ETV Bharat / state

ರಾತ್ರಿ ವೇಳೆ ಸಿಗ್ನಲ್ ಬಳಿ ಕಳ್ಳತನ.. ಬಾಲಕರು ಪೊಲೀಸರ ವಶಕ್ಕೆ

author img

By

Published : Dec 6, 2020, 10:05 AM IST

ಈ ಬಾಲಕರು ರಾತ್ರಿ ವೇಳೆ ಸಿಗ್ನಲ್ ಬಳಿ ಮೊಬೈಲ್ ಕಸಿದು ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದರು‌‌..

theft near signal at night; thieves detained by police
ರಾತ್ರಿ ವೇಳೆ ಸಿಗ್ನಲ್ ಬಳಿ ಕಳ್ಳತನ....ಬಾಲಕರು ಪೊಲೀಸರ ವಶಕ್ಕೆ

ಬೆಂಗಳೂರು : ರಸ್ತೆ ಬದಿ ನಿಂತು ಕಳ್ಳತನ ನಡೆಸುತ್ತಿದ್ದ ಇಬ್ಬರು ಬಾಲಕರನ್ನು ಸ್ಥಳೀಯರ ಸಹಾಯದಿಂದ‌ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಲಕರು ಪೊಲೀಸರ ವಶಕ್ಕೆ

ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಅದರಲ್ಲೂ ಸರಗಳ್ಳತನ ಪ್ರಕರಣ ಹೆಚ್ಚಾಗಿವೆ. ಆರೋಪಿಗಳ ಉಪಟಳದಿಂದ ಬೇಸತ್ತು ಸುತ್ತಮುತ್ತಲಿನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ, ಬಾಲಕರು ಕಳ್ಳತನ ಮಾಡುತ್ತಿರುವುದು ತಿಳಿದು ಬಂದಿತ್ತು.

ಈ ಬಾಲಕರು ರಾತ್ರಿ ವೇಳೆ ಸಿಗ್ನಲ್ ಬಳಿ ಮೊಬೈಲ್ ಕಸಿದು ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದರು‌‌.

ಈ ಸುದ್ದಿಯನ್ನೂ ಓದಿ: ಹಿರಿಯೂರು ಬಳಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ : ಇಬ್ಬರು ಸಾವು

ನಿನ್ನೆ ಸಹ ಸರಗಳ್ಳತನ ಎಸಗಲು ಬಂದಿದ್ದಾರೆ. ಅನುಮಾನಸ್ಪದ ವರ್ತನೆ ಕಂಡು ಸ್ಥಳೀಯರೇ ಈ ಇಬ್ಬರು ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು : ರಸ್ತೆ ಬದಿ ನಿಂತು ಕಳ್ಳತನ ನಡೆಸುತ್ತಿದ್ದ ಇಬ್ಬರು ಬಾಲಕರನ್ನು ಸ್ಥಳೀಯರ ಸಹಾಯದಿಂದ‌ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಲಕರು ಪೊಲೀಸರ ವಶಕ್ಕೆ

ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಅದರಲ್ಲೂ ಸರಗಳ್ಳತನ ಪ್ರಕರಣ ಹೆಚ್ಚಾಗಿವೆ. ಆರೋಪಿಗಳ ಉಪಟಳದಿಂದ ಬೇಸತ್ತು ಸುತ್ತಮುತ್ತಲಿನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ, ಬಾಲಕರು ಕಳ್ಳತನ ಮಾಡುತ್ತಿರುವುದು ತಿಳಿದು ಬಂದಿತ್ತು.

ಈ ಬಾಲಕರು ರಾತ್ರಿ ವೇಳೆ ಸಿಗ್ನಲ್ ಬಳಿ ಮೊಬೈಲ್ ಕಸಿದು ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದರು‌‌.

ಈ ಸುದ್ದಿಯನ್ನೂ ಓದಿ: ಹಿರಿಯೂರು ಬಳಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ : ಇಬ್ಬರು ಸಾವು

ನಿನ್ನೆ ಸಹ ಸರಗಳ್ಳತನ ಎಸಗಲು ಬಂದಿದ್ದಾರೆ. ಅನುಮಾನಸ್ಪದ ವರ್ತನೆ ಕಂಡು ಸ್ಥಳೀಯರೇ ಈ ಇಬ್ಬರು ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.