್​ ನಾಗರಾಜ್

ಕರ್ನಾಟಕದ ರಾಜಧಾನಿ ಬೆಂಗಳೂರು ಈಗ ತಮಿಳು, ತೆಲುಗು , ಮಾರ್ವಾಡಿಗಳ ಕೈಗೆ ಹೋಗುತ್ತಿದೆ. ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಮೇಯರ್ ಅಚ್ಚ ಕನ್ನಡಿಗರು ಆಗಬೇಕು ಬೆಂಗಳೂರಿನ ಹಿತದೃಷ್ಟಿಯಿಂದ ಈ ಬೆಳವಣಿಗೆ ಸರಿಯಲ್ಲ, ಕನ್ನಡ ಒಕ್ಕೂಟ ದಿಂದ ಮೇಯರ್ ಮಾರವಾಡಿಗಳು ಆಗಿರುವುದನ್ನ ತೀವ್ರವಾಗಿ ಖಂಡಿಸುತ್ತೇವೆ. ಮಾರವಾಡಿ ಮೇಯರ್ ಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿ ಬಿಬಿಎಂಪಿ ಕಚೇರಿ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಬಿಜೆಪಿಗೂ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಬಿಬಿಎಂಪಿ ಕಚೇರಿ ಬಳಿ 144 ಸೆಕ್ಷನ್ ಇದ್ದ ಕಾರಣ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು.

Intro:ಬಿಜೆಪಿ ಮೇಯರ್ ಅಭ್ಯರ್ಥಿ ವಿರುದ್ದ ಪ್ರತಿಭಟನೆ ಮಾಡಿದ ವಾಟಾಳ್ ನಾಗರಾಜ್..

ಬಿಜೆಪಿ ಮೇಯರ್ ಅಭ್ಯರ್ಥಿ ಗೌತಮ್ ಆಯ್ಕೆ ಹಿನ್ನಲೆ ಬಿಬಿಎಂಪಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ಮಾಡಿದ
ವಾಟಳ ನಾಗರಾಜ್ . ಬೆಂಗಳೂರಿನ ನಗರಕ್ಕೆ ಮೊದಲ ಬಾರಿಗೆ ಮಾರವಾಡಿಗಳನ್ನ ಮೇಯರ್ ಮಾಡುತ್ತುದ್ದಾರೆ.
ಗಂಭೀರವಾದ ಪರಿಸ್ಥಿತಿ ಬೆಂಗಳೂರು ಕೆಪೇಗೌಡರು ಸ್ಥಾಪಿಸಿದ ನಾಡು.ಕರ್ನಾಟಕದ ರಾಜಧಾನಿಬೆಂಗಳೂರು .
ಬೆಂಗಳೂರು ಈಗ ತಮಿಳು, ತೆಲುಗು , ಮಾರವಾಡಿಗಳ ಕೈಗೆಹೋಗುತ್ತಿದೆ.ಈಬಗ್ಗೆಕನ್ನಡಿಗರುಎಚ್ಚೇತುಕೊಳ್ಳಬೇಕು ಮೇಯರ್ ಅಚ್ಚ ಕನ್ನಡಿಗರು ಆಗಬೇಕು ಬೆಂಗಳೂರು ಹಿತದೃಷ್ಟಿಯಿಂದ ಈ ಬೆಳವಣಿಗೆ ಸರಿಯಲ್ಲ ಕನ್ನಡ ಒಕ್ಕೂಟ ದಿಂದ ಮೇಯರ್ ಮಾರವಾಡಿಗಳು ಆಗಿರುವುದನ್ನ ತ್ರೀವವಾಗಿ ಖಂಡಿಸುತ್ತೆವೆ.Body:ಮಾರವಾಡಿ ಮೇಯರ್ ಗೆ ದಿಕ್ಕಾರ ದಿಕ್ಕಾರ ಎಂದು ಕೂಗಿ ಬಿಬಿಎಮ್ ಪಿ ಕಛೇರಿ ಬಳಿ ವಾಟಳ ನಾಗರಾಜ್ ಪ್ರತಿಭಟನೆ ಮಾಡಿದ್ರು.ಅಲ್ಲದೆ ಬಿಜೆಪಿಗೂ ಧಿಕ್ಕಾರ ಕೂಗಿ
ಪ್ರತಿಭಟನೆ ನಡೆಸಿದ್ರು.ಇನ್ನು ಬಿಬಿ ಎಮ್ ಪಿ ಕಛೇರಿ ಬಳಿ ೧೪೪ ಸೆಕ್ಷನ್ ಇದ್ದ ಕಾರಣ ವಾಟಾಳ್ ನಾಗರಾಜ್ ಅವನ್ನ ವಶಕ್ಕೆ ಪಡೆದು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.