ETV Bharat / state

ಪಾಂಡವಪುರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ಧತೆ: ಹೆಚ್​ಡಿಡಿ, ಕೃಷ್ಣ ಆಶೀರ್ವಾದ ಪಡೆದ ನಿರಾಣಿ - Pandavapura Sugar Factory

ಐತಿಹಾಸಿಕ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಹಾಗೂ 5000 ಟಿಸಿಡಿ ಸಾಮರ್ಥ್ಯ ವಿಸ್ತರಣೆ ಭೂಮಿ ಪೂಜೆ ಮತ್ತು ಬಾಯ್ಲರ್​ ಉದ್ಘಾಟನಾ ಕಾರ್ಯಕ್ರಮಕ್ಕೆ ಮುರುಗೇಶ್ ನಿರಾಣಿ, ಮಾಜಿ ಪ್ರಧಾನಿ‌ ಹೆಚ್.ಡಿ. ‌ದೇವೇಗೌಡ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಂದ ಸಲಹೆಗಳನ್ನು ಪಡೆದರು.

ಹೆಚ್​ಡಿಡಿ ಆಶೀರ್ವಾದ ಪಡೆದ ನಿರಾಣಿ
ಹೆಚ್​ಡಿಡಿ ಆಶೀರ್ವಾದ ಪಡೆದ ನಿರಾಣಿ
author img

By

Published : Aug 7, 2020, 12:02 AM IST

ಬೆಂಗಳೂರು: ಗುತ್ತಿಗೆ ವಿವಾದದಿಂದ ಸುದ್ದಿಯಲ್ಲಿರುವ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ದತೆ ನಡೆದಿದ್ದು, ಮಾಜಿ ಪ್ರಧಾನಿ‌ ಹೆಚ್.ಡಿ. ‌ದೇವೇಗೌಡ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಂದ ನಿರಾಣಿ‌ ಶುಗರ್ಸ್ ಅಧ್ಯಕ್ಷ ಮುರುಗೇಶ್ ನಿರಾಣಿ ಸಲಹೆಗಳನ್ನು ಪಡೆದುಕೊಂಡರು.

ಹೆಚ್​ಡಿಡಿ ಆಶೀರ್ವಾದ ಪಡೆದ ನಿರಾಣಿ
ಹೆಚ್​ಡಿಡಿ ಆಶೀರ್ವಾದ ಪಡೆದ ನಿರಾಣಿ

ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.‌ ದೇವೇಗೌಡ ಹಾಗೂ ಸದಾಶಿವನಗರದಲ್ಲಿರುವ ಎಸ್.ಎಂ. ಕೃಷ್ಣ ನಿವಾಸಕ್ಕೆ ಮುರುಗೇಶ್ ನಿರಾಣಿ ಭೇಟಿ ನೀಡಿದರು.

ಕೃಷ್ಣ ಆಶೀರ್ವಾದ ಪಡೆದ ನಿರಾಣಿ
ಕೃಷ್ಣ ಆಶೀರ್ವಾದ ಪಡೆದ ನಿರಾಣಿ

ಐತಿಹಾಸಿಕ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಹಾಗೂ 5000 ಟಿಸಿಡಿ ಸಾಮರ್ಥ್ಯ ವಿಸ್ತರಣೆ ಭೂಮಿ ಪೂಜೆ ಮತ್ತು ಬಾಯ್ಲರ್​ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭಾಷಯ ಸ್ವೀಕರಿಸಿ, ಆಶೀರ್ವಾದ ಪಡೆದುಕೊಂಡರು. ನಂತರ ಕಾರ್ಖಾನೆ ಮುನ್ನಡೆಸುವ ಕುರಿತು ಮಾರ್ಗದರ್ಶನ ಪಡೆದುಕೊಂಡರು.

ಬೆಂಗಳೂರು: ಗುತ್ತಿಗೆ ವಿವಾದದಿಂದ ಸುದ್ದಿಯಲ್ಲಿರುವ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ದತೆ ನಡೆದಿದ್ದು, ಮಾಜಿ ಪ್ರಧಾನಿ‌ ಹೆಚ್.ಡಿ. ‌ದೇವೇಗೌಡ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಂದ ನಿರಾಣಿ‌ ಶುಗರ್ಸ್ ಅಧ್ಯಕ್ಷ ಮುರುಗೇಶ್ ನಿರಾಣಿ ಸಲಹೆಗಳನ್ನು ಪಡೆದುಕೊಂಡರು.

ಹೆಚ್​ಡಿಡಿ ಆಶೀರ್ವಾದ ಪಡೆದ ನಿರಾಣಿ
ಹೆಚ್​ಡಿಡಿ ಆಶೀರ್ವಾದ ಪಡೆದ ನಿರಾಣಿ

ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.‌ ದೇವೇಗೌಡ ಹಾಗೂ ಸದಾಶಿವನಗರದಲ್ಲಿರುವ ಎಸ್.ಎಂ. ಕೃಷ್ಣ ನಿವಾಸಕ್ಕೆ ಮುರುಗೇಶ್ ನಿರಾಣಿ ಭೇಟಿ ನೀಡಿದರು.

ಕೃಷ್ಣ ಆಶೀರ್ವಾದ ಪಡೆದ ನಿರಾಣಿ
ಕೃಷ್ಣ ಆಶೀರ್ವಾದ ಪಡೆದ ನಿರಾಣಿ

ಐತಿಹಾಸಿಕ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಹಾಗೂ 5000 ಟಿಸಿಡಿ ಸಾಮರ್ಥ್ಯ ವಿಸ್ತರಣೆ ಭೂಮಿ ಪೂಜೆ ಮತ್ತು ಬಾಯ್ಲರ್​ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭಾಷಯ ಸ್ವೀಕರಿಸಿ, ಆಶೀರ್ವಾದ ಪಡೆದುಕೊಂಡರು. ನಂತರ ಕಾರ್ಖಾನೆ ಮುನ್ನಡೆಸುವ ಕುರಿತು ಮಾರ್ಗದರ್ಶನ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.