ETV Bharat / state

ಪುನೀತ್ ರಾಜ್​​​​ಕುಮಾರ್ ಪರಿಸ್ಥಿತಿ​ ಗಂಭೀರ: ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು

author img

By

Published : Oct 29, 2021, 2:57 PM IST

ವಿಕ್ರಮ್ ಆಸ್ಪತ್ರೆಗೆ ಸ್ಯಾಂಡಲ್​ವುಡ್ ನಟ ದಂಡು ಆಗಮಿಸುತ್ತಿದೆ. ಆಸ್ಪತ್ರೆಯ ಮುಂಭಾಗ ನೂರಾರು ಅಭಿಮಾನಿಗಳು ನೆರೆದಿದ್ದಾರೆ.

sandalwood-stars-visits-vikram-hospitals
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್​ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ತಿಳಿದು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು

ವಿಷಯ ತಿಳಿದು ವಿಕ್ರಮ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ದೌಡಾಯಿಸಿದ್ದಾರೆ. ಸಿಎಂ ಆಗಮನಗದ ಬೆನ್ನಲ್ಲೇ ನಟ ರವಿಚಂದ್ರನ್, ಯಶ್​ ಹಾಗೂ ಸಹೋದರ ಶಿವರಾಜ್​ ಕುಮಾರ್ ಸಹ ಆಗಮಿಸಿದ್ದಾರೆ. ಜೊತೆಗೆ ಆಸ್ಪತ್ರೆಯ ಮುಂಭಾಗ ನೂರಾರು ಅಭಿಮಾನಿಗಳು ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್, ನಟಿ ಶೃತಿ, ನಟ ದರ್ಶನ್, ನಿರ್ದೇಶಕ ತರುಣ್, ನಟ ಮುರುಳಿ ಆಗಮಿಸಿದ್ದಾರೆ.

ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್​ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ತಿಳಿದು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು

ವಿಷಯ ತಿಳಿದು ವಿಕ್ರಮ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ದೌಡಾಯಿಸಿದ್ದಾರೆ. ಸಿಎಂ ಆಗಮನಗದ ಬೆನ್ನಲ್ಲೇ ನಟ ರವಿಚಂದ್ರನ್, ಯಶ್​ ಹಾಗೂ ಸಹೋದರ ಶಿವರಾಜ್​ ಕುಮಾರ್ ಸಹ ಆಗಮಿಸಿದ್ದಾರೆ. ಜೊತೆಗೆ ಆಸ್ಪತ್ರೆಯ ಮುಂಭಾಗ ನೂರಾರು ಅಭಿಮಾನಿಗಳು ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್, ನಟಿ ಶೃತಿ, ನಟ ದರ್ಶನ್, ನಿರ್ದೇಶಕ ತರುಣ್, ನಟ ಮುರುಳಿ ಆಗಮಿಸಿದ್ದಾರೆ.

ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ವಿಕ್ರಮ್ ಆಸ್ಪತ್ರೆಗೆ ದೌಡಾಯಿಸಿದ ನಟ-ನಟಿಯರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.