ETV Bharat / state

ಟಿಪ್ಪು ಜನ್ಮದಿನಾಚರಣೆ ಹಿನ್ನೆಲೆ : ಮುಸ್ಲಿಂ ಮುಖಂಡರ ಜೊತೆ ನೆಲಮಂಗಲ ಪೊಲೀಸರ ಶಾಂತಿ ಸಭೆ

author img

By

Published : Nov 6, 2019, 4:51 AM IST

ಟಿಪ್ಪು ಜನ್ಮ ದಿನಾಚರಣೆಯ ಕುರಿತು ಮುಸ್ಲಿಂ ಮುಖಂಡರ ಜೊತೆಗೆ ನೆಲಮಂಗಲ ಪೊಲೀಸರು ಸಭೆ ನಡೆಸಿ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆಚರಿಸುವ ಕುರಿತಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡಿಜೆ ಸೌಂಡ್, ಬೃಹತ್ ಕಟೌಟ್ ಹಾಕದಂತೆ ಪೊಲೀಸರು ಸೂಚನೆ ನೀಡಿದರು.

ಮುಸ್ಲಿಂ ಮುಖಂಡರ ಜೊತೆ ನೆಲಮಂಗಲ ಪೊಲೀಸರ ಶಾಂತಿ ಸಭೆ

ನೆಲಮಂಗಲ : ಟಿಪ್ಪು ಜನ್ಮದಿನವನ್ನು ಶಾಂತರೀತಿಯಿಂದ ಆಚರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನವೆಂಬರ್ 10 ಟಿಪ್ಪು ಜನ್ಮದಿನ ದಿನದ ಪ್ರಯುಕ್ತ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜನ್ಮದಿನವನ್ನು ಟಿಪ್ಷು ಜಯಂತಿಯನ್ನಾಗಿ ಆಚರಣೆಗೆ ತಂದಿತ್ತು. ಅದರೆ ಯಡಿಯೂರಪ್ಪ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಮಾಡಿದೆ. ಈ ಹಿನ್ನಲೆ ನೆಲಮಂಗಲ ಪೊಲೀಸರು ಟಿಪ್ಪು ಜನ್ಮದಿನವನ್ನು ಶಾಂತರೀತಿಯಲ್ಲಿ ಆಚರಿಸುವಂತೆ ಕೋರಿದ್ದಾರೆ.

ಮುಸ್ಲಿಂ ಮುಖಂಡರ ಜೊತೆ ನೆಲಮಂಗಲ ಪೊಲೀಸರ ಶಾಂತಿ ಸಭೆ

ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಸಿಪಿಐ ಶಿವಣ್ಣ ನೇತೃತ್ವದಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಭಾಗವಹಿಸಿದರು. ಸಭೆಯಲ್ಲಿ ಡಿಜೆ ಸೌಂಡ್, ಬೃಹತ್ ಕಟೌಟ್ ಹಾಕದಂತೆ ಪೊಲೀಸರು ಸೂಚನೆ ನೀಡಿದರು.

ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ, ವದಂತಿಗಳಿಗೆ ಕಿವಿಕೊಡದೆ ಟಿಪ್ಪು ಜನ್ಮದಿನದ ಆಚರಣೆ ಮಾಡುವ ಕುರಿತಾಗಿ ಮುಸ್ಲಿಂ ಮುಖಂಡರೊಡನೆ ಚರ್ಚಿಸಿದರು.

ನೆಲಮಂಗಲ : ಟಿಪ್ಪು ಜನ್ಮದಿನವನ್ನು ಶಾಂತರೀತಿಯಿಂದ ಆಚರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನವೆಂಬರ್ 10 ಟಿಪ್ಪು ಜನ್ಮದಿನ ದಿನದ ಪ್ರಯುಕ್ತ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜನ್ಮದಿನವನ್ನು ಟಿಪ್ಷು ಜಯಂತಿಯನ್ನಾಗಿ ಆಚರಣೆಗೆ ತಂದಿತ್ತು. ಅದರೆ ಯಡಿಯೂರಪ್ಪ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಮಾಡಿದೆ. ಈ ಹಿನ್ನಲೆ ನೆಲಮಂಗಲ ಪೊಲೀಸರು ಟಿಪ್ಪು ಜನ್ಮದಿನವನ್ನು ಶಾಂತರೀತಿಯಲ್ಲಿ ಆಚರಿಸುವಂತೆ ಕೋರಿದ್ದಾರೆ.

ಮುಸ್ಲಿಂ ಮುಖಂಡರ ಜೊತೆ ನೆಲಮಂಗಲ ಪೊಲೀಸರ ಶಾಂತಿ ಸಭೆ

ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಸಿಪಿಐ ಶಿವಣ್ಣ ನೇತೃತ್ವದಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಭಾಗವಹಿಸಿದರು. ಸಭೆಯಲ್ಲಿ ಡಿಜೆ ಸೌಂಡ್, ಬೃಹತ್ ಕಟೌಟ್ ಹಾಕದಂತೆ ಪೊಲೀಸರು ಸೂಚನೆ ನೀಡಿದರು.

ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ, ವದಂತಿಗಳಿಗೆ ಕಿವಿಕೊಡದೆ ಟಿಪ್ಪು ಜನ್ಮದಿನದ ಆಚರಣೆ ಮಾಡುವ ಕುರಿತಾಗಿ ಮುಸ್ಲಿಂ ಮುಖಂಡರೊಡನೆ ಚರ್ಚಿಸಿದರು.

Intro:ಟಿಪ್ಪು ಜಯಂತಿ ರದ್ದು ಹಿನ್ನಲೆ
ಮುಸ್ಲಿಂ ಮುಖಂಡರೊಂದಿಗೆ ನೆಲಮಂಗಲ ಪೊಲೀಸರು ಶಾಂತಿ ಸಭೆ
Body:ನೆಲಮಂಗಲ : ನವೆಂಬರ್ 10 ಟಿಪ್ಪು ಜನ್ಮದಿನ. ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜನ್ಮದಿನವನ್ನು ಟಿಪ್ಷು ಜಯಂತಿಯನ್ನಾಗಿ ಆಚರಣೆಗೆ ತಂದಿತ್ತು. ಅದರೆ ಯಡಿಯೂರಪ್ಪ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಮಾಡಿದೆ. ಈ ಹಿನ್ನಲೆ ನೆಲಮಂಗಲ ಪೊಲೀಸರು ಟಿಪ್ಪು ಜನ್ಮದಿನವನ್ನು ಶಾಂತರೀತಿಯಲ್ಲಿ ಆಚರಿಸುವಂತೆ ಮನವಿ ಮಾಡಿದರು.

ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಸಿಪಿಐ ಶಿವಣ್ಣ ನೇತೃತ್ವದಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಮುಂಖಡರು ಭಾಗವಹಿಸಿದರು. ಟಿಪ್ಪು ಜನ್ಮದಿನವನ್ನು ಶಾಂತರೀತಿಯಲ್ಲಿ ಆಚರಣೆ ಮಾಡುವಂತೆ ಪೊಲೀಸರು ಮನವರಿಕೆ ಮಾಡಿದರು. ಡಿಜೆ ಸೌಂಡ್ ಬೃಹತ್ ಕಟೌಟ್ ಹಾಕದಂತೆ ಪೊಲೀಸರು ಸೂಚನೆ ನೀಡಿದರು. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ. ವದಂತಿಗಳಿಗೆ ಕಿವಿಕೋಡದೆ ಟಿಪ್ಪು ಜನ್ಮದಿನದ ಆಚರಣೆ ಮಾಡುವುದ್ದಾಗಿ ಮುಸ್ಲಿಂ ಮುಖಂಡರು ಮಾತನಾಡಿದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.