ETV Bharat / state

ರಮೇಶ್​​ ಜಾರಕಿಹೊಳಿ,ಮಹೇಶ್ ಕುಮಟಳ್ಳಿ,ಶಂಕರ್ ಶಾಸಕತ್ವ​​​ ಅನರ್ಹ:ಸ್ಪೀಕರ್ ಮಹತ್ವದ​ ಆದೇಶ

author img

By

Published : Jul 25, 2019, 7:31 PM IST

Updated : Jul 25, 2019, 11:00 PM IST

ಸ್ಪೀಕರ್​ ರಮೇಶ್​ ಕುಮಾರ್​

20:47 July 25

ರಮೇಶ್​ ಜಾರಕಿಹೊಳಿ,ಮಹೇಶ್ ಕುಮಟಳ್ಳಿ,ಶಂಕರ್​​ ಅನರ್ಹ:ಸ್ಪೀಕರ್ ಮಹತ್ವದ​ ಆದೇಶ

ಜಾರಕಿಹೊಳಿ,ಕುಮಟಳ್ಳಿ ಅನರ್ಹ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹಗೊಳಿಸಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಗೋಕಾಕ್​​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್ ಶಂಕರ್​ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವುದಾಗಿ ಹೇಳಿದ್ರು.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗು ಸ್ಪೀಕರ್‌ಗೂ ಅವರು ಪತ್ರ ಸಲ್ಲಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ಕಾಲ ಅನರ್ಹಗೊಳಿಸಲಾಗಿದೆ. ಪ್ರಸ್ತಕ್ತ 15 ನೇ ವಿಧಾನಸಭೆ ಪೂರ್ಣಗೊಳ್ಳಲಿರುವ  2023 ಮೇ ತಿಂಗಳವರೆಗೆ ಈ ಮೂವರು ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ. ಇನ್ನು ಈ  ವಿಧಾನಸಭೆ ಮುಕ್ತಾಯಗೊಳ್ಳುವರೆಗೂ ಈ ಮೂವರೂ ಕೂಡಾ ವಿಧಾನಸಭೆ ಪ್ರವೇಶ ಪಡೆದುಕೊಳ್ಳುವ ಹಾಗಿಲ್ಲ. ಜತೆಗೆ ಶಾಸಕ ಮತ್ತು ಮಂತ್ರಿ ಆಗುವ ಭಾಗ್ಯವನ್ನೂ ಕಳೆದುಕೊಂಡಿದ್ದಾರೆ.

ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಆದಷ್ಟು ಬೇಗ ಪರಿಶೀಲಿಸಿ ತಮ್ಮ ನಿಲುವು ತಿಳಿಸುವುದಾಗಿ ಸ್ಪೀಕರ್​ ರಮೇಶ್​ ಕುಮಾರ್​ ಇದೇ ವೇಳೆ ಮಾಹಿತಿ ನೀಡಿದರು.

20:32 July 25

ಉಳಿದ ಶಾಸಕರ ರಾಜೀನಾಮೆ ಬಗ್ಗೆ ಆದಷ್ಟು ಬೇಗ ತೀರ್ಮಾನ

  • ಇನ್ನುಳಿದ ಶಾಸಕರ ರಾಜೀನಾಮೆ ತೀರ್ಮಾನಕ್ಕೆ ಸಮಯ ಬೇಕು: ಸ್ಪೀಕರ್​​
  • ಕೆಲವೇ ದಿನಗಳಲ್ಲಿ ಅವರ ರಾಜೀನಾಮೆ ಕುರಿತು ತೀರ್ಮಾಣ ತೆಗೆದುಕೊಳ್ಳುವೆ: ರಮೇಶ್​ ಕುಮಾರ್​​
  • ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆ: ಸ್ಪೀಕರ್​ ರಮೇಶ್​ ಕುಮಾರ್​
  • ಹೊಸ ಸರ್ಕಾರ ರಚನೆಯಾಗುವವರೆಗೂ ನಾನೇ ಸ್ಪೀಕರ್​:ರಮೇಶ್​ ಕುಮಾರ್​
  • ನನ್ನ ಕರ್ತವ್ಯ ಮುಗಿಯುವರೆಗೂ ನಿಷ್ಠೆಯಿಂದ ಕೆಲಸ ಮುಗಿಸಿ ಮುಂದಿನ ನಡೆ: ಸ್ಪೀಕರ್​

20:28 July 25

ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅನರ್ಹ

  • ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅನರ್ಹ
  • ಸ್ಪೀಕರ್​ ರಮೇಶ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ಹೇಳಿಕೆ
  • ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅನರ್ಹ
  • 2023ರ ಮೇ ವರೆಗೂ ಅನರ್ಹಗೊಂಡ ಶಾಸಕರು
  • ಪಕ್ಷಾಂತರ ನಿಷೇಧ ಕಾಯ್ದೆಯಡಿ ಮೂವರು ಶಾಸಕರು ಅನರ್ಹ
  • 10ಶೆಡೂಲ್ಡ್​​ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ನಿರ್ಧಾರ

20:22 July 25

ರಾಜೀನಾಮೆ ಎಂಬುದು ಗೌರಯುತವಾಗಿ ನೀಡುವುದು, ಅನರ್ಹತೆ ಎಂಬುದು ಛೀಮಾರಿ ಹಾಕುವುದು:ಸ್ಪೀಕರ್​

  • ಶಿವರಾತ್ರಿಯಂದು ನಮ್ಮ ಗ್ರಾಮಕ್ಕೆ ಬಂದು ಡಾ.ಉಮೇಶ್​ ಜಾಧವ್​ ರಾಜೀನಾಮೆ: ಸ್ಪೀಕರ್​
  • ರಾಜೀನಾಮೆ ಎಂಬುದು ಗೌರಯುತವಾಗಿ ನೀಡುವುದು, ಅನರ್ಹತೆ ಎಂಬುದು ಛೀಮಾರಿ ಹಾಕುವುದು:ಸ್ಪೀಕರ್​
  • ಉಮೇಶ್​ ಜಾಧವ್​ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಸ್ಪೀಕರ್​​

20:17 July 25

ತಮಿಳುನಾಡು ಪ್ರಕರಣ ಉಲ್ಲೇಖ ಮಾಡಿದ ಸ್ಪೀಕರ್​ ರಮೇಶ್​ ಕುಮಾರ್​

ರಮೇಶ್​ ಕುಮಾರ್​ ಸ್ಪೀಕರ್​​
  • ಜುಲೈ 6ರಂದು ಒಟ್ಟಿಗೆ ಬಂದು ರಾಜೀನಾಮೆ ಸಲ್ಲಿಕೆ ಮಾಡಿದರು
  • ರಾಜೀನಾಮೆ ನೀಡುವ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ:ಸ್ಪೀಕರ್​
  • ನೋಟಿಸ್​ ನೀಡಿದ್ದರೂ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ
  • ಜುಲೈ 8ರಂದು ಕಚೇರಿಗೆ ಬಂದು ರಾಜೀನಾಮೆ ಸಲ್ಲಿಕೆ ಮಾಡಿದ್ದರು
  • ಈ ಮಧ್ಯೆ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ, ರಾಜೀನಾಮೆ ಇತ್ಯರ್ಥ ಮಾಡಲು ತಿಳಿಸುತ್ತಾರೆ
  • ಅದಾದ ಬಳಿಕ ಜುಲೈ 11ರಂದು ಮತ್ತೊಮ್ಮೆ ರಾಜೀನಾಮೆ ಸಲ್ಲಿಕೆ ಮಾಡುತ್ತಾರೆ
  • ತಮಿಳುನಾಡು ಪ್ರಕರಣ ಉಲ್ಲೇಖ ಮಾಡಿದ ಸ್ಪೀಕರ್​ ರಮೇಶ್​ ಕುಮಾರ್​
  •  ಡಾ. ಉಮೇಶ್​ ಜಿ. ಜಾಧವ್​ ಅವರ ರಾಜೀನಾಮೆ ಪತ್ರವನ್ನ 1/14ರಂದು ಒಪ್ಪಿಕೊಂಡಿದ್ದೇನೆ

20:06 July 25

ನೋಟಿಸ್​ ನೀಡಿ ಮತ್ತೊಮ್ಮೆ ರಾಜೀನಾಮೆ ನೀಡಲು ತಿಳಿಸಿದೆ: ಸ್ಪೀಕರ್​​​

  • ಶಾಸಕರಾದ ರಮೇಶ್​ ಜಾರಕಿಹೊಳಿ,ಮಹೇಶ್​ ಕುಮಟಳ್ಳಿ ವಿರುದ್ಧ ದೂರು
  • ಆ ದೂರು ಹಾಗೆಯೇ ಮುಂದುವರಿದಿತ್ತು:ಸ್ಪೀಕರ್​​​
  • ಈ ಬೆಳವಣಿಗೆ ಬಳಿಕ ಸಿಎಲ್​ಪಿ ಮುಖಂಡ ಸಿದ್ದರಾಮಯ್ಯ ದೂರು ನೀಡಿದ್ದಾರೆ

19:58 July 25

ಶಾಸಕ ಸ್ಥಾನದಿಂದ ರಾಣೆಬೆನ್ನೂರು ಶಾಸಕ ಆರ್​ ಶಂಕರ್​ ಅನರ್ಹ

ಆರ್​.ಶಂಕರ್ ಅನರ್ಹ
  • ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹ
  • ಸುದ್ದಿಗೋಷ್ಠಿಯಲ್ಲಿ ಸ್ಪೀಕರ್​ ರಮೇಶ್​ ಕುಮಾರ್​ ಘೋಷಣೆ
  • ಆರ್​.ಶಂಕರ್​ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
  • ಅನರ್ಹಗೊಳಿಸಿದ ಸ್ಪೀಕರ್​ ರಮೇಶ್​ ಕುಮಾರ್​​​​
  • ಶಾಸಕ ಸ್ಥಾನದಿಂದ ಅನರ್ಹಗೊಂಡ ಆರ್​.ಶಂಕರ್​​​
  • 2023 ಮೇ ವರೆಗೆ ಅನರ್ಹಗೊಂಡ ಪಕ್ಷೇತರ ಶಾಸಕ ಆರ್​. ಶಂಕರ್​​
  • 3 ವರ್ಷ 10 ತಿಂಗಳು ಅನರ್ಹಗೊಂಡ ಆರ್​ ಶಂಕರ್​​

19:55 July 25

ರಾಣೆಬೆನ್ನೂರು ಶಾಸಕ ಆರ್​ ಶಂಕರ್​ ಬಗ್ಗೆ  ತೀರ್ಮಾಣ:ಸ್ಪೀಕರ್​​

ರಮೇಶ್​ ಕುಮಾರ್​ ಸುದ್ದಿಗೋಷ್ಠಿ
  • ರಾಣೆಬೆನ್ನೂರು ಶಾಸಕ ಆರ್​ ಶಂಕರ್​ ಬಗ್ಗೆ  ತೀರ್ಮಾಣ
  • ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಶಾಸಕ ಆರ್​. ಶಂಕರ್​ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಮಾಹಿತಿ
  • ಕಾಂಗ್ರೆಸ್​​ನಲ್ಲಿ ವಿಲೀನವಾಗುವುದರ ಬಗ್ಗೆ ಮಾಹಿತಿ ನೀಡಿದರು
  • 10ನೇ ಪರಿಚ್ಛೇದದ ಅನ್ವಯವಾಗಿ ಪಕ್ಷ ವಿಲೀನ ಮಾಡುವ ಬಗ್ಗೆ ಮಾಹಿತಿ 
  • ಸಿಎಲ್​​ಪಿ ಮುಖಂಡ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು
  • ಅವರಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್​ ಸದಸ್ಯರೊಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ
  • ಇದಾದ ಬಳಿಕ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದರು

19:47 July 25

ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ: ಸ್ಪೀಕರ್​​

  • ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ಆರಂಭ ಮಾಡಿದ ಸ್ಪೀಕರ್​ ರಮೇಶ್​ ಕುಮಾರ್​​​​​
  • ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ: ಸ್ಪೀಕರ್​​
  • 17 ಶಾಸಕರ ಮೇಲೆ ಬೇರೆ ಬೇರೆ ಪ್ರಕರಣಗಳಿವೆ
  • ಕಳೆದ ಕೆಲವು ದಿನಗಳಿಂದ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಿಮಗೆ ಗೊತ್ತಿದೆ
  • ಸುಪ್ರೀಂಕೋರ್ಟ್​​ನಲ್ಲಿ ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ಇತ್ಯರ್ಥವಾಗಿದೆ

19:17 July 25

ರಮೇಶ್​​ ಜಾರಕಿಹೊಳಿ,ಮಹೇಶ್ ಕುಮಟಳ್ಳಿ,ಶಂಕರ್ ಶಾಸಕತ್ವ​​ ಅನರ್ಹ:ಸ್ಪೀಕರ್ ಮಹತ್ವದ​ ಆದೇಶ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹಗೊಳಿಸಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಗೋಕಾಕ್​​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್ ಶಂಕರ್​ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವುದಾಗಿ ಹೇಳಿದ್ರು.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗು ಸ್ಪೀಕರ್‌ಗೂ ಅವರು ಪತ್ರ ಸಲ್ಲಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ಕಾಲ ಅನರ್ಹಗೊಳಿಸಲಾಗಿದೆ. ಪ್ರಸ್ತಕ್ತ 15 ನೇ ವಿಧಾನಸಭೆ ಪೂರ್ಣಗೊಳ್ಳಲಿರುವ  2023 ಮೇ ತಿಂಗಳವರೆಗೆ ಈ ಮೂವರು ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ. ಇನ್ನು ಈ  ವಿಧಾನಸಭೆ ಮುಕ್ತಾಯಗೊಳ್ಳುವರೆಗೂ ಈ ಮೂವರೂ ಕೂಡಾ ವಿಧಾನಸಭೆ ಪ್ರವೇಶ ಪಡೆದುಕೊಳ್ಳುವ ಹಾಗಿಲ್ಲ. ಜತೆಗೆ ಶಾಸಕ ಮತ್ತು ಮಂತ್ರಿ ಆಗುವ ಭಾಗ್ಯವನ್ನೂ ಕಳೆದುಕೊಂಡಿದ್ದಾರೆ.

ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಆದಷ್ಟು ಬೇಗ ಪರಿಶೀಲಿಸಿ ತಮ್ಮ ನಿಲುವು ತಿಳಿಸುವುದಾಗಿ ಸ್ಪೀಕರ್​ ರಮೇಶ್​ ಕುಮಾರ್​ ಇದೇ ವೇಳೆ ಮಾಹಿತಿ ನೀಡಿದರು.

20:47 July 25

ರಮೇಶ್​ ಜಾರಕಿಹೊಳಿ,ಮಹೇಶ್ ಕುಮಟಳ್ಳಿ,ಶಂಕರ್​​ ಅನರ್ಹ:ಸ್ಪೀಕರ್ ಮಹತ್ವದ​ ಆದೇಶ

ಜಾರಕಿಹೊಳಿ,ಕುಮಟಳ್ಳಿ ಅನರ್ಹ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹಗೊಳಿಸಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಗೋಕಾಕ್​​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್ ಶಂಕರ್​ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವುದಾಗಿ ಹೇಳಿದ್ರು.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗು ಸ್ಪೀಕರ್‌ಗೂ ಅವರು ಪತ್ರ ಸಲ್ಲಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ಕಾಲ ಅನರ್ಹಗೊಳಿಸಲಾಗಿದೆ. ಪ್ರಸ್ತಕ್ತ 15 ನೇ ವಿಧಾನಸಭೆ ಪೂರ್ಣಗೊಳ್ಳಲಿರುವ  2023 ಮೇ ತಿಂಗಳವರೆಗೆ ಈ ಮೂವರು ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ. ಇನ್ನು ಈ  ವಿಧಾನಸಭೆ ಮುಕ್ತಾಯಗೊಳ್ಳುವರೆಗೂ ಈ ಮೂವರೂ ಕೂಡಾ ವಿಧಾನಸಭೆ ಪ್ರವೇಶ ಪಡೆದುಕೊಳ್ಳುವ ಹಾಗಿಲ್ಲ. ಜತೆಗೆ ಶಾಸಕ ಮತ್ತು ಮಂತ್ರಿ ಆಗುವ ಭಾಗ್ಯವನ್ನೂ ಕಳೆದುಕೊಂಡಿದ್ದಾರೆ.

ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಆದಷ್ಟು ಬೇಗ ಪರಿಶೀಲಿಸಿ ತಮ್ಮ ನಿಲುವು ತಿಳಿಸುವುದಾಗಿ ಸ್ಪೀಕರ್​ ರಮೇಶ್​ ಕುಮಾರ್​ ಇದೇ ವೇಳೆ ಮಾಹಿತಿ ನೀಡಿದರು.

20:32 July 25

ಉಳಿದ ಶಾಸಕರ ರಾಜೀನಾಮೆ ಬಗ್ಗೆ ಆದಷ್ಟು ಬೇಗ ತೀರ್ಮಾನ

  • ಇನ್ನುಳಿದ ಶಾಸಕರ ರಾಜೀನಾಮೆ ತೀರ್ಮಾನಕ್ಕೆ ಸಮಯ ಬೇಕು: ಸ್ಪೀಕರ್​​
  • ಕೆಲವೇ ದಿನಗಳಲ್ಲಿ ಅವರ ರಾಜೀನಾಮೆ ಕುರಿತು ತೀರ್ಮಾಣ ತೆಗೆದುಕೊಳ್ಳುವೆ: ರಮೇಶ್​ ಕುಮಾರ್​​
  • ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆ: ಸ್ಪೀಕರ್​ ರಮೇಶ್​ ಕುಮಾರ್​
  • ಹೊಸ ಸರ್ಕಾರ ರಚನೆಯಾಗುವವರೆಗೂ ನಾನೇ ಸ್ಪೀಕರ್​:ರಮೇಶ್​ ಕುಮಾರ್​
  • ನನ್ನ ಕರ್ತವ್ಯ ಮುಗಿಯುವರೆಗೂ ನಿಷ್ಠೆಯಿಂದ ಕೆಲಸ ಮುಗಿಸಿ ಮುಂದಿನ ನಡೆ: ಸ್ಪೀಕರ್​

20:28 July 25

ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅನರ್ಹ

  • ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅನರ್ಹ
  • ಸ್ಪೀಕರ್​ ರಮೇಶ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ಹೇಳಿಕೆ
  • ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅನರ್ಹ
  • 2023ರ ಮೇ ವರೆಗೂ ಅನರ್ಹಗೊಂಡ ಶಾಸಕರು
  • ಪಕ್ಷಾಂತರ ನಿಷೇಧ ಕಾಯ್ದೆಯಡಿ ಮೂವರು ಶಾಸಕರು ಅನರ್ಹ
  • 10ಶೆಡೂಲ್ಡ್​​ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ನಿರ್ಧಾರ

20:22 July 25

ರಾಜೀನಾಮೆ ಎಂಬುದು ಗೌರಯುತವಾಗಿ ನೀಡುವುದು, ಅನರ್ಹತೆ ಎಂಬುದು ಛೀಮಾರಿ ಹಾಕುವುದು:ಸ್ಪೀಕರ್​

  • ಶಿವರಾತ್ರಿಯಂದು ನಮ್ಮ ಗ್ರಾಮಕ್ಕೆ ಬಂದು ಡಾ.ಉಮೇಶ್​ ಜಾಧವ್​ ರಾಜೀನಾಮೆ: ಸ್ಪೀಕರ್​
  • ರಾಜೀನಾಮೆ ಎಂಬುದು ಗೌರಯುತವಾಗಿ ನೀಡುವುದು, ಅನರ್ಹತೆ ಎಂಬುದು ಛೀಮಾರಿ ಹಾಕುವುದು:ಸ್ಪೀಕರ್​
  • ಉಮೇಶ್​ ಜಾಧವ್​ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಸ್ಪೀಕರ್​​

20:17 July 25

ತಮಿಳುನಾಡು ಪ್ರಕರಣ ಉಲ್ಲೇಖ ಮಾಡಿದ ಸ್ಪೀಕರ್​ ರಮೇಶ್​ ಕುಮಾರ್​

ರಮೇಶ್​ ಕುಮಾರ್​ ಸ್ಪೀಕರ್​​
  • ಜುಲೈ 6ರಂದು ಒಟ್ಟಿಗೆ ಬಂದು ರಾಜೀನಾಮೆ ಸಲ್ಲಿಕೆ ಮಾಡಿದರು
  • ರಾಜೀನಾಮೆ ನೀಡುವ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ:ಸ್ಪೀಕರ್​
  • ನೋಟಿಸ್​ ನೀಡಿದ್ದರೂ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ
  • ಜುಲೈ 8ರಂದು ಕಚೇರಿಗೆ ಬಂದು ರಾಜೀನಾಮೆ ಸಲ್ಲಿಕೆ ಮಾಡಿದ್ದರು
  • ಈ ಮಧ್ಯೆ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ, ರಾಜೀನಾಮೆ ಇತ್ಯರ್ಥ ಮಾಡಲು ತಿಳಿಸುತ್ತಾರೆ
  • ಅದಾದ ಬಳಿಕ ಜುಲೈ 11ರಂದು ಮತ್ತೊಮ್ಮೆ ರಾಜೀನಾಮೆ ಸಲ್ಲಿಕೆ ಮಾಡುತ್ತಾರೆ
  • ತಮಿಳುನಾಡು ಪ್ರಕರಣ ಉಲ್ಲೇಖ ಮಾಡಿದ ಸ್ಪೀಕರ್​ ರಮೇಶ್​ ಕುಮಾರ್​
  •  ಡಾ. ಉಮೇಶ್​ ಜಿ. ಜಾಧವ್​ ಅವರ ರಾಜೀನಾಮೆ ಪತ್ರವನ್ನ 1/14ರಂದು ಒಪ್ಪಿಕೊಂಡಿದ್ದೇನೆ

20:06 July 25

ನೋಟಿಸ್​ ನೀಡಿ ಮತ್ತೊಮ್ಮೆ ರಾಜೀನಾಮೆ ನೀಡಲು ತಿಳಿಸಿದೆ: ಸ್ಪೀಕರ್​​​

  • ಶಾಸಕರಾದ ರಮೇಶ್​ ಜಾರಕಿಹೊಳಿ,ಮಹೇಶ್​ ಕುಮಟಳ್ಳಿ ವಿರುದ್ಧ ದೂರು
  • ಆ ದೂರು ಹಾಗೆಯೇ ಮುಂದುವರಿದಿತ್ತು:ಸ್ಪೀಕರ್​​​
  • ಈ ಬೆಳವಣಿಗೆ ಬಳಿಕ ಸಿಎಲ್​ಪಿ ಮುಖಂಡ ಸಿದ್ದರಾಮಯ್ಯ ದೂರು ನೀಡಿದ್ದಾರೆ

19:58 July 25

ಶಾಸಕ ಸ್ಥಾನದಿಂದ ರಾಣೆಬೆನ್ನೂರು ಶಾಸಕ ಆರ್​ ಶಂಕರ್​ ಅನರ್ಹ

ಆರ್​.ಶಂಕರ್ ಅನರ್ಹ
  • ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹ
  • ಸುದ್ದಿಗೋಷ್ಠಿಯಲ್ಲಿ ಸ್ಪೀಕರ್​ ರಮೇಶ್​ ಕುಮಾರ್​ ಘೋಷಣೆ
  • ಆರ್​.ಶಂಕರ್​ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
  • ಅನರ್ಹಗೊಳಿಸಿದ ಸ್ಪೀಕರ್​ ರಮೇಶ್​ ಕುಮಾರ್​​​​
  • ಶಾಸಕ ಸ್ಥಾನದಿಂದ ಅನರ್ಹಗೊಂಡ ಆರ್​.ಶಂಕರ್​​​
  • 2023 ಮೇ ವರೆಗೆ ಅನರ್ಹಗೊಂಡ ಪಕ್ಷೇತರ ಶಾಸಕ ಆರ್​. ಶಂಕರ್​​
  • 3 ವರ್ಷ 10 ತಿಂಗಳು ಅನರ್ಹಗೊಂಡ ಆರ್​ ಶಂಕರ್​​

19:55 July 25

ರಾಣೆಬೆನ್ನೂರು ಶಾಸಕ ಆರ್​ ಶಂಕರ್​ ಬಗ್ಗೆ  ತೀರ್ಮಾಣ:ಸ್ಪೀಕರ್​​

ರಮೇಶ್​ ಕುಮಾರ್​ ಸುದ್ದಿಗೋಷ್ಠಿ
  • ರಾಣೆಬೆನ್ನೂರು ಶಾಸಕ ಆರ್​ ಶಂಕರ್​ ಬಗ್ಗೆ  ತೀರ್ಮಾಣ
  • ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಶಾಸಕ ಆರ್​. ಶಂಕರ್​ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಮಾಹಿತಿ
  • ಕಾಂಗ್ರೆಸ್​​ನಲ್ಲಿ ವಿಲೀನವಾಗುವುದರ ಬಗ್ಗೆ ಮಾಹಿತಿ ನೀಡಿದರು
  • 10ನೇ ಪರಿಚ್ಛೇದದ ಅನ್ವಯವಾಗಿ ಪಕ್ಷ ವಿಲೀನ ಮಾಡುವ ಬಗ್ಗೆ ಮಾಹಿತಿ 
  • ಸಿಎಲ್​​ಪಿ ಮುಖಂಡ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು
  • ಅವರಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್​ ಸದಸ್ಯರೊಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ
  • ಇದಾದ ಬಳಿಕ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದರು

19:47 July 25

ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ: ಸ್ಪೀಕರ್​​

  • ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ಆರಂಭ ಮಾಡಿದ ಸ್ಪೀಕರ್​ ರಮೇಶ್​ ಕುಮಾರ್​​​​​
  • ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ: ಸ್ಪೀಕರ್​​
  • 17 ಶಾಸಕರ ಮೇಲೆ ಬೇರೆ ಬೇರೆ ಪ್ರಕರಣಗಳಿವೆ
  • ಕಳೆದ ಕೆಲವು ದಿನಗಳಿಂದ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಿಮಗೆ ಗೊತ್ತಿದೆ
  • ಸುಪ್ರೀಂಕೋರ್ಟ್​​ನಲ್ಲಿ ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ಇತ್ಯರ್ಥವಾಗಿದೆ

19:17 July 25

ರಮೇಶ್​​ ಜಾರಕಿಹೊಳಿ,ಮಹೇಶ್ ಕುಮಟಳ್ಳಿ,ಶಂಕರ್ ಶಾಸಕತ್ವ​​ ಅನರ್ಹ:ಸ್ಪೀಕರ್ ಮಹತ್ವದ​ ಆದೇಶ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್​.ಶಂಕರ್​ ಅನರ್ಹಗೊಳಿಸಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಗೋಕಾಕ್​​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್ ಶಂಕರ್​ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವುದಾಗಿ ಹೇಳಿದ್ರು.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗು ಸ್ಪೀಕರ್‌ಗೂ ಅವರು ಪತ್ರ ಸಲ್ಲಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ಕಾಲ ಅನರ್ಹಗೊಳಿಸಲಾಗಿದೆ. ಪ್ರಸ್ತಕ್ತ 15 ನೇ ವಿಧಾನಸಭೆ ಪೂರ್ಣಗೊಳ್ಳಲಿರುವ  2023 ಮೇ ತಿಂಗಳವರೆಗೆ ಈ ಮೂವರು ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ. ಇನ್ನು ಈ  ವಿಧಾನಸಭೆ ಮುಕ್ತಾಯಗೊಳ್ಳುವರೆಗೂ ಈ ಮೂವರೂ ಕೂಡಾ ವಿಧಾನಸಭೆ ಪ್ರವೇಶ ಪಡೆದುಕೊಳ್ಳುವ ಹಾಗಿಲ್ಲ. ಜತೆಗೆ ಶಾಸಕ ಮತ್ತು ಮಂತ್ರಿ ಆಗುವ ಭಾಗ್ಯವನ್ನೂ ಕಳೆದುಕೊಂಡಿದ್ದಾರೆ.

ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಆದಷ್ಟು ಬೇಗ ಪರಿಶೀಲಿಸಿ ತಮ್ಮ ನಿಲುವು ತಿಳಿಸುವುದಾಗಿ ಸ್ಪೀಕರ್​ ರಮೇಶ್​ ಕುಮಾರ್​ ಇದೇ ವೇಳೆ ಮಾಹಿತಿ ನೀಡಿದರು.

Intro:Body:

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಸ್ಪೀಕರ್​ ರಮೇಶ್​ ಕುಮಾರ್​ ಸುದ್ದಿಗೋಷ್ಠಿ ನಡೆಸಲಿದ್ದು, ಬಹಳಷ್ಟು ಕುತೂಹಲ ಪಡೆದುಕೊಂಡಿದೆ.


Conclusion:
Last Updated : Jul 25, 2019, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.