ETV Bharat / state

ಮತ್ತೆ ಲಾಕ್​​ಡೌನ್​​ ಆಗುತ್ತೆ ಎಂಬ ಆತಂಕ ಬೇಡ: ಸಚಿವ​ ಶೆಟ್ಟರ್

author img

By

Published : Apr 20, 2021, 9:18 PM IST

ಸರ್ಕಾರ ಲಾಕ್​ಡೌನ್​ ಘೋಷಿಸಲಿದೆ ಎಂದು ಜನ ಭಯ ಪಡುವ ಅಗತ್ಯವಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

people should not to worry about lockdown said jagadish shetter
ಬೃಹತ್ ಕೈಗಾರಿಕಾ ಸಚಿವ ಶೆಟ್ಟರ್

ಬೆಂಗಳೂರು: ಲಾಕ್​ಡೌನ್ ಮಾಡುತ್ತಾರೆ ಎಂದು ಜನತೆ ಗಾಬರಿ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲರ ಜೀವನವನ್ನು ಪರಿಗಣಿಸಿ ಕೋವಿಡ್ ನಿಯಂತ್ರಣ ನಿರ್ಧಾರ ಪ್ರಕಟ ಮಾಡಲಿದೆ ಎಂದು ಈಟಿವಿ ಭಾರತಕ್ಕೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಲಾಕ್​ಡೌನ್​ ಭಯ ಬೇಡ ಎಂದ ಶೆಟ್ಟರ್​

ಸರ್ಕಾರ ನಿರ್ಧಾರ ಮಾಡುವ ಮುನ್ನವೇ ಹೇಳಿಕೆ ನೀಡುವುದುದು ಸರಿ ಅಲ್ಲ. ಸರ್ಕಾರ ಇನ್ನೂ ಲಾಕ್​ಡೌನ್ ಎಂಬ ನಿರ್ಧಾರ ಕೂಡ ಪ್ರಕಟ ಮಾಡಿಲ್ಲ. ಆದರೆ ಸರ್ಕಾರ ಹಿಂದಿನಿಂದಲೂ ಜನರ ಜೀವನ ಆಧರಿಸಿ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈಗಲೂ ಆ ರೀತಿ ಇರಲಿದೆ ಎಂದು ದೂರಾವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ: ದೇಶದ ಜನರಿಗೆ ನಮೋ ಧೈರ್ಯ

ಬೆಂಗಳೂರು: ಲಾಕ್​ಡೌನ್ ಮಾಡುತ್ತಾರೆ ಎಂದು ಜನತೆ ಗಾಬರಿ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲರ ಜೀವನವನ್ನು ಪರಿಗಣಿಸಿ ಕೋವಿಡ್ ನಿಯಂತ್ರಣ ನಿರ್ಧಾರ ಪ್ರಕಟ ಮಾಡಲಿದೆ ಎಂದು ಈಟಿವಿ ಭಾರತಕ್ಕೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಲಾಕ್​ಡೌನ್​ ಭಯ ಬೇಡ ಎಂದ ಶೆಟ್ಟರ್​

ಸರ್ಕಾರ ನಿರ್ಧಾರ ಮಾಡುವ ಮುನ್ನವೇ ಹೇಳಿಕೆ ನೀಡುವುದುದು ಸರಿ ಅಲ್ಲ. ಸರ್ಕಾರ ಇನ್ನೂ ಲಾಕ್​ಡೌನ್ ಎಂಬ ನಿರ್ಧಾರ ಕೂಡ ಪ್ರಕಟ ಮಾಡಿಲ್ಲ. ಆದರೆ ಸರ್ಕಾರ ಹಿಂದಿನಿಂದಲೂ ಜನರ ಜೀವನ ಆಧರಿಸಿ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈಗಲೂ ಆ ರೀತಿ ಇರಲಿದೆ ಎಂದು ದೂರಾವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ: ದೇಶದ ಜನರಿಗೆ ನಮೋ ಧೈರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.