ETV Bharat / state

ಬೆಂಗಳೂರು: ಕೊರೊನಾ ತೊಲಗಲೆಂದು ಅಣ್ಣಮ್ಮಗೆ ಕುರಿ, ಕೋಳಿ ಬಲಿ - ಬೆಂಗಳೂರಿನಲ್ಲಿ ಕೊರೊನ ತೊಲಗಲಿ ಎಂದು ಕುರಿ, ಕೋಳಿ ಬಲಿ

ಕೆ.ಪಿ ಅಗ್ರಹಾರ ಬಡಾವಣೆಯ ಹಲವು ಕಡೆಗಳಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಸ್ಥಾಪನೆ ಮಾಡಿ ಏರಿಯಾದ ಬೀದಿಗಳಲ್ಲಿ ರಂಗೋಲಿ ಬಿಟ್ಟು ಆಚರಣೆ ನಡೆದಿದೆ.

Special worship at KP Agrahara plantation
ಕೊರೊನ ತೊಲಗಲಿ ಎಂದು ಕುರಿ, ಕೋಳಿ ಬಲಿ
author img

By

Published : Jun 6, 2021, 12:54 PM IST

ಬೆಂಗಳೂರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿ ನಗರದ ಕೆ.ಪಿ ಅಗ್ರಹಾರದಲ್ಲಿ ಬೆಳ್ಳಂಬೆಳಗ್ಗೆ ನಿವಾಸಿಗಳು ಕುರಿ ಮತ್ತು ಕೋಳಿ ಬಲಿಕೊಟ್ಟಿದ್ದಾರೆ.

ಕೊರೊನಾ ತೊಲಗಲಿ ಎಂದು ಕುರಿ, ಕೋಳಿ ಬಲಿ

ಕೆ.ಪಿ ಅಗ್ರಹಾರ ಬಡಾವಣೆಯ 16 ನೇ ಕ್ರಾಸ್, 6 ನೇ ಕ್ರಾಸ್, 17 ನೇ ಕ್ರಾಸ್,13 ನೇ ಕ್ರಾಸ್ ಸೇರಿ ಹಲವು ಕಡೆಗಳಲ್ಲಿ ಜನರು ಏಕಕಕಾಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಗಲ್ಲಿಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಸ್ಥಾಪನೆ ಮಾಡಿದ್ದು ಬೀದಿಗಳಲ್ಲಿ ರಂಗೋಲಿ ಇಟ್ಟು ಕೊರೊನಾ ತೊಲಗುವಂತೆ ಪ್ರಾರ್ಥಿಸಿದರು.

ಬೆಂಗಳೂರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿ ನಗರದ ಕೆ.ಪಿ ಅಗ್ರಹಾರದಲ್ಲಿ ಬೆಳ್ಳಂಬೆಳಗ್ಗೆ ನಿವಾಸಿಗಳು ಕುರಿ ಮತ್ತು ಕೋಳಿ ಬಲಿಕೊಟ್ಟಿದ್ದಾರೆ.

ಕೊರೊನಾ ತೊಲಗಲಿ ಎಂದು ಕುರಿ, ಕೋಳಿ ಬಲಿ

ಕೆ.ಪಿ ಅಗ್ರಹಾರ ಬಡಾವಣೆಯ 16 ನೇ ಕ್ರಾಸ್, 6 ನೇ ಕ್ರಾಸ್, 17 ನೇ ಕ್ರಾಸ್,13 ನೇ ಕ್ರಾಸ್ ಸೇರಿ ಹಲವು ಕಡೆಗಳಲ್ಲಿ ಜನರು ಏಕಕಕಾಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಗಲ್ಲಿಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಸ್ಥಾಪನೆ ಮಾಡಿದ್ದು ಬೀದಿಗಳಲ್ಲಿ ರಂಗೋಲಿ ಇಟ್ಟು ಕೊರೊನಾ ತೊಲಗುವಂತೆ ಪ್ರಾರ್ಥಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.