ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ಜನರು ಪುತ್ಥಳಿಗಳನ್ನೂ ಬಿಡದೆ ಮಾಸ್ಕ್ ತೊಡಿಸಿದ್ದಾರೆ.
ಚಾಮರಾಜ ಪೇಟೆ ಸರ್ಕಲ್ನಲ್ಲಿರುವ ವಿಷ್ಣುವರ್ಧನ್, ಅಂಬರೀಶ್ ಪ್ರತಿಮೆಗಳಿಗೆ ಜನರು ಮಾಸ್ಕ್ ತೊಡಿಸಿದ್ದಾರೆ. ತಮ್ಮ ನೆಚ್ಚಿನ ನಾಯಕರನ್ನು ಅಭಿಮಾನಿಗಳು ಫಾಲೋ ಮಾಡಲಿ ಎಂದು ಮಾಸ್ಕ್ ಹಾಕಿದ್ದಾರೆ ಎನ್ನಲಾಗಿದೆ.