ಬೆಂಗಳೂರು : ಭಾರಿ ವರ್ಗಾವಣೆ ಮಾಡುವ ಮೂಲಕ ಮೈತ್ರಿ ಸರ್ಕಾರ ಆಡಳಿತಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಿದೆ. ಐಪಿಎಸ್, ಐಎಎಸ್, ಐಎಫ್ಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್ನ 14, ಐಪಿಎಸ್11, ಐಎಫ್ಎಸ್ 5 ಹಾಗೂ ಕೆಎಎಸ್ನ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಐಎಎಸ್ ಅಧಿಕಾರಿಗಳು :
- ಪರಮೇಶ್ ಪಾಂಡೆ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
- ವಿ. ಮಂಜುಳಾ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
- ಸಂದೀಪ್ ದಾವೆ - ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ
- ರಾಜ್ ಕುಮಾರ್ ಕತ್ರಿ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ
- ಹರ್ಷಗುಪ್ತ - ಕಾರ್ಯದರ್ಶಿ, ವಸತಿ ಇಲಾಖೆ
- ಪಿ.ಮಣಿವಣ್ಣನ್ - ಕಾರ್ಯದರ್ಶಿ, ಕಾರ್ಮಿಕ ಇಲಾಖೆ
- ಪಿ. ಹೇಮಲತಾ - ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಏಕ್ ರೂಪ್ ಕೌರ್ - ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಪನ್ಮೂಲ ಮತ್ತು ಅಯವ್ಯಯ)
- ಜೆ. ರವಿಶಂಕರ್ - ಎಂ.ಡಿ., ಕೃಷ್ಣಭಾಗ್ಯ ಜಲ ನಿಗಮ
- ಪಿ.ಸಿ. ಜಾಫರ್ - ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ)
- ಕೆ.ಫಹೀಮ್- ಎಂ.ಡಿ., ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ
- ಎಸ್. ಜೀಯಾವುಲ್ಲಾ- ನಿರ್ದೇಶಕ, ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
- ಆರ್. ವಿನೋಥ್ ಪ್ರಿಯ- ಆಯುಕ್ತರು, ಕಾರ್ಮಿಕ ಇಲಾಖೆ
- ಆರ್. ಗಿರೀಶ್ - ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ
ಐಪಿಎಸ್ ಅಧಿಕಾರಿಗಳು :
- ಸೀಮಂತ್ ಕುಮಾರ್ ಸಿಂಗ್ - ಐಜಿಪಿ, ಆಡಳಿತ ವಿಭಾಗ ಪ್ರಧಾನ ಕಚೇರಿ ಬೆಂಗಳೂರು
- ಎಸ್.ಮುರುಗನ್ - ಹೆಚ್ಚವರಿ ಪೊಲೀಸ್ ಆಯುಕ್ತ, ಬೆಂಗಳೂರು ಪೂರ್ವ ವಿಭಾಗ
- ಎಸ್.ಎನ್.ಸಿದ್ದರಾಮಪ್ಪ - ಡಿಐಜಿ, ಅಗ್ನಿಶಾಮಕ ವಿಭಾಗ
- ಎಂ.ಎನ್.ಅನುಚೇತ್ - ಡಿಸಿಪಿ, ವೈಟ್ ಫೀಲ್ಡ್ ವಿಭಾಗ
- ಅಭಿನವ್ ಖರೆ - ಕಮಾಂಡೆಂಟ್ ಕೆಎಸ್ ಆರ್ ಪಿ 4 ನೇ ಬೆಟಾಲಿಯನ್ ಬೆಂಗಳೂರು
- ಡಿ. ಕಿಶೋರ್ ಬಾಬು - ಡಿಸಿಪಿ, ಕಲಬುರಗಿ
- ಲೋಕೇಶ್ - ಬಾಗಲಕೋಟೆ ಎಸ್ಪಿ
- ಅಬ್ದುಲ್ ಅಹಾದ್ - ಎಸ್ಪಿ ಎಸಿಬಿ ಬೆಂಗಳೂರು
- ಡಾ. ಸಂಜೀವ್ ಪಾಟೀಲ್ - ಎಸ್ಪಿ ರೈಲ್ವೆ ವಿಭಾಗ ಬೆಂಗಳೂರು
- ಕೆ.ಜಿ.ದೇವರಾಜು - ಎಸ್ಪಿ ಹಾವೇರಿ ಜಿಲ್ಲೆ
- ಕೆ. ಪರುಷುರಾಮ್ - ಎಸ್ಪಿ, ನಾಗರಿಕ ಜಾರಿ ನಿರ್ದೇಶನಾಲಯ ಬೆಂಗಳೂರು
ಐಎಫ್ಎಸ್ ಅಧಿಕಾರಿಗಳು :
- ವಿಜಯಕುಮಾರ್- ಎಂ.ಡಿ ಕರ್ನಾಟಕ ಸೋಪ್ ಅಂಡ್ ಡಿಟರ್ಜಂಟ್ ಲಿ
- ಅಜಿತ್ ಕುಲಕರ್ಣಿ- ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ ವಿಭಾಗ
- ಕಮಲಾ ಕೆ.- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ
- ಎಸ್. ಪ್ರಭಾಕರನ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ
- ಕೆ. ಚಂದ್ರಶೇಖರ್ ನಾಯಕ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿತ್ರದುರ್ಗ ವಿಭಾಗ