ETV Bharat / state

'ಕೈ ಎತ್ತಿದರೂ ಸಹಿ ಹಾಕಿಲ್ಲ' ತೆನೆಹೊತ್ತ ಮಹಿಳಾ ಸದಸ್ಯರು... ಬಿಬಿಎಂಪಿ ಚುನಾವಣೆಯಲ್ಲಿ ಆಗಿದ್ದೇನು.?

ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜೆಡಿಎಸ್​ಗೆ ಬೇಸರ ಆಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್​ ಪರ ಮತ ಹಾಕಿಲ್ಲ ಎಂದು ನೂತನ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

author img

By

Published : Oct 2, 2019, 12:29 PM IST

ಬಿಬಿಎಂಪಿ ಚುನಾವಣೆ

ಬೆಂಗಳೂರು: ಮಂಗಳವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಘೋಷಣೆ ಮಾಡಿದ್ದರೂ, ಕಡೇ ಕ್ಷಣದಲ್ಲಿ ಜೆಡಿಎಸ್​​ನ ಎಂಟು ಮಂದಿ ಮುಖಂಡರು ಮತದಾನ ಮಾಡದೇ ತಟಸ್ಥರಾಗಿದ್ದರು ಎನ್ನುವ ಈ ವಿಚಾರವನ್ನು ಸಿಎಂ ಬಿಎಸ್​ವೈ ಬಳಿ ಸಚಿವ ಅಶೋಕ್​ ಪ್ರಸ್ತಾಪಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಬಗ್ಗೆ ವಿವರಿಸುತ್ತಿರುವ ಸಚಿವ ಅಶೋಕ್

ಎಂಟು ಜನ ಬಿಜೆಪಿ ಪರ ವೋಟ್ ಹಾಕಿದ್ರು. ಜೆಡಿಎಸ್​​ನ 14 ಜನರಲ್ಲಿ 8 ಜನ ಬಿಜೆಪಿ ಪರ ಮತ ಹಾಕಿದ್ದರು. ಇದು ಸಹಜವಾಗಿಯೇ ಎಲ್ಲರಿಗೂ ಆಶ್ಚರ್ಯ ಆಯಿತು. ಕೈ ಎತ್ತಿದ್ದರೂ ಸಹ, ಸಹಿ ಹಾಕಲಿಲ್ಲ. ಮಾರ್ಜಿನ್​​​ನಲ್ಲೇ ಗೆಲ್ಲಬೇಕು ಅಂತ ತಲೆಯಲ್ಲಿ ಲೆಕ್ಕ ಹಾಕಿದ್ದೆವು. 4- 5ರಲ್ಲಿ ಗೆಲ್ಲಬೇಕು ಅಂತ ತಲೆಯಲ್ಲಿ ಇತ್ತು. ಕಡೆಗೆ ಜೆಡಿಎಸ್ ಮನವೊಲಿಸಿ 27 ಮತಗಳ ಬಹುಮತದಿಂದ ಗೆದ್ದೆವು ಎಂದು ಸಚಿವ ಅಶೋಕ್ ಸಿಎಂ ಬಳಿ ವಿವರಿಸಿದ್ದಾರೆ.

ಮೇಯರ್​​ - ಉಪ ಮೇಯರ್​ಗೆ ಸಿಎಂ ಶುಭಾಶಯ: ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್​​ಗೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಅಭಿನಂದನೆ ಸಲ್ಲಿಸಿದರು.

ಮೇಯರ್-ಉಪಮೇಯರ್​ಗೆ ಸಿಎಂ ಶುಭಾಶಯ

ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ ಪಾಲಿಕೆಯ ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲ ಹಗರಣ ನಡೆದಿದೆ ಅವುಗಳನ್ನು ಬಹಿರಂಗ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇದರಿಂದ ಇನ್ನೊಂದು ವರ್ಷದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ 150 ಸೀಟ್ ಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಈ ಜವಾಬ್ದಾರಿ ಇವರಿಬ್ಬರ ಮೇಲಿದೆ ಎಂದರು. ಬಿಬಿಎಂಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಶೋಕ್, ವಿಶ್ವನಾಥ್ ಅವರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಬಿಜೆಪಿಗೆ ಮತ: ಕಡೆ ಕ್ಷಣದಲ್ಲಿ ಬಿಜೆಪಿ , ಜೆಡಿಎಸ್ ಮುಖಂಡರಿಗೆ ಆಮಿಷ ಒಡ್ಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೇಯರ್ ಉತ್ತರಿಸಿ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜೆಡಿಎಸ್​ಗೆ ಬೇಸರ ಆಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್​ ಪರ ಮತ ಹಾಕಿಲ್ಲ ಎಂದರು.

ನೂತನ ಮೇಯರ್ ಗೌತಮ್ ರಾಜ್

ಬೆಂಗಳೂರು: ಮಂಗಳವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಘೋಷಣೆ ಮಾಡಿದ್ದರೂ, ಕಡೇ ಕ್ಷಣದಲ್ಲಿ ಜೆಡಿಎಸ್​​ನ ಎಂಟು ಮಂದಿ ಮುಖಂಡರು ಮತದಾನ ಮಾಡದೇ ತಟಸ್ಥರಾಗಿದ್ದರು ಎನ್ನುವ ಈ ವಿಚಾರವನ್ನು ಸಿಎಂ ಬಿಎಸ್​ವೈ ಬಳಿ ಸಚಿವ ಅಶೋಕ್​ ಪ್ರಸ್ತಾಪಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಬಗ್ಗೆ ವಿವರಿಸುತ್ತಿರುವ ಸಚಿವ ಅಶೋಕ್

ಎಂಟು ಜನ ಬಿಜೆಪಿ ಪರ ವೋಟ್ ಹಾಕಿದ್ರು. ಜೆಡಿಎಸ್​​ನ 14 ಜನರಲ್ಲಿ 8 ಜನ ಬಿಜೆಪಿ ಪರ ಮತ ಹಾಕಿದ್ದರು. ಇದು ಸಹಜವಾಗಿಯೇ ಎಲ್ಲರಿಗೂ ಆಶ್ಚರ್ಯ ಆಯಿತು. ಕೈ ಎತ್ತಿದ್ದರೂ ಸಹ, ಸಹಿ ಹಾಕಲಿಲ್ಲ. ಮಾರ್ಜಿನ್​​​ನಲ್ಲೇ ಗೆಲ್ಲಬೇಕು ಅಂತ ತಲೆಯಲ್ಲಿ ಲೆಕ್ಕ ಹಾಕಿದ್ದೆವು. 4- 5ರಲ್ಲಿ ಗೆಲ್ಲಬೇಕು ಅಂತ ತಲೆಯಲ್ಲಿ ಇತ್ತು. ಕಡೆಗೆ ಜೆಡಿಎಸ್ ಮನವೊಲಿಸಿ 27 ಮತಗಳ ಬಹುಮತದಿಂದ ಗೆದ್ದೆವು ಎಂದು ಸಚಿವ ಅಶೋಕ್ ಸಿಎಂ ಬಳಿ ವಿವರಿಸಿದ್ದಾರೆ.

ಮೇಯರ್​​ - ಉಪ ಮೇಯರ್​ಗೆ ಸಿಎಂ ಶುಭಾಶಯ: ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್​​ಗೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಅಭಿನಂದನೆ ಸಲ್ಲಿಸಿದರು.

ಮೇಯರ್-ಉಪಮೇಯರ್​ಗೆ ಸಿಎಂ ಶುಭಾಶಯ

ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ ಪಾಲಿಕೆಯ ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲ ಹಗರಣ ನಡೆದಿದೆ ಅವುಗಳನ್ನು ಬಹಿರಂಗ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇದರಿಂದ ಇನ್ನೊಂದು ವರ್ಷದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ 150 ಸೀಟ್ ಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಈ ಜವಾಬ್ದಾರಿ ಇವರಿಬ್ಬರ ಮೇಲಿದೆ ಎಂದರು. ಬಿಬಿಎಂಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಶೋಕ್, ವಿಶ್ವನಾಥ್ ಅವರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಬಿಜೆಪಿಗೆ ಮತ: ಕಡೆ ಕ್ಷಣದಲ್ಲಿ ಬಿಜೆಪಿ , ಜೆಡಿಎಸ್ ಮುಖಂಡರಿಗೆ ಆಮಿಷ ಒಡ್ಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೇಯರ್ ಉತ್ತರಿಸಿ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜೆಡಿಎಸ್​ಗೆ ಬೇಸರ ಆಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್​ ಪರ ಮತ ಹಾಕಿಲ್ಲ ಎಂದರು.

ನೂತನ ಮೇಯರ್ ಗೌತಮ್ ರಾಜ್
Intro:ಮೈತ್ರಿ ಆಡಳಿತದ ಹಗರಣಗಳನ್ನು ಬಯಲು ಮಾಡಿದರೆ- ಮುಂದಿನ ವರ್ಷ ಬಿಜೆಪಿಯೇ ಚುನಾವಣೆ ಗೆಲ್ಲಲಿದೆ- ಸಿಎಂ


ಬೆಂಗಳೂರು- ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್, ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್ ಗೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಪಾಲಿಕೆಯ ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲ ಹಗರಣ ನಡೆದಿದೆ ಅವುಗಳನ್ನು ಬಹಿರಂಗ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು . ಇದರಿಂದ ಇನ್ನೊಂದು ವರ್ಷದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ 150 ಸೀಟ್ ಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಈ ಜವಾಬ್ದಾರಿ ಇವರಿಬ್ಬರ ಮೇಲಿದೆ ಎಂದರು. ಅಶೋಕ್, ವಿಶ್ವನಾಥ್ ಪ್ರಯತ್ನದಿಂದ ಈ ಗೆಲುವಾಗಿದೆ ಎಂದರು.


ಜೆಡಿಎಸ್ ಮುಖಂಡರನ್ಮು ತಟಸ್ಥರಾಗಿಸಿದ್ದು ನಾವೇ!


ನಿನ್ನೆಯ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಂದು ಘೋಷಣೆ ಮಾಡಿದ್ದರೂ, ಕಡೇ ಕ್ಷಣದಲ್ಲಿ ಜೆಡಿಎಸ್ ನ ಎಂಟು ಮಂದಿ ಮುಖಂಡರು ಮತದಾನ ಮಾಡದೆ ತಟಸ್ಥರಾಗಿದ್ದರು. ಈ ವಿಚಾರವನ್ನು ಸಿಎಂ ಬಳಿ ಪ್ರಸ್ತಾಪಿಸಿದ ಸಚಿವ ಆರ್ ಅಶೋಕ್ ಹಾಗೂ ನೂತನ ಮೇಯರ್, ಉಪಮೇಯರ್ ಡೆಪ್ಯೂಟಿ ಮೇಯರ್ ಆಯ್ಕೆಯಲ್ಲಿ ನಡೆದ ಎಲ್ಲಾ ವರ್ಕೌಟ್ ಗಳ ಬಗ್ಗೆ ತಿಳಿಸಿದಆಗಲ್ಲ.
ಎಂಟು ಜನ ನಮ್ ಕಡೆ ವೋಟ್ ಹಾಕಿದ್ರು. 14 ಜನರಲ್ಲಿ 8 ಜನ ನಮ್ ಕಡೆ ಮತ ಹಾಕಿದ್ರು. ಎಲ್ಲರಿಗೂ ಆಶ್ಚರ್ಯ ಆಯಿತು. ಕೈ ಎತ್ತಿದ್ರು ಸಹ, ಸಹಿ ಹಾಕಲಿಲ್ಲ. ಮಾರ್ಜಿನ್ ನಲ್ಲೇ ಗೆಲ್ಲಬೇಕು ಅಂತ ತಲೆಯಲ್ಲಿ ಲೆಕ್ಕ ಹಾಕಿದ್ದೆವು. 4- 5 ರಲ್ಲಿ ಗೆಲ್ಲಬೇಕು ಅಂತ ತಲೆಯಲ್ಲಿ ಇತ್ತು. ಕಡೆಗೆ ಜೆಡಿಎಸ್ ಮನವೊಲಿಸಿ 27 ಮತಗಳ ಬಹುಮತದಿಂದ ಗೆದ್ದೆವುದು ಸಿಎಂ ಬಳಿ ವಿವರಿಸಿದರು.


ಕಡೆ ಕ್ಷಣದಲ್ಲಿ ಬಿಜೆಪಿ , ಜೆಡಿಎಸ್ ಮುಖಂಡರಿಗೆ ಆಮಿಷ ಒಡ್ಡಿತಾದು ಕೇಳಿದ ಪ್ರಶ್ನೆಗೆ, ಮೇಯರ್ ಉತ್ತರಿಸಿ
ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವದಿಯಲ್ಲಿ ಜೆಡಿಎಸ್ ಗೆ ಬೇಸರ ಆಗಿದೆ. ಅಭಿವೃದ್ಧಿ ಜೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಅವರ ಪರ ಮತ ಹಾಕಿಲ್ಲ ಎಂದರು.


ಸೌಮ್ಯಶ್ರೀ
Kn_bng_02_cm_election_golmal_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.