ETV Bharat / state

ಉಪಸಮರ ಫಲಿತಾಂಶ: 12 ಕ್ಷೇತ್ರ ಕಮಲ ತೆಕ್ಕೆಗೆ... ಕಾಂಗ್ರೆಸ್ 2, ಜೆಡಿಎಸ್​ ಶೂನ್ಯ ಸಾಧನೆ..!

author img

By

Published : Dec 9, 2019, 7:19 AM IST

Updated : Dec 9, 2019, 3:06 PM IST

Karnataka Bypoll
ಉಪಚುನಾವಣೆ

15:04 December 09

ಬೆಂಗಳೂರು: 15 ಕ್ಷೇತ್ರಗಳಿಗೆ ಡಿ.5ರಂದು ನಡೆದ ಉಪಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 12, ಕಾಂಗ್ರೆಸ್ 2 ಹಾಗೂ ಪಕ್ಷೇತರ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಬಹುತೇಕ ಈ ಉಪಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. 

ಅಚ್ಚರಿಯ ಫಲಿತಾಂಶದಲ್ಲಿ ಹುಣಸೂರು ಕ್ಷೇತ್ರದಲ್ಲಿ ಹೆಚ್​.ವಿಶ್ವನಾಥ್​ ಹಾಗೂ ಹೊಸಕೇಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಸೋಲುಂಡಿದ್ದಾರೆ. ಕಾಂಗ್ರೆಸ್​ 15 ಕ್ಷೇತ್ರಗಳ ಪೈಕಿ ಹುಣಸೂರು ಹಾಗೂ ಶಿವಾಜಿನಗರದಲ್ಲಿ ಮಾತ್ರ ಜಯ ಸಾಧಿಸಿದೆ. 

ಜೆಡಿಎಸ್​ ಈ ಉಪಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದು, ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್​.ಡಿ.ಕುಮಾರಸ್ವಾಮಿಗೆ ಮುಖಭಂಗವನ್ನುಂಟು ಮಾಡಿದೆ. 

13:50 December 09

  • ಕೆ.ಆರ್ ಪುರಂ ಎಲ್ಲಾ 32 ಸುತ್ತುಗಳ ಮತ ಎಣಿಕೆ ಮುಕ್ತಾಯ 
  • ಬಿಜೆಪಿಯ ಭೈರತಿ ಬಸವರಾಜ್ ಗೆ 64 ರಿಂದ 65 ಸಾವಿರ ಮತಗಳ ಅಂತರದಿಂದ ಗೆಲುವು
  • ಕೆಆರ್ ಪುರಂ ಕ್ಷೇತ್ರದ ಭೈರತಿ ಬಸವರಾಜ್ ಹ್ಯಾಟ್ರಿಕ್ ಗೆಲುವು
  • ಮೂರನೇ ಬಾರಿ ಆಯ್ಕೆಗೊಂಡ ಭೈರತಿ ಬಸವರಾಜ್ 
  • ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಭೈರತಿ
  • 2018ರಲ್ಲಿ 32,729 ಮತಗಳಿಂದ ಗೆಲುವು ಸಾಧಿಸಿದ್ದರು. 
  • ಈ ಬಾರಿ ಚಲಾವಣೆಯಾದ ಮತ 2,28,033 
  • ಈ ಬಾರಿ 60 ಸಾವಿರ ಮತಗಳಿಗೂ ಹೆಚ್ಚು ಮುನ್ನಡೆ ಕಾಯ್ದುಕೊಂಡಿದ್ದಾರೆ. 
  • ಅನರ್ಹ ಪಟ್ಟ ಇದ್ರೂ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ 
  • ಗೆಲುವಿನ ಅಧಿಕೃತ ಘೋಷಣೆಯೊಂದೇ ಬಾಕಿ.

13:18 December 09

ಹೊಸಕೋಟೆ ಕ್ಷೇತ್ರ

  • ಹದಿನೈದನೇ ಸುತ್ತು ಮುಕ್ತಾಯ
  • ಎಂ.ಟಿ.ಬಿ.ನಾಗರಾಜು: 52294 (ಭಾರತೀಯ ಜನತಾ ಪಕ್ಷ)
  • ಶರತ್ ಬಚ್ಚೇಗೌಡ: 60709 (ಪಕ್ಷೇತರ)
  • ಪದ್ಮಾವತಿ ಸುರೇಶ್: 2979 ( ಕಾಂಗ್ರೆಸ್​​)
  • ಸುರೇಶ್ ರಾವ್‌.ಆರ್: 339 (ಉತ್ತಮ ಪ್ರಜಾಕೀಯ ಪಾರ್ಟಿ)
  • ಅಂಬರೀಶ್: 61 (ಪಕ್ಷೇತರ)
  • ಅನುಷಾ.ಪಿ.ಆರ್: 115 (ಪಕ್ಷೇತರ)
  • ಆನಂದ್ .ಬಿ.ಎನ್: 15 (ಪಕ್ಷೇತರ)
  • ಈರೇಗೌಡ: 13 (ಪಕ್ಷೇತರ)
  • ಕೃಷ್ಣ .ಬಿ.ಎಂ: 18 (ಪಕ್ಷೇತರ)
  • ಟಿ.ಕೆ.ದಾಸರಗೌಡ: 14 (ಪಕ್ಷೇತರ)
  • ಎನ್.ಬಿ.ನಾಗರಾಜ್: 127 (ಪಕ್ಷೇತರ)
  • ನಾರಾಯಣಸ್ವಾಮಿ: 20 (ಪಕ್ಷೇತರ)
  • ಮಂಜುನಾಥ.ಸಿ: 22 (ಪಕ್ಷೇತರ)
  • ರಮೇಶ್.ಎಂ: 62 (ಪಕ್ಷೇತರ)
  • ರವೀಶ್.ಬಿ.ಟಿ: 407 (ಪಕ್ಷೇತರ)
  • ಶರತ್ ಕುಮಾರ್ ‌ಕೆ: 482 (ಪಕ್ಷೇತರ)                 
  • ಹೆಚ್.ಟಿ.ಶಶಿಕುಮಾರ್: 521(ಪಕ್ಷೇತರ)          
  • ನೋಟಾ - 542    
  • ಒಟ್ಟು ಮತಗಳು: 145553

13:14 December 09

  • ಆಡಳಿತ ಪಕ್ಷ ಬಿಜೆಪಿ 12 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ
  • ಕಾಂಗ್ರೆಸ್ ಹುಣಸೂರಲ್ಲಿ ಗೆದ್ದಿದ್ದು, ಶಿವಾಜಿನಗರದಲ್ಲಿ ಗೆಲುವಿನತ್ತ ಮುನ್ನುಗ್ಗಿದೆ
  • ಜೆಡಿಎಸ್​ ಯಾವುದೇ ಕ್ಷೇತ್ರದಲ್ಲೂ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸಿದೆ
  • ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಎದುರಾಳಿ ಎಂಟಿಬಿ ನಾಗರಾಜ್​​ಗೆ ಟಕ್ಕರ್ ನೀಡಿದ್ದಾರೆ

13:13 December 09

ಕೆ.ಆರ್ ಪುರಂ ಕ್ಷೇತ್ರ

  • ಹದಿನಾಲ್ಕನೇ ಸುತ್ತಿನ ಮತ ಎಣಿಕೆ  
  • ಬಿಜೆಪಿ- ಭೈರತಿ ಬಸವರಾಜ್- 70080
  • ಕಾಂಗ್ರೆಸ್-ನಾರಾಯಣಮೂರ್ತಿ-30943
  • ಜೆಡಿಎಸ್-ಕೃಷ್ಣಮೂರ್ತಿ- 870
  • ಅಂತರ - 39,137

12:56 December 09

ಹಿರೇಕೆರೂರಲ್ಲಿ ಬಿಜೆಪಿ ಗೆಲುವಿಗೆ ಸಂಭ್ರಮ

ಶಿವಾಜಿನಗರ ಕ್ಷೇತ್ರ 

  • 13ನೇ ಸುತ್ತು ಮುಕ್ತಾಯ
  • 13ನೇ ಸುತ್ತಿನಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ
  • 14729 ಮತಗಳ ಮುನ್ನಡೆ
  • ಕಾಂಗ್ರೆಸ್ -ರಿಜ್ವಾನ್- 47784
  • ಬಿಜೆಪಿ- ಸರವಣ- 33055
  • ತನ್ವೀರ್ ಅಹ್ಮದ್ ಉಲ್ಲಾ- 984
  • ವಾಟಾಳ್ ನಾಗರಾಜ್ -  187
  • ನೋಟಾ - 879
  • ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಗೆಲುವು ಹಿನ್ನೆಲೆ
  • ಮಹಿಳೆಯರಿಂದ ಸ್ಟೆಪ್ ಹಾಕಿ ವಿಜಯೋತ್ಸವ
  • ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ವಿಜಯೋತ್ಸವ

12:53 December 09

  • ಹ್ಯಾಟ್ರಿಕ್ ಬಾರಿಸಿದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ
  • 45 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿ
  • ಕೊನೆಯ ಮೂರು ಸುತ್ತುಗಳು ಮಾತ್ರ ಬಾಕಿ 
  • ಮೊದಲ ಸುತ್ತಿನಿಂದ ಇಲ್ಲಿಯವರೆಗೂ ಗೋಪಾಲಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ

12:49 December 09

ಮಹಾಲಕ್ಷ್ಮಿ ಲೇಔಟ್ - 17ನೇ ಸುತ್ತು

  • ಕೆ. ಗೋಪಾಲಯ್ಯ - 73872
  • ಎಂ ಶಿವರಾಜ್ - 29885
  • ಡಾ. ಗಿರೀಶ್ ಕೆ ನಾಶಿ - 19341
  •  ನೋಟಾ- 1873
  • ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 43987 ಮತಗಳ ಮುನ್ನಡೆ

12:44 December 09

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:

  • ನಮ್ಮ ಸಚಿವರು, ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆದ್ದಿದ್ದೇವೆ
  • ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರ ಗೆಲ್ಲಲಿದ್ದೇವೆ
  • ಈ ಫಲಿತಾಂಶ ಪಕ್ಷಕ್ಕೆ ಇನ್ನಷ್ಟು ಹುರುಪು ನೀಡಿದೆ
  • ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ
  • ಯಾರಿಗೆ ಮಾತು ಕೊಟ್ಟಿದ್ದೇವೆಯೋ ಅವರಿಗೆ ಸಚಿವ ಸ್ಥಾನ ಕೊಡ್ತೇವೆ
  • ಮಂಡ್ಯದ ಕೆ.ಆರ್ ಪೇಟೆಯ ಗೆಲುವು ನನಗೆ ಬಹಳ ತೃಪ್ತಿ ತಂದಿದೆ
  • ಸಂಸದ ಬಚ್ಚೇಗೌಡರ ‌ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ
  • ಈಗಾಗಲೇ ಈ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ
  • ಅವರ ನಡವಳಿಕೆ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ
  • ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡ್ತಾರೆ
  • ಸೋತ ಅಭ್ಯರ್ಥಿಗಳಿಗೆ ಏನು ಕೊಡಬೇಕು ಎಂಬುದರ ಈಗಲೇ ಹೇಳುವುದಿಲ್ಲ
  • ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಬಳಿ ಸಿಎಂ ಯಡಿಯೂರಪ್ಪ ಹೇಳಿಕೆ

12:39 December 09

  • ರಾಣೆಬೆನ್ನೂರಲ್ಲಿ ಅರುಣಕುಮಾರ ಜಯಭೇರಿ
  • ಬಿಜೆಪಿ ಅಭ್ಯರ್ಥಿ 26,067 ಮತಗಳ ಅಂತರದಿಂದ ಗೆಲುವು

ಹಿರೇಕೆರೂರು 

  • ಕಾಂಗ್ರೆಸ್ - ಬಿ‌.ಎಚ್.ಬನ್ನಿಕೋಡ 56495
  • ಬಿಜೆಪಿ - ಬಿ‌.ಸಿ.ಪಾಟೀಲ- 85562
  • ಪ್ರಜಾಕೀಯ - ದೇವೇಂದ್ರಪ್ಪ - 597
  • ಕರ್ನಾಟಕ ರಾಷ್ಟ್ರದ ಸ‌ಮಿತಿ - ಮಂಜುನಾಥ ಜಿ.ಎಸ್.-193
  • ಕೆಜೆಪಿ - ಹರೀಶ - 182
  • ಜೆಡಿಎಸ್ ಬೆಂಬಲಿತ ಅಭ್ಯರ್ಥಿ - ಉಜನೇಪ್ಪ ಕೋಡಿಹಳ್ಳಿ - 275
  • ಪಕ್ಷೇತರ - ರಾಜಶೇಖರಪ್ಪ - 133
  • ಪಕ್ಷೇತರ - ರುದ್ರಯ್ಯ ಸಾಲಿಮಠ - 356
  • ಪಕ್ಷೇತರ - ಪೂಜಾರ ಸಿದ್ದಪ್ಪ - 472
  • ಒಟ್ಟು ಮತದಾರರ ಸಂಖ್ಯೆ- 1,83,481
  • ಒಟ್ಟು ಮತಚಲಾವಣೆ ಸಂಖ್ಯೆ -1,44265
  • ನೋಟಾ - 789
  • ತಿರಸ್ಕೃತ ಮತ - 09

12:35 December 09

ಮಹಾಲಕ್ಷ್ಮಿ ಲೇಔಟ್ 

  • 15 ನೇ ಸುತ್ತು ಮುಕ್ತಾಯ
  • ಕೆ. ಗೋಪಾಲಯ್ಯ - 64, 579
  • ಎಂ ಶಿವರಾಜ್ - 25, 144
  • ಡಾ. ಗಿರೀಶ್ ಕೆ ನಾಶಿ - 17, 920
  • ನೋಟಾ- 1700
  • ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 39, 435 ಮತಗಳ ಮುನ್ನಡೆ

12:34 December 09

ಕೆ.ಆರ್.ಪುರಂ‌ ಕ್ಷೇತ್ರ

  • 11ನೇ ಸುತ್ತು ಮುಕ್ತಾಯ
  • ಬೈರತಿ ಬಸವರಾಜ್ ಬಿಜೆಪಿ - 55786
  • ಕಾಂಗ್ರೆಸ್ ನಾರಾಯಣಸ್ವಾಮಿ - 24702
  • ಜೆಡಿಎಸ್ ಕೃಷ್ಣಮೂರ್ತಿ - 679
  • ಅಂತರ - 31084

12:29 December 09

  • ಉಪಚುನಾವಣೆ ಫಲಿತಾಂಶ ಹಿನ್ನೆಲೆ
  • ಯಡಿಯೂರಪ್ಪನವರ ನಿವಾಸದಲ್ಲಿ ಮನೆಮಾಡಿದ ಸಂಭ್ರಮ
  • ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೆಲವೇ ನಿಮಿಷಗಳಲ್ಲಿ ಸುದ್ದಿಗೋಷ್ಠಿ

ಬೆಳಗಾವಿ 

  • 27892 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಜಯಭೇರಿ
  • ಮತ‌ಎಣಿಕೆ ಕೇಂದ್ರದಿಂದ ಘೋಷಣೆ ಕೂಗುತ್ತ ಹೊರಬಂದ ಬಿಜೆಪಿ ಕಾರ್ಯಕರ್ತರು
  • ಮುಗಿಲು ಮುಟ್ಟಿದ ಅಭಿಮಾನಿಗಳ ಘೋಷಣೆ
  • ಬಿಎಸ್‌ವೈ, ರಮೇಶ್ ಜಾರಕಿಹೊಳಿ‌ ಪರ ಘೋಷಣೆ

12:25 December 09

ಶಿವಾಜಿನಗರ ಕ್ಷೇತ್ರ 

  • 11ನೇ ಸುತ್ತಿನ ಅಧಿಕೃತ ಮತ ಎಣಿಕೆ ಮುಕ್ತಾಯ
  • 11ನೇ ಸುತ್ತಿನಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ
  • 16324 ಮತಗಳ ಮುನ್ನಡೆ
  • ಕಾಂಗ್ರೆಸ್ -ರಿಜ್ವಾನ್-43174
  • ಬಿಜೆಪಿ- ಸರವಣ- 26850
  • ತನ್ವೀರ್ ಅಹ್ಮದ್ ಉಲ್ಲಾ- 804
  • ವಾಟಾಳ್ ನಾಗರಾಜ್ -  108
  • ನೋಟಾ - 676

12:22 December 09

ಚಿಕ್ಕಬಳ್ಳಾಪುರ ಕ್ಷೇತ್ರ

  • 24ನೇ ಸುತ್ತು ಮುಕ್ತಾಯ
  • ಬಿಜೆಪಿ:- 32747 ಮತಗಳ ಮುನ್ನಡೆ
  • ಬಿಜೆಪಿ-79664
  • ಕಾಂಗ್ರೆಸ್-46916
  • ಜೆಡಿಎಸ್-33251

12:19 December 09

  • ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
  • ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್​ ಜಯಭೇರಿ
  • ಸುಮಾರು 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ

12:14 December 09

ರಾಣೆಬೆನ್ನೂರು ಕ್ಷೇತ್ರ

  • ಬಿಜೆಪಿ ಅಭ್ಯರ್ಥಿ ಅರುಣ್​​​​ಕುಮಾರ್​​ ಗೆಲುವು
  • ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅರುಣ್​​​​ಕುಮಾರ್
  • ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡಗೆ ಬಾರಿ ಮುಖಭಂಗ

12:14 December 09

ಯಶವಂತಪುರ (ಹದಿನೇಳನೇ ಸುತ್ತು)

  • ಎಸ್.ಟಿ.ಸೋಮಶೇಖರ್ (ಬಿಜೆಪಿ) 112410
  • ಟಿ.ಎನ್.ಜವರಾಯಿಗೌಡ (ಜೆಡಿಎಸ್) 92533
  • ಪಿ.ನಾಗರಾಜ್ (ಕಾಂಗ್ರೆಸ್) 11025
  • ಎಸ್.ಟಿ.ಸೋಮಶೇಖರ್ ಮುನ್ನಡೆಯ ಅಂತರ- 19877
  • ನೋಟಾ- 2229

12:11 December 09

ಹೊಸಕೋಟೆ ಕ್ಷೇತ್ರ 

  • 10ನೇ ಸುತ್ತು ಮುಕ್ತಾಯ
  • ಬಿಜೆಪಿ - 31502
  • ಕಾಂಗ್ರೆಸ್ - 20644
  • ಪಕ್ಷೇತರ - 41142
  • ಮುನ್ನಡೆ - 9640

12:09 December 09

ಶಿವಾಜಿನಗರ ಕ್ಷೇತ್ರ 

  • 10 ನೇ ಸುತ್ತಿನ ಅಧಿಕೃತ ಮತ ಎಣಿಕೆ ಮುಕ್ತಾಯ
  • ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮುನ್ನಡೆ
  • 16742 ಮತಗಳಿಂದ ಅರ್ಷದ್ ಮುನ್ನಡೆ
  • ರಿಜ್ವಾನ್ ಅರ್ಷದ್-40481
  • ಸರವಣ- 23739
  • ತನ್ವೀರ್ ಅಹ್ಮದ್ ಉಲ್ಲಾ- 753
  • ವಾಟಾಳ್ ನಾಗರಾಜ್ -  93
  • ನೋಟಾ - 595

12:07 December 09

ಜಯನಗರ ಉಪಚುನಾವಣೆ

  • 15ನೇ ಸುತ್ತಿನ ಮತಗಳ ವಿವರ
  •  ಆನಂದಸಿಂಗ್ (ಬಿಜೆಪಿ)-70522
  • ವಿ.ವೈ.ಘೋರ್ಪಡೆ (ಕಾಂಗ್ರೆಸ್)- 48139
  • ಎನ್.ಎಂ.ನಬಿ (ಜೆಡಿಎಸ್)-3260
  • ನೋಟಾ-1623
  • ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರು 22383 ಮತಗಳ ಅಂತರದಿಂದ ಮುನ್ನಡೆ

11:59 December 09

ಗೋಕಾಕ್ ಕ್ಷೇತ್ರ

  • 16ನೇ ಸುತ್ತಿನ ಮತ‌ಎಣಿಕೆಯಲ್ಲಿ ಬಿಜೆಪಿ 20,829 ಮತಗಳ ಮುನ್ನಡೆ
  • ಬಿಜೆಪಿ - 65402
  • ಕಾಂಗ್ರೆಸ್ - 44573
  • ಜೆಎಡಿಎಸ್ - 21,963
  • ಮುನ್ನಡೆ - ಬಿಜೆಪಿ (20,829 ಮತಗಳಿಂದ ಮುನ್ನಡೆ)

11:44 December 09

  • ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್​.ವಿಶ್ವನಾಥ್​ಗೆ ಸೋಲು
  • ಕಾಂಗ್ರೆಸ್​​ನ ಎಚ್​.ಪಿ.ಮಂಜುನಾಥ್​ಗೆ ಗೆಲುವು
  • 'ಹಳ್ಳಿಹಕ್ಕಿ' ವಿಶ್ವನಾಥ್​ಗೆ ತೀವ್ರ ಮುಖಭಂಗ

11:41 December 09

ಯಶವಂತಪುರ (ಹದಿನಾಲ್ಕನೇ ಸುತ್ತು)

  • ಎಸ್.ಟಿ.ಸೋಮಶೇಖರ್ (ಬಿಜೆಪಿ) 91419
  • ಟಿ.ಎನ್.ಜವರಾಯಿಗೌಡ (ಜೆಡಿಎಸ್) 79862
  • ಪಿ.ನಾಗರಾಜ್ (ಕಾಂಗ್ರೆಸ್) 8190
  • ಎಸ್.ಟಿ.ಸೋಮಶೇಖರ್ ಭರ್ಜರಿ ಮುನ್ನಡೆ 11557
  • ಎಸ್.ಟಿ.ಸೋಮಶೇಖರ್ (ಬಿಜೆಪಿ) 91419
  • ಟಿ.ಎನ್.ಜವರಾಯಿಗೌಡ (ಜೆಡಿಎಸ್) 79862
  • ಪಿ.ನಾಗರಾಜ್ (ಕಾಂಗ್ರೆಸ್) 8190
  • ಎಸ್.ಟಿ.ಸೋಮಶೇಖರ್ ಭರ್ಜರಿ ಮುನ್ನಡೆ 11557

11:38 December 09

ಶಿವಾಜಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಫಲಿತಾಂಶ

  • ಎಂಟನೇ ಸುತ್ತಿನ ಅಧಿಕೃತ ಮತ ಎಣಿಕೆ ಮುಕ್ತಾಯ
  • ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮುನ್ನಡೆ
  • 15638 ಮತಗಳ ಮುನ್ನಡೆ
  • ಕಾಂಗ್ರೆಸ್ -ರಿಜ್ವಾನ್-33001
  • ಬಿಜೆಪಿ- ಶರವಣ- 17604
  • ತನ್ವೀರ್ ಅಹ್ಮದ್ ಉಲ್ಲಾ- 614
  • ವಾಟಾಳ್ ನಾಗರಾಜ್ -  72
  • ನೋಟಾ - 448

11:37 December 09

  • ಐದು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು
  • ಕಾಂಗ್ರೆಸ್ 2 ಕ್ಷೇತ್ರದಲ್ಲಿ ಮುನ್ನಡೆ
  • ಜೆಡಿಎಸ್​ ಯಾವುದೇ ಕ್ಷೇತ್ರದಲ್ಲೂ ಮುನ್ನಡೆ ಹೊಂದಿಲ್ಲ

ಗೆಲುವು ಸಾಧಿಸಿರುವ ಅಭ್ಯರ್ಥಿಗಳು

  • ಶಿವರಾಂ ಹೆಬ್ಬಾರ್
  • ಬಿ.ಸಿ.ಪಾಟೀಲ್
  • ನಾರಾಯಣ್ ಗೌಡ
  • ಮಹೇಶ್ ಕುಮಟಳ್ಳಿ
  • ಶ್ರೀಮಂತ ಪಾಟೀಲ್

11:24 December 09

ಚಿಕ್ಕಬಳ್ಳಾಪುರದಲ್ಲಿ ಸಂಭ್ರಮಾಚರಣೆ

ಅಥಣಿ

  • ಅಥಣಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಬಾರಿ ಮುನ್ನಡೆ
  • ಅಥಣಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ
  • ಅಥಣಿ ಪಟ್ಟನದಲ್ಲಿ ಪಟಾಕಿ ಹೋಡೆದ ಸಂಭ್ರಮಾಚರಣೆ
  • ಒಬ್ಬರಿಗೆ ಒಬ್ಬರು ಗುಲಾಲ್ ಕೇಸರಿ ಬಣ್ಣ ಹಂಚಿ ಸಂಭ್ರಚರನೆ ಆಚರಿಸುತ್ತಿದ್ದಾರೆ
  • ಬೈಕ್ ಮುಖಾಂತರ ಅಥಣಿ ಪಟ್ಟನದಲ್ಲಿ ಸದ್ದು ಮಾಡುತ್ತಾ ತಿರುಗುತ್ತಿರುವ ಬಿಜೆಪಿ ಕಾರ್ಯಕರ್ತರು
  • ಮಹೇಶ್ ಕುಮಟಳ್ಳಿ ಸಹೋದರ ಡಾ, ಪ್ರಕಾಶ್ ಕುಮಟಳ್ಳಿಗೆ ಕಾರ್ಯ ಕಾರ್ಯಕರ್ತರಿಂದ ಅಭಿನಂದನೆ ಸಲ್ಲಿಸಿದ್ದಾರೆ

11:24 December 09

ಹುಣಸೂರು ವಿಧಾನಸಭಾ ಕ್ಷೇತ್ರ- 11ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ

  • ಬಿಜೆಪಿಯ ಎಚ್. ವಿಶ್ವನಾಥ್ 31.490
  • ಕಾಂಗ್ರೆಸ್ ನ ಎಚ್.ಪಿ ಮಂಜುನಾಥ್ 50.885
  • ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 18.825
  • ಕಾಂಗ್ರೆಸ್ ಎಚ್.ಪಿ ಮಂಜುನಾಥ್  19.395 ಮತಗಳ ಮುನ್ನಡೆ

10:49 December 09

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 11ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ

  • ಬಿಜೆಪಿಯ ಎಚ್. ವಿಶ್ವನಾಥ್ 31.490
  • ಕಾಂಗ್ರೆಸ್ ನ ಎಚ್.ಪಿ ಮಂಜುನಾಥ್ 50.885
  • ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 18.825
  • ಕಾಂಗ್ರೆಸ್ ಎಚ್.ಪಿ ಮಂಜುನಾಥ್  19.395 ಮತಗಳ ಮುನ್ನಡೆ

10:26 December 09

ಯಲ್ಲಾಪುರ ವಿಧಾನಸಭಾ ಕ್ಷೇತ್ರ- ಎಂಟನೇ ಸುತ್ತಿನ‌ ಮತ ಏಣಿಕೆ ಮುಕ್ತಾಯ

  • ಶಿವರಾಮ್ ಹೆಬ್ಬಾರ್ 35275 ಮುನ್ನಡೆ.
  • ಶಿವರಾಮ ಹೆಬ್ಬಾರ್- 14986 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 20289 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 712 ಮತಗಳು
  • ನೋಟಾ - 876

ಗೋಕಾಕ್ ಕ್ಷೇತ್ರ- ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಬಿಜೆಪಿ- 4349
  • ಕಾಂಗ್ರೆಸ್- 2734
  • ಜೆಡಿಎಸ್ - 1107
  • ಬಿಜೆಪಿ ಮುನ್ನಡೆಯ ಅಂತರ -1627

09:29 December 09

ಮಹಾಲಕ್ಷ್ಮಿ ಲೇಔಟ್ - 2ನೇ ಸುತ್ತು

  • ಕೆ.ಗೋಪಾಲಯ್ಯ - 8,233
  • ಎಂ ಶಿವರಾಜ್ - 3674
  • ಡಾ. ಗಿರೀಶ್ ಕೆ ನಾಶಿ - 3499
  • ಬಿಜೆಪಿ ಮುನ್ನಡೆಯ ಅಂತರ- 4559

ಚಿಕ್ಕಬಳ್ಳಾಪುರ ಕ್ಷೇತ್ರ

  • ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಡಾ.ಕೆ ಸುಧಾಕರ್..
  • ಗೆಲುವಿಗಾಗಿ ದೇವರ ಮೊರೆ ಹೋದ ಡಾ. ಸುಧಾಕರ್.
  • ಡಾ ಸುಧಾಕರ್ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ.
  • ಚಿಕ್ಕ ಪೈಲಗುರ್ಕಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸುಧಾಕರ್

09:21 December 09

Karnataka Bypoll
ಆರಂಭಿಕ ಮುನ್ನಡೆಯ ವಿವರ

ಹೊಸಕೋಟೆ ಕ್ಷೇತ್ರ ಎರಡನೇ ಸುತ್ತು ಮುಕ್ತಾಯ

  • ಬಿಜೆಪಿ ಎಂಟಿಬಿ ನಾಗರಾಜ್-4960
  • ಕಾಂಗ್ರೆಸ್- ಪದ್ಮಾವತಿ- 3151
  • ಪಕ್ಷೇತರ- ಶರತ್ ಬಚ್ಚೇಗೌಡ-8780

09:20 December 09

Karnataka Bypoll
ಹೊಸಕೋಟೆ ಕ್ಷೇತ್ರ ಎರಡನೇ ಸುತ್ತು ಮುಕ್ತಾಯ

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಆರನೇ ಸುತ್ತು ಮುಕ್ತಾಯ

  • ಶಿವರಾಮ್ ಹೆಬ್ಬಾರ್ 12335 ಮುನ್ನಡೆ
  • ಶಿವರಾಮ ಹೆಬ್ಬಾರ್- 26285 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 13950 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 590 ಮತಗಳು

09:18 December 09

ಕಾಗವಾಡ ಕ್ಷೇತ್ರದ ಮೂರನೇ ಸುತ್ತು ಮುಕ್ತಾಯ

  • ಬಿಜೆಪಿ 5136
  • ಕಾಂಗ್ರೆಸ್ 3413

ಚಿಕ್ಕಬಳ್ಳಾಪುರ ಮೂರನೇ ಸುತ್ತು

  • ಬಿಜೆಪಿ 5424 ಮತಗಳ ಮುನ್ನಡೆ
  • ಬಿಜೆಪಿ-10200
  • ಕಾಂಗ್ರೆಸ್-4776
  • ಜೆಡಿಎಸ್-4461

09:14 December 09

  • ಶಿವಾಜಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಫಲಿತಾಂಶ
  • ಅಂಚೆ ಮತದಾನದಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ

ಅಂಚೆ ಮತದಾನ

  • ಒಟ್ಟು - 7
  • ರಿಜ್ವಾನ್ -3
  • ಶರವಣ-2
  • ತಿರಸ್ಕೃತ- 2

ಚಿಕ್ಕಬಳ್ಳಾಪುರ ಕ್ಷೇತ್ರದ ಎರಡನೇ ಸುತ್ತು

  • ಬಿಜೆಪಿ 3274 ಮತಗಳ ಮುನ್ನಡೆ
  • ಬಿಜೆಪಿ-6801
  • ಕಾಂಗ್ರೆಸ್-3527
  • ಜೆಡಿಎಸ್-3260

09:11 December 09

  • ಉತ್ತರಕನ್ನಡ ಯಲ್ಲಾಪುರ ವಿಧಾನಸಭಾ ಕ್ಷೇತ್ರ
  • ನಾಲ್ಕನೇ ಸುತ್ತಿನ‌ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ 8102  ಮುನ್ನಡೆ
  • ಶಿವರಾಮ ಹೆಬ್ಬಾರ್- 17951 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 9,849 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 357 ಮತಗಳು
  • ನೋಟಾ 513

09:03 December 09

ಹಾವೇರಿ

  • ವಿಜಯೋತ್ಸವಕ್ಕೆ ಸಜ್ಜಾಗಿ ನಿಂತ ಬಿ.ಸಿ.ಪಾಟೀಲ್
  • ಬಿ.ಸಿ.ಪಾಟೀಲ್, ಹಿರೆಕೇರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
  • ಗೆಲುವು ನಿಶ್ಚಿತ ಅಂತ ಡಿಜೆ ಸಿದ್ಧತೆ ಮಾಡಿಕೊಂಡಿರುವ ಬಿ.ಸಿ.ಪಾಟೀಲ್
  • ಮನೆ ಮುಂದೆ ಟ್ರ್ಯಾಕ್ಟರ್ ಗೆ ಡಿಜೆ ಸೆಟ್ ಫಿಕ್ಸ್ ಮಾಡಿಸಿರುವ ಪಾಟೀಲ್
  • ಮೆರವಣಿಗೆಗೆ ತೆರೆದ ಲಾರಿ ಸಿದ್ಧತೆ ಮಾಡಿಕೊಂಡಿರುವ ಪಾಟೀಲ್
  • ಗೆಲುವಿನ ನಿರೀಕ್ಷೆಲೀ ದಿಗ್ವಿಜಯ ನ್ಯೂಸ್ ನೋಡುತ್ತ ಕುಳಿತಿರುವ ಬಿ.ಸಿ.ಪಾಟೀಲ್
  • ಕುಟುಂಬ ವರ್ಗದ ಜೊತೆ ಟಿವಿ ನೋಡುತ್ತ ಕುಳಿತ ಪಾಟೀಲ್

ಹಿರೇಕೆರೂರು

  • ಬಿಜೆಪಿ 5071
  • ಕಾಂಗ್ರೆಸ್ 2883
  • 2188 ಬಿಜೆಪಿ ಮುನ್ನಡೆ

ರಾಣೆಬೆನ್ನೂರು

  • ಕಾಂಗ್ರೆಸ್ ಅಭ್ಯರ್ಥಿ 3435
  • ಬಿಜೆಪಿ  ಅಭ್ಯರ್ಥಿ 3852
  • ಮುನ್ನಡೆ ಬಿಜೆಪಿ 417

09:01 December 09

ಉತ್ತರಕನ್ನಡ ಯಲ್ಲಾಪುರ ವಿಧಾನಸಭಾ ಕ್ಷೇತ್ರ

  • ಮೂರನೇ ಸುತ್ತಿನ‌ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ 5915  ಮುನ್ನಡೆ
  • ಶಿವರಾಮ ಹೆಬ್ಬಾರ್- 4366 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 3465 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 85 ಮತಗಳು

08:53 December 09

ಸಂಭ್ರಮಾಚರಣೆಗೆ ಸಿದ್ಧವಾಗಿ ನಿಂತ ಟ್ರ್ಯಾಕ್ಟರ್

ಬೆಳಗಾವಿ

  • ಕಾಗವಾಡ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ‌ ಪೂರ್ಣ
  • ಬಿಜೆಪಿ ಅಭ್ಯರ್ಥಿ ಶ್ರೀಮಂತ ‌ಪಾಟೀಲ ಪಡೆದ ಮತಗಳು 4741
  • ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪಡೆದ ಮತಗಳು 3279
  • ಬಿಜೆಪಿ ಅಭ್ಯರ್ಥಿ ‌ಶ್ರೀಮಂತ ಪಾಟೀಲ 1448 ಮತಗಳ ಮುನ್ನಡೆ

ಚಿಕ್ಕಬಳ್ಳಾಪುರ

  • ಅಂಚೆ ಮತಗಳ ಎಣಿಕೆ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಮುನ್ನಡೆ

08:51 December 09

ಹುಣಸೂರು ಉಪಚುನಾವಣೆ

  • ಮತ ಎಣಿಕೆ ಆರಂಭದಲ್ಲೇ ಎಣಿಕಾ ಕೇಂದ್ರದಿಂದ ಹೊರ ನಡೆದ ಹೆಚ್.ವಿಶ್ವನಾಥ್
  • ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆ ಸೋಲಿನ ಭೀತಿ..?
  • ಬೇಸರದಲ್ಲೇ ಕಾರು ಹತ್ತಿ ಹೊರ ನಡೆದ ಹೆಚ್.ವಿಶ್ವನಾಥ್
  • ಫಲಿತಾಂಶಕ್ಕೂ ಮುನ್ನ ಸಾಯಿಬಾಬಾ ಮೊರೆ ಹೋದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್
  • ಹುಣಸೂರು ಪಟ್ಟಣದ ಸಾಯಿ ಬಾಬಾ ದೇವಸ್ಥಾನ
  • ಪತ್ನಿ ಸುಪ್ರಿಯಾಮತ್ತು ತಾಯಿ ರತ್ನಮ್ಮ ಹಾಗೂ ಕಾರ್ಯಕರ್ತರೊಂದಿಗೆ ದೇವರ ಸಾಯಿಬಾಬಾ ದರ್ಶನ ಪಡೆದ ಮಂಜುನಾಥ್

08:45 December 09

ಮತಎಣಿಕೆ ಕೇಂದ್ರದಿಂದ ಹೊರ ನಡೆದ ಹೆಚ್.ವಿಶ್ವನಾಥ್​
  • ಹೊಸಕೋಟೆ ಉಪಚುನಾವಣೆ ಕಣ
  • ಅಚೆಮತಗಳಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮನ್ನಡೆ
  • ಶರತ್ 4 ಹಾಗೂ ಎಂಟಿಬಿ 2 ಮತಗಳು
  • ಮೂರು ಮತಗಳು ತಿರಸ್ಕೃತ

08:42 December 09

ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಮತ ಎಣಿಕೆ

  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ 2264 ಮತಗಳಿಂದ ಮುನ್ನಡೆ
  • 4694 ಶಿವರಾಮ್ ಹೆಬ್ಬಾರ್ ಪಡೆದ ಮತಗಳು
  • 2430 ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪಡೆದ ಮತಗಳು
  • 110 ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ

08:36 December 09

Karnataka Bypoll
ಹೊಸಕೋಟೆ ಅಂಚೆಮತದಾನದ ವಿವರ

ಕೆ.ಆರ್​.ಪೇಟೆ ಉಪಸಮರ

  • ದೇವರಾಜು 2595 (ಜೆಡಿಎಸ್​)'
  • ನಾರಾಯಣಗೌಡ 2131 (ಬಿಜೆಪಿ)
  • ಚಂದ್ರಶೇಖರ್ 1642 (ಕಾಂಗ್ರೆಸ್)

08:32 December 09

  • 4 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
  • ಹುಣಸೂರು, ವಿಜಯನಗರ, ಗೋಕಾಕ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ​ ಕಮಲ ಮುನ್ನಡೆ
     

08:26 December 09

  • ಶಿವರಾಮ್ ಹೆಬ್ಬಾರ್ ಮುನ್ನಡೆ
  • 342 ಮತ ಪಡೆದ ಶಿವರಾಮ್ ಹೆಬ್ಬಾರ್
  • 98 ಮತಗಳಿಂದ ಮುನ್ನಡೆ
  • ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕಗೆ 244 ಮತಗಳು
  • ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡಗೆ 5  ಮತಗಳು

08:24 December 09

  • ಅಂಚೆ ಮತ ಎಣಿಕೆಯ ಬಾಕ್ಸ್ ಒಪನ್
  • 255 ಮತಗಳ ಎಣಿಕೆಕಾರ್ಯ ಶುರು
  • ವಿಜಯನಗರ ಉಪಚುನಾವಣೆ ಮತ ಎಣಿಕೆಕಾರ್ಯ‌
  • ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭ
  • 17 ಸುತ್ತಿನಲ್ಲಿ ಮತ ಎಣಿಕೆ ನಡೆಯುವ ಸಾಧ್ಯತೆ

08:22 December 09

ಶಿವಾಜಿನಗರ ಉಪಚುನಾವಣೆ

  • ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಪ್ರಾರಂಭ
  • ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತ ಎಣಿಕೆ
  • ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
  • ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 1,93,844
  • ಚಲಾವಣೆಯಾದ ಮತಗಳು- 93,144
  • ಮತದಾನದ ಪ್ರಮಾಣ- ಶೇಕಡ 48.05
  • 14 ಸುತ್ತುಗಳಲ್ಲಿ ನಡೆಯಲಿರುವ ಮತ ಎಣಿಕೆ
  • ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ
  • ಒಂದು ಟೇಬಲ್ ಗೆ ಮೂವರು ಸಿಬ್ಬಂದಿಗಳ ನೇಮಕ
  • ಸೂಪರ್ ವೈಸರ್,ಕೌಟಿಂಗ್ ಅಸಿಸ್ಟೆಂಟ್, ಸಹಾಯಕ
  • 7.30 ರ ನಂತರ ಅಂಚೆ ಮತಗಳ ಎಣಿಕೆ
  • ಮಧ್ಯಾಹ್ನದೊಳಗೆ ಹೊರಬೀಳಲಿದೆ ಫಲಿತಾಂಶ
  • ಯಾರು ಗೆಲ್ತಾರೆ,ಯಾರು ಸೋಲ್ತಾರೆ
  • ಸಾಕಷ್ಟು ಕುತೂಹಲ ಕೆರಳಿಸಿದೆ ಇವತ್ತಿನ ಫಲಿತಾಂಶ

ಹೊಸಕೋಟೆ ಉಪ ಚುನಾವಣೆ

  • ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮತೆಣಿಕೆ
  • ಒಟ್ಟು ಮತಗಟ್ಟೆಗಳು-  286

08:18 December 09

  • ಸೇಂಟ್ ಜೋಸೆಫ್ ಹೈಸ್ಕೂಲ್ ನಲ್ಲಿ ನಡೆಯುತ್ತಿರುವ ಮತಎಣಿಕೆ
  • ಇವಿಎಂಗಳಿರುವ ಸ್ಟ್ರಾಂಗ್ ರೂಂ ತೆರೆದ ಚುನಾವಣಾಧಿಕಾರಿಗಳು
  • ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆ
  • 14 ಟೇಬಲ್ ಗಳಲ್ಲಿ, 32 ಸುತ್ತಿನಲ್ಲಿ ಮತ ಎಣಿಕೆ
  • ಎಂಟು ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭ

08:16 December 09

  • ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಗೆಲುವಿನ ವಿಶ್ವಾಸ ವ್ತಕ್ತಪಡಿಸಿದ ಶರತ್ ಬಚ್ಚೇಗೌಡ
  • ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶರತ್
  • ಗೆದ್ದರೆ ಬಿಜೆಪಿಗೆ ಮರಳುವ ಬಗ್ಗೆ ಕಾರ್ಯಕರ್ತರ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಶರತ್ ಹೇಳಿಕೆ
  • ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ನಮ್ಮ ಆಂತರಿಕ‌ ಸಮೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶರತ್

08:05 December 09

ಯಶವಂತಪುರ ಕ್ಷೇತ್ರದಲ್ಲಿ ಮತಎಣಿಕೆಗೆ ತಯಾರಿ
  • ವಿಜಯನಗರ ಉಪಚುನಾವಣೆ ಮತ ಎಣಿಕೆಗೆ ಕ್ಷಣಗಣನೆ
  • ಸ್ಟ್ರಾಂಗ್ ರೂಂ ಓಪನ್
  • ಚುನಾವಣಾಧಿಕಾರಿ ಎಸ್ ಎಸ್ ನಕುಲ್ ಸಮ್ಮುಖ ದಲ್ಲಿ ಸ್ಟ್ರಾಂಗ್ ರೂಂ ಓಪನ್
  • ಸ್ಟ್ರಾಂಗ್ ರೂಂ ಓಪನ್ ಮಾಡುವಾಗ ಪಕ್ಷಗಳ ಏಜೆಂಟರ್ ಭಾಗಿ
  • 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ
  • ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮತ ಎಣಿಕೆ

08:03 December 09

  • ಅಕ್ರಮ ಪ್ರವೇಶಕ್ಕೆ ಯತ್ನ
  • ಗೇಟ್ ಬಳಿಯೇ ತಡೆದ ಪೊಲೀಸರು
  • ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ
  • ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್
  • ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ ವ್ಯಕ್ತಿ

08:00 December 09

  • ಅಕ್ರಮ ಪ್ರವೇಶಕ್ಕೆ ಯತ್ನ
  • ಗೇಟ್ ಬಳಿಯೇ ತಡೆದ ಪೊಲೀಸರು
  • ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ
  • ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್
  • ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ ವ್ಯಕ್ತಿ

07:56 December 09

  • ಅಕ್ರಮ ಪ್ರವೇಶಕ್ಕೆ ಯತ್ನ
  • ಗೇಟ್ ಬಳಿಯೇ ತಡೆದ ಪೊಲೀಸರು
  • ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ
  • ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್
  • ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ ವ್ಯಕ್ತಿ

07:55 December 09

  • ಮತ ಎಣಿಕೆಗೆ ಕ್ಷಣಗಣನೆ
  • ಕೆ.ಆರ್.ಪೇಟೆ ಉಪ ಸಮರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ
  • 14 ಮತ ಟೇಬಲ್ ಗಳಲ್ಲಿ 16.5 ಸುತ್ತುಗಳಲ್ಲಿ ಮತ ಎಣಿಕೆ
  • ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ
  • ಮತ ಎಣಿಕೆ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ ಗಳ ನಿರ್ಮಾಣ
  • ಕಾಲೇಜಿನ ಸುತ್ತಲೂ ಬ್ಯಾರಿಕೇಡ್ ಗಳ ನಿರ್ಮಾಣ
  • ಅಧಿಕೃತ ಪಾಸ್ ಉಳ್ಳವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ

07:51 December 09

ಮಂಡ್ಯದಲ್ಲಿ ಮತಎಣಿಕೆಗೆ ತಯಾರಿ
  • ಇವಿಎಂಗಳಿರುವ ಸ್ಟ್ರಾಂಗ್ ರೂಂ ತೆರೆದ ಚುನಾವಣಾಧಿಕಾರಿಗಳು 
  • ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆ
  • 32 ಸುತ್ತಿನಲ್ಲಿ ಮತ ಎಣಿಕೆ 
  • 14 ಟೇಬಲ್ ಗಳಲ್ಲಿ ಮತಎಣಿಕೆ 
  • ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು, ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ

07:41 December 09

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಹಾಗೂ ಅನರ್ಹ ಶಾಸಕರಿಗೆ ಅತಿ ನಿರ್ಣಾಯಕವಾದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಅಭ್ಯರ್ಥಿಗಳಲ್ಲಿ ಟೆನ್ಷನ್​ ಹೆಚ್ಚಾಗಿದೆ. 

ಬೆಳಗ್ಗೆ 7.55ರ ಸುಮಾರಿಗೆ ಸ್ಟ್ರಾಂಗ್​ರೂಮ್​​ ತೆರೆಯಲಿದ್ದು, 8 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ಒಳಗಾಗಿ 15 ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಇಂದಿನ ಫಲಿತಾಂಶ ಅತ್ಯಂತ ನಿರ್ಣಾಯಕವಾಗಿದ್ದು, ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.

07:06 December 09

ಉಪ'ಸಮರ'

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಹಾಗೂ ಅನರ್ಹ ಶಾಸಕರಿಗೆ ಅತಿ ನಿರ್ಣಾಯಕವಾದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಅಭ್ಯರ್ಥಿಗಳಲ್ಲಿ ಟೆನ್ಷನ್​ ಹೆಚ್ಚಾಗಿದೆ. 

ಬೆಳಗ್ಗೆ 7.55ರ ಸುಮಾರಿಗೆ ಸ್ಟ್ರಾಂಗ್​ರೂಮ್​​ ತೆರೆಯಲಿದ್ದು, 8 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ಒಳಗಾಗಿ 15 ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಇಂದಿನ ಫಲಿತಾಂಶ ಅತ್ಯಂತ ನಿರ್ಣಾಯಕವಾಗಿದ್ದು, ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.

15:04 December 09

ಬೆಂಗಳೂರು: 15 ಕ್ಷೇತ್ರಗಳಿಗೆ ಡಿ.5ರಂದು ನಡೆದ ಉಪಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 12, ಕಾಂಗ್ರೆಸ್ 2 ಹಾಗೂ ಪಕ್ಷೇತರ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಬಹುತೇಕ ಈ ಉಪಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. 

ಅಚ್ಚರಿಯ ಫಲಿತಾಂಶದಲ್ಲಿ ಹುಣಸೂರು ಕ್ಷೇತ್ರದಲ್ಲಿ ಹೆಚ್​.ವಿಶ್ವನಾಥ್​ ಹಾಗೂ ಹೊಸಕೇಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಸೋಲುಂಡಿದ್ದಾರೆ. ಕಾಂಗ್ರೆಸ್​ 15 ಕ್ಷೇತ್ರಗಳ ಪೈಕಿ ಹುಣಸೂರು ಹಾಗೂ ಶಿವಾಜಿನಗರದಲ್ಲಿ ಮಾತ್ರ ಜಯ ಸಾಧಿಸಿದೆ. 

ಜೆಡಿಎಸ್​ ಈ ಉಪಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದು, ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್​.ಡಿ.ಕುಮಾರಸ್ವಾಮಿಗೆ ಮುಖಭಂಗವನ್ನುಂಟು ಮಾಡಿದೆ. 

13:50 December 09

  • ಕೆ.ಆರ್ ಪುರಂ ಎಲ್ಲಾ 32 ಸುತ್ತುಗಳ ಮತ ಎಣಿಕೆ ಮುಕ್ತಾಯ 
  • ಬಿಜೆಪಿಯ ಭೈರತಿ ಬಸವರಾಜ್ ಗೆ 64 ರಿಂದ 65 ಸಾವಿರ ಮತಗಳ ಅಂತರದಿಂದ ಗೆಲುವು
  • ಕೆಆರ್ ಪುರಂ ಕ್ಷೇತ್ರದ ಭೈರತಿ ಬಸವರಾಜ್ ಹ್ಯಾಟ್ರಿಕ್ ಗೆಲುವು
  • ಮೂರನೇ ಬಾರಿ ಆಯ್ಕೆಗೊಂಡ ಭೈರತಿ ಬಸವರಾಜ್ 
  • ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಭೈರತಿ
  • 2018ರಲ್ಲಿ 32,729 ಮತಗಳಿಂದ ಗೆಲುವು ಸಾಧಿಸಿದ್ದರು. 
  • ಈ ಬಾರಿ ಚಲಾವಣೆಯಾದ ಮತ 2,28,033 
  • ಈ ಬಾರಿ 60 ಸಾವಿರ ಮತಗಳಿಗೂ ಹೆಚ್ಚು ಮುನ್ನಡೆ ಕಾಯ್ದುಕೊಂಡಿದ್ದಾರೆ. 
  • ಅನರ್ಹ ಪಟ್ಟ ಇದ್ರೂ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ 
  • ಗೆಲುವಿನ ಅಧಿಕೃತ ಘೋಷಣೆಯೊಂದೇ ಬಾಕಿ.

13:18 December 09

ಹೊಸಕೋಟೆ ಕ್ಷೇತ್ರ

  • ಹದಿನೈದನೇ ಸುತ್ತು ಮುಕ್ತಾಯ
  • ಎಂ.ಟಿ.ಬಿ.ನಾಗರಾಜು: 52294 (ಭಾರತೀಯ ಜನತಾ ಪಕ್ಷ)
  • ಶರತ್ ಬಚ್ಚೇಗೌಡ: 60709 (ಪಕ್ಷೇತರ)
  • ಪದ್ಮಾವತಿ ಸುರೇಶ್: 2979 ( ಕಾಂಗ್ರೆಸ್​​)
  • ಸುರೇಶ್ ರಾವ್‌.ಆರ್: 339 (ಉತ್ತಮ ಪ್ರಜಾಕೀಯ ಪಾರ್ಟಿ)
  • ಅಂಬರೀಶ್: 61 (ಪಕ್ಷೇತರ)
  • ಅನುಷಾ.ಪಿ.ಆರ್: 115 (ಪಕ್ಷೇತರ)
  • ಆನಂದ್ .ಬಿ.ಎನ್: 15 (ಪಕ್ಷೇತರ)
  • ಈರೇಗೌಡ: 13 (ಪಕ್ಷೇತರ)
  • ಕೃಷ್ಣ .ಬಿ.ಎಂ: 18 (ಪಕ್ಷೇತರ)
  • ಟಿ.ಕೆ.ದಾಸರಗೌಡ: 14 (ಪಕ್ಷೇತರ)
  • ಎನ್.ಬಿ.ನಾಗರಾಜ್: 127 (ಪಕ್ಷೇತರ)
  • ನಾರಾಯಣಸ್ವಾಮಿ: 20 (ಪಕ್ಷೇತರ)
  • ಮಂಜುನಾಥ.ಸಿ: 22 (ಪಕ್ಷೇತರ)
  • ರಮೇಶ್.ಎಂ: 62 (ಪಕ್ಷೇತರ)
  • ರವೀಶ್.ಬಿ.ಟಿ: 407 (ಪಕ್ಷೇತರ)
  • ಶರತ್ ಕುಮಾರ್ ‌ಕೆ: 482 (ಪಕ್ಷೇತರ)                 
  • ಹೆಚ್.ಟಿ.ಶಶಿಕುಮಾರ್: 521(ಪಕ್ಷೇತರ)          
  • ನೋಟಾ - 542    
  • ಒಟ್ಟು ಮತಗಳು: 145553

13:14 December 09

  • ಆಡಳಿತ ಪಕ್ಷ ಬಿಜೆಪಿ 12 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ
  • ಕಾಂಗ್ರೆಸ್ ಹುಣಸೂರಲ್ಲಿ ಗೆದ್ದಿದ್ದು, ಶಿವಾಜಿನಗರದಲ್ಲಿ ಗೆಲುವಿನತ್ತ ಮುನ್ನುಗ್ಗಿದೆ
  • ಜೆಡಿಎಸ್​ ಯಾವುದೇ ಕ್ಷೇತ್ರದಲ್ಲೂ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸಿದೆ
  • ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಎದುರಾಳಿ ಎಂಟಿಬಿ ನಾಗರಾಜ್​​ಗೆ ಟಕ್ಕರ್ ನೀಡಿದ್ದಾರೆ

13:13 December 09

ಕೆ.ಆರ್ ಪುರಂ ಕ್ಷೇತ್ರ

  • ಹದಿನಾಲ್ಕನೇ ಸುತ್ತಿನ ಮತ ಎಣಿಕೆ  
  • ಬಿಜೆಪಿ- ಭೈರತಿ ಬಸವರಾಜ್- 70080
  • ಕಾಂಗ್ರೆಸ್-ನಾರಾಯಣಮೂರ್ತಿ-30943
  • ಜೆಡಿಎಸ್-ಕೃಷ್ಣಮೂರ್ತಿ- 870
  • ಅಂತರ - 39,137

12:56 December 09

ಹಿರೇಕೆರೂರಲ್ಲಿ ಬಿಜೆಪಿ ಗೆಲುವಿಗೆ ಸಂಭ್ರಮ

ಶಿವಾಜಿನಗರ ಕ್ಷೇತ್ರ 

  • 13ನೇ ಸುತ್ತು ಮುಕ್ತಾಯ
  • 13ನೇ ಸುತ್ತಿನಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ
  • 14729 ಮತಗಳ ಮುನ್ನಡೆ
  • ಕಾಂಗ್ರೆಸ್ -ರಿಜ್ವಾನ್- 47784
  • ಬಿಜೆಪಿ- ಸರವಣ- 33055
  • ತನ್ವೀರ್ ಅಹ್ಮದ್ ಉಲ್ಲಾ- 984
  • ವಾಟಾಳ್ ನಾಗರಾಜ್ -  187
  • ನೋಟಾ - 879
  • ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಗೆಲುವು ಹಿನ್ನೆಲೆ
  • ಮಹಿಳೆಯರಿಂದ ಸ್ಟೆಪ್ ಹಾಕಿ ವಿಜಯೋತ್ಸವ
  • ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ವಿಜಯೋತ್ಸವ

12:53 December 09

  • ಹ್ಯಾಟ್ರಿಕ್ ಬಾರಿಸಿದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ
  • 45 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿ
  • ಕೊನೆಯ ಮೂರು ಸುತ್ತುಗಳು ಮಾತ್ರ ಬಾಕಿ 
  • ಮೊದಲ ಸುತ್ತಿನಿಂದ ಇಲ್ಲಿಯವರೆಗೂ ಗೋಪಾಲಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ

12:49 December 09

ಮಹಾಲಕ್ಷ್ಮಿ ಲೇಔಟ್ - 17ನೇ ಸುತ್ತು

  • ಕೆ. ಗೋಪಾಲಯ್ಯ - 73872
  • ಎಂ ಶಿವರಾಜ್ - 29885
  • ಡಾ. ಗಿರೀಶ್ ಕೆ ನಾಶಿ - 19341
  •  ನೋಟಾ- 1873
  • ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 43987 ಮತಗಳ ಮುನ್ನಡೆ

12:44 December 09

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:

  • ನಮ್ಮ ಸಚಿವರು, ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆದ್ದಿದ್ದೇವೆ
  • ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರ ಗೆಲ್ಲಲಿದ್ದೇವೆ
  • ಈ ಫಲಿತಾಂಶ ಪಕ್ಷಕ್ಕೆ ಇನ್ನಷ್ಟು ಹುರುಪು ನೀಡಿದೆ
  • ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ
  • ಯಾರಿಗೆ ಮಾತು ಕೊಟ್ಟಿದ್ದೇವೆಯೋ ಅವರಿಗೆ ಸಚಿವ ಸ್ಥಾನ ಕೊಡ್ತೇವೆ
  • ಮಂಡ್ಯದ ಕೆ.ಆರ್ ಪೇಟೆಯ ಗೆಲುವು ನನಗೆ ಬಹಳ ತೃಪ್ತಿ ತಂದಿದೆ
  • ಸಂಸದ ಬಚ್ಚೇಗೌಡರ ‌ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ
  • ಈಗಾಗಲೇ ಈ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ
  • ಅವರ ನಡವಳಿಕೆ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ
  • ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡ್ತಾರೆ
  • ಸೋತ ಅಭ್ಯರ್ಥಿಗಳಿಗೆ ಏನು ಕೊಡಬೇಕು ಎಂಬುದರ ಈಗಲೇ ಹೇಳುವುದಿಲ್ಲ
  • ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಬಳಿ ಸಿಎಂ ಯಡಿಯೂರಪ್ಪ ಹೇಳಿಕೆ

12:39 December 09

  • ರಾಣೆಬೆನ್ನೂರಲ್ಲಿ ಅರುಣಕುಮಾರ ಜಯಭೇರಿ
  • ಬಿಜೆಪಿ ಅಭ್ಯರ್ಥಿ 26,067 ಮತಗಳ ಅಂತರದಿಂದ ಗೆಲುವು

ಹಿರೇಕೆರೂರು 

  • ಕಾಂಗ್ರೆಸ್ - ಬಿ‌.ಎಚ್.ಬನ್ನಿಕೋಡ 56495
  • ಬಿಜೆಪಿ - ಬಿ‌.ಸಿ.ಪಾಟೀಲ- 85562
  • ಪ್ರಜಾಕೀಯ - ದೇವೇಂದ್ರಪ್ಪ - 597
  • ಕರ್ನಾಟಕ ರಾಷ್ಟ್ರದ ಸ‌ಮಿತಿ - ಮಂಜುನಾಥ ಜಿ.ಎಸ್.-193
  • ಕೆಜೆಪಿ - ಹರೀಶ - 182
  • ಜೆಡಿಎಸ್ ಬೆಂಬಲಿತ ಅಭ್ಯರ್ಥಿ - ಉಜನೇಪ್ಪ ಕೋಡಿಹಳ್ಳಿ - 275
  • ಪಕ್ಷೇತರ - ರಾಜಶೇಖರಪ್ಪ - 133
  • ಪಕ್ಷೇತರ - ರುದ್ರಯ್ಯ ಸಾಲಿಮಠ - 356
  • ಪಕ್ಷೇತರ - ಪೂಜಾರ ಸಿದ್ದಪ್ಪ - 472
  • ಒಟ್ಟು ಮತದಾರರ ಸಂಖ್ಯೆ- 1,83,481
  • ಒಟ್ಟು ಮತಚಲಾವಣೆ ಸಂಖ್ಯೆ -1,44265
  • ನೋಟಾ - 789
  • ತಿರಸ್ಕೃತ ಮತ - 09

12:35 December 09

ಮಹಾಲಕ್ಷ್ಮಿ ಲೇಔಟ್ 

  • 15 ನೇ ಸುತ್ತು ಮುಕ್ತಾಯ
  • ಕೆ. ಗೋಪಾಲಯ್ಯ - 64, 579
  • ಎಂ ಶಿವರಾಜ್ - 25, 144
  • ಡಾ. ಗಿರೀಶ್ ಕೆ ನಾಶಿ - 17, 920
  • ನೋಟಾ- 1700
  • ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 39, 435 ಮತಗಳ ಮುನ್ನಡೆ

12:34 December 09

ಕೆ.ಆರ್.ಪುರಂ‌ ಕ್ಷೇತ್ರ

  • 11ನೇ ಸುತ್ತು ಮುಕ್ತಾಯ
  • ಬೈರತಿ ಬಸವರಾಜ್ ಬಿಜೆಪಿ - 55786
  • ಕಾಂಗ್ರೆಸ್ ನಾರಾಯಣಸ್ವಾಮಿ - 24702
  • ಜೆಡಿಎಸ್ ಕೃಷ್ಣಮೂರ್ತಿ - 679
  • ಅಂತರ - 31084

12:29 December 09

  • ಉಪಚುನಾವಣೆ ಫಲಿತಾಂಶ ಹಿನ್ನೆಲೆ
  • ಯಡಿಯೂರಪ್ಪನವರ ನಿವಾಸದಲ್ಲಿ ಮನೆಮಾಡಿದ ಸಂಭ್ರಮ
  • ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೆಲವೇ ನಿಮಿಷಗಳಲ್ಲಿ ಸುದ್ದಿಗೋಷ್ಠಿ

ಬೆಳಗಾವಿ 

  • 27892 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಜಯಭೇರಿ
  • ಮತ‌ಎಣಿಕೆ ಕೇಂದ್ರದಿಂದ ಘೋಷಣೆ ಕೂಗುತ್ತ ಹೊರಬಂದ ಬಿಜೆಪಿ ಕಾರ್ಯಕರ್ತರು
  • ಮುಗಿಲು ಮುಟ್ಟಿದ ಅಭಿಮಾನಿಗಳ ಘೋಷಣೆ
  • ಬಿಎಸ್‌ವೈ, ರಮೇಶ್ ಜಾರಕಿಹೊಳಿ‌ ಪರ ಘೋಷಣೆ

12:25 December 09

ಶಿವಾಜಿನಗರ ಕ್ಷೇತ್ರ 

  • 11ನೇ ಸುತ್ತಿನ ಅಧಿಕೃತ ಮತ ಎಣಿಕೆ ಮುಕ್ತಾಯ
  • 11ನೇ ಸುತ್ತಿನಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ
  • 16324 ಮತಗಳ ಮುನ್ನಡೆ
  • ಕಾಂಗ್ರೆಸ್ -ರಿಜ್ವಾನ್-43174
  • ಬಿಜೆಪಿ- ಸರವಣ- 26850
  • ತನ್ವೀರ್ ಅಹ್ಮದ್ ಉಲ್ಲಾ- 804
  • ವಾಟಾಳ್ ನಾಗರಾಜ್ -  108
  • ನೋಟಾ - 676

12:22 December 09

ಚಿಕ್ಕಬಳ್ಳಾಪುರ ಕ್ಷೇತ್ರ

  • 24ನೇ ಸುತ್ತು ಮುಕ್ತಾಯ
  • ಬಿಜೆಪಿ:- 32747 ಮತಗಳ ಮುನ್ನಡೆ
  • ಬಿಜೆಪಿ-79664
  • ಕಾಂಗ್ರೆಸ್-46916
  • ಜೆಡಿಎಸ್-33251

12:19 December 09

  • ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
  • ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್​ ಜಯಭೇರಿ
  • ಸುಮಾರು 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ

12:14 December 09

ರಾಣೆಬೆನ್ನೂರು ಕ್ಷೇತ್ರ

  • ಬಿಜೆಪಿ ಅಭ್ಯರ್ಥಿ ಅರುಣ್​​​​ಕುಮಾರ್​​ ಗೆಲುವು
  • ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅರುಣ್​​​​ಕುಮಾರ್
  • ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡಗೆ ಬಾರಿ ಮುಖಭಂಗ

12:14 December 09

ಯಶವಂತಪುರ (ಹದಿನೇಳನೇ ಸುತ್ತು)

  • ಎಸ್.ಟಿ.ಸೋಮಶೇಖರ್ (ಬಿಜೆಪಿ) 112410
  • ಟಿ.ಎನ್.ಜವರಾಯಿಗೌಡ (ಜೆಡಿಎಸ್) 92533
  • ಪಿ.ನಾಗರಾಜ್ (ಕಾಂಗ್ರೆಸ್) 11025
  • ಎಸ್.ಟಿ.ಸೋಮಶೇಖರ್ ಮುನ್ನಡೆಯ ಅಂತರ- 19877
  • ನೋಟಾ- 2229

12:11 December 09

ಹೊಸಕೋಟೆ ಕ್ಷೇತ್ರ 

  • 10ನೇ ಸುತ್ತು ಮುಕ್ತಾಯ
  • ಬಿಜೆಪಿ - 31502
  • ಕಾಂಗ್ರೆಸ್ - 20644
  • ಪಕ್ಷೇತರ - 41142
  • ಮುನ್ನಡೆ - 9640

12:09 December 09

ಶಿವಾಜಿನಗರ ಕ್ಷೇತ್ರ 

  • 10 ನೇ ಸುತ್ತಿನ ಅಧಿಕೃತ ಮತ ಎಣಿಕೆ ಮುಕ್ತಾಯ
  • ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮುನ್ನಡೆ
  • 16742 ಮತಗಳಿಂದ ಅರ್ಷದ್ ಮುನ್ನಡೆ
  • ರಿಜ್ವಾನ್ ಅರ್ಷದ್-40481
  • ಸರವಣ- 23739
  • ತನ್ವೀರ್ ಅಹ್ಮದ್ ಉಲ್ಲಾ- 753
  • ವಾಟಾಳ್ ನಾಗರಾಜ್ -  93
  • ನೋಟಾ - 595

12:07 December 09

ಜಯನಗರ ಉಪಚುನಾವಣೆ

  • 15ನೇ ಸುತ್ತಿನ ಮತಗಳ ವಿವರ
  •  ಆನಂದಸಿಂಗ್ (ಬಿಜೆಪಿ)-70522
  • ವಿ.ವೈ.ಘೋರ್ಪಡೆ (ಕಾಂಗ್ರೆಸ್)- 48139
  • ಎನ್.ಎಂ.ನಬಿ (ಜೆಡಿಎಸ್)-3260
  • ನೋಟಾ-1623
  • ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರು 22383 ಮತಗಳ ಅಂತರದಿಂದ ಮುನ್ನಡೆ

11:59 December 09

ಗೋಕಾಕ್ ಕ್ಷೇತ್ರ

  • 16ನೇ ಸುತ್ತಿನ ಮತ‌ಎಣಿಕೆಯಲ್ಲಿ ಬಿಜೆಪಿ 20,829 ಮತಗಳ ಮುನ್ನಡೆ
  • ಬಿಜೆಪಿ - 65402
  • ಕಾಂಗ್ರೆಸ್ - 44573
  • ಜೆಎಡಿಎಸ್ - 21,963
  • ಮುನ್ನಡೆ - ಬಿಜೆಪಿ (20,829 ಮತಗಳಿಂದ ಮುನ್ನಡೆ)

11:44 December 09

  • ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್​.ವಿಶ್ವನಾಥ್​ಗೆ ಸೋಲು
  • ಕಾಂಗ್ರೆಸ್​​ನ ಎಚ್​.ಪಿ.ಮಂಜುನಾಥ್​ಗೆ ಗೆಲುವು
  • 'ಹಳ್ಳಿಹಕ್ಕಿ' ವಿಶ್ವನಾಥ್​ಗೆ ತೀವ್ರ ಮುಖಭಂಗ

11:41 December 09

ಯಶವಂತಪುರ (ಹದಿನಾಲ್ಕನೇ ಸುತ್ತು)

  • ಎಸ್.ಟಿ.ಸೋಮಶೇಖರ್ (ಬಿಜೆಪಿ) 91419
  • ಟಿ.ಎನ್.ಜವರಾಯಿಗೌಡ (ಜೆಡಿಎಸ್) 79862
  • ಪಿ.ನಾಗರಾಜ್ (ಕಾಂಗ್ರೆಸ್) 8190
  • ಎಸ್.ಟಿ.ಸೋಮಶೇಖರ್ ಭರ್ಜರಿ ಮುನ್ನಡೆ 11557
  • ಎಸ್.ಟಿ.ಸೋಮಶೇಖರ್ (ಬಿಜೆಪಿ) 91419
  • ಟಿ.ಎನ್.ಜವರಾಯಿಗೌಡ (ಜೆಡಿಎಸ್) 79862
  • ಪಿ.ನಾಗರಾಜ್ (ಕಾಂಗ್ರೆಸ್) 8190
  • ಎಸ್.ಟಿ.ಸೋಮಶೇಖರ್ ಭರ್ಜರಿ ಮುನ್ನಡೆ 11557

11:38 December 09

ಶಿವಾಜಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಫಲಿತಾಂಶ

  • ಎಂಟನೇ ಸುತ್ತಿನ ಅಧಿಕೃತ ಮತ ಎಣಿಕೆ ಮುಕ್ತಾಯ
  • ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮುನ್ನಡೆ
  • 15638 ಮತಗಳ ಮುನ್ನಡೆ
  • ಕಾಂಗ್ರೆಸ್ -ರಿಜ್ವಾನ್-33001
  • ಬಿಜೆಪಿ- ಶರವಣ- 17604
  • ತನ್ವೀರ್ ಅಹ್ಮದ್ ಉಲ್ಲಾ- 614
  • ವಾಟಾಳ್ ನಾಗರಾಜ್ -  72
  • ನೋಟಾ - 448

11:37 December 09

  • ಐದು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು
  • ಕಾಂಗ್ರೆಸ್ 2 ಕ್ಷೇತ್ರದಲ್ಲಿ ಮುನ್ನಡೆ
  • ಜೆಡಿಎಸ್​ ಯಾವುದೇ ಕ್ಷೇತ್ರದಲ್ಲೂ ಮುನ್ನಡೆ ಹೊಂದಿಲ್ಲ

ಗೆಲುವು ಸಾಧಿಸಿರುವ ಅಭ್ಯರ್ಥಿಗಳು

  • ಶಿವರಾಂ ಹೆಬ್ಬಾರ್
  • ಬಿ.ಸಿ.ಪಾಟೀಲ್
  • ನಾರಾಯಣ್ ಗೌಡ
  • ಮಹೇಶ್ ಕುಮಟಳ್ಳಿ
  • ಶ್ರೀಮಂತ ಪಾಟೀಲ್

11:24 December 09

ಚಿಕ್ಕಬಳ್ಳಾಪುರದಲ್ಲಿ ಸಂಭ್ರಮಾಚರಣೆ

ಅಥಣಿ

  • ಅಥಣಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಬಾರಿ ಮುನ್ನಡೆ
  • ಅಥಣಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ
  • ಅಥಣಿ ಪಟ್ಟನದಲ್ಲಿ ಪಟಾಕಿ ಹೋಡೆದ ಸಂಭ್ರಮಾಚರಣೆ
  • ಒಬ್ಬರಿಗೆ ಒಬ್ಬರು ಗುಲಾಲ್ ಕೇಸರಿ ಬಣ್ಣ ಹಂಚಿ ಸಂಭ್ರಚರನೆ ಆಚರಿಸುತ್ತಿದ್ದಾರೆ
  • ಬೈಕ್ ಮುಖಾಂತರ ಅಥಣಿ ಪಟ್ಟನದಲ್ಲಿ ಸದ್ದು ಮಾಡುತ್ತಾ ತಿರುಗುತ್ತಿರುವ ಬಿಜೆಪಿ ಕಾರ್ಯಕರ್ತರು
  • ಮಹೇಶ್ ಕುಮಟಳ್ಳಿ ಸಹೋದರ ಡಾ, ಪ್ರಕಾಶ್ ಕುಮಟಳ್ಳಿಗೆ ಕಾರ್ಯ ಕಾರ್ಯಕರ್ತರಿಂದ ಅಭಿನಂದನೆ ಸಲ್ಲಿಸಿದ್ದಾರೆ

11:24 December 09

ಹುಣಸೂರು ವಿಧಾನಸಭಾ ಕ್ಷೇತ್ರ- 11ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ

  • ಬಿಜೆಪಿಯ ಎಚ್. ವಿಶ್ವನಾಥ್ 31.490
  • ಕಾಂಗ್ರೆಸ್ ನ ಎಚ್.ಪಿ ಮಂಜುನಾಥ್ 50.885
  • ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 18.825
  • ಕಾಂಗ್ರೆಸ್ ಎಚ್.ಪಿ ಮಂಜುನಾಥ್  19.395 ಮತಗಳ ಮುನ್ನಡೆ

10:49 December 09

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 11ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ

  • ಬಿಜೆಪಿಯ ಎಚ್. ವಿಶ್ವನಾಥ್ 31.490
  • ಕಾಂಗ್ರೆಸ್ ನ ಎಚ್.ಪಿ ಮಂಜುನಾಥ್ 50.885
  • ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 18.825
  • ಕಾಂಗ್ರೆಸ್ ಎಚ್.ಪಿ ಮಂಜುನಾಥ್  19.395 ಮತಗಳ ಮುನ್ನಡೆ

10:26 December 09

ಯಲ್ಲಾಪುರ ವಿಧಾನಸಭಾ ಕ್ಷೇತ್ರ- ಎಂಟನೇ ಸುತ್ತಿನ‌ ಮತ ಏಣಿಕೆ ಮುಕ್ತಾಯ

  • ಶಿವರಾಮ್ ಹೆಬ್ಬಾರ್ 35275 ಮುನ್ನಡೆ.
  • ಶಿವರಾಮ ಹೆಬ್ಬಾರ್- 14986 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 20289 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 712 ಮತಗಳು
  • ನೋಟಾ - 876

ಗೋಕಾಕ್ ಕ್ಷೇತ್ರ- ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಬಿಜೆಪಿ- 4349
  • ಕಾಂಗ್ರೆಸ್- 2734
  • ಜೆಡಿಎಸ್ - 1107
  • ಬಿಜೆಪಿ ಮುನ್ನಡೆಯ ಅಂತರ -1627

09:29 December 09

ಮಹಾಲಕ್ಷ್ಮಿ ಲೇಔಟ್ - 2ನೇ ಸುತ್ತು

  • ಕೆ.ಗೋಪಾಲಯ್ಯ - 8,233
  • ಎಂ ಶಿವರಾಜ್ - 3674
  • ಡಾ. ಗಿರೀಶ್ ಕೆ ನಾಶಿ - 3499
  • ಬಿಜೆಪಿ ಮುನ್ನಡೆಯ ಅಂತರ- 4559

ಚಿಕ್ಕಬಳ್ಳಾಪುರ ಕ್ಷೇತ್ರ

  • ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಡಾ.ಕೆ ಸುಧಾಕರ್..
  • ಗೆಲುವಿಗಾಗಿ ದೇವರ ಮೊರೆ ಹೋದ ಡಾ. ಸುಧಾಕರ್.
  • ಡಾ ಸುಧಾಕರ್ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ.
  • ಚಿಕ್ಕ ಪೈಲಗುರ್ಕಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸುಧಾಕರ್

09:21 December 09

Karnataka Bypoll
ಆರಂಭಿಕ ಮುನ್ನಡೆಯ ವಿವರ

ಹೊಸಕೋಟೆ ಕ್ಷೇತ್ರ ಎರಡನೇ ಸುತ್ತು ಮುಕ್ತಾಯ

  • ಬಿಜೆಪಿ ಎಂಟಿಬಿ ನಾಗರಾಜ್-4960
  • ಕಾಂಗ್ರೆಸ್- ಪದ್ಮಾವತಿ- 3151
  • ಪಕ್ಷೇತರ- ಶರತ್ ಬಚ್ಚೇಗೌಡ-8780

09:20 December 09

Karnataka Bypoll
ಹೊಸಕೋಟೆ ಕ್ಷೇತ್ರ ಎರಡನೇ ಸುತ್ತು ಮುಕ್ತಾಯ

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಆರನೇ ಸುತ್ತು ಮುಕ್ತಾಯ

  • ಶಿವರಾಮ್ ಹೆಬ್ಬಾರ್ 12335 ಮುನ್ನಡೆ
  • ಶಿವರಾಮ ಹೆಬ್ಬಾರ್- 26285 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 13950 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 590 ಮತಗಳು

09:18 December 09

ಕಾಗವಾಡ ಕ್ಷೇತ್ರದ ಮೂರನೇ ಸುತ್ತು ಮುಕ್ತಾಯ

  • ಬಿಜೆಪಿ 5136
  • ಕಾಂಗ್ರೆಸ್ 3413

ಚಿಕ್ಕಬಳ್ಳಾಪುರ ಮೂರನೇ ಸುತ್ತು

  • ಬಿಜೆಪಿ 5424 ಮತಗಳ ಮುನ್ನಡೆ
  • ಬಿಜೆಪಿ-10200
  • ಕಾಂಗ್ರೆಸ್-4776
  • ಜೆಡಿಎಸ್-4461

09:14 December 09

  • ಶಿವಾಜಿನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಫಲಿತಾಂಶ
  • ಅಂಚೆ ಮತದಾನದಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ

ಅಂಚೆ ಮತದಾನ

  • ಒಟ್ಟು - 7
  • ರಿಜ್ವಾನ್ -3
  • ಶರವಣ-2
  • ತಿರಸ್ಕೃತ- 2

ಚಿಕ್ಕಬಳ್ಳಾಪುರ ಕ್ಷೇತ್ರದ ಎರಡನೇ ಸುತ್ತು

  • ಬಿಜೆಪಿ 3274 ಮತಗಳ ಮುನ್ನಡೆ
  • ಬಿಜೆಪಿ-6801
  • ಕಾಂಗ್ರೆಸ್-3527
  • ಜೆಡಿಎಸ್-3260

09:11 December 09

  • ಉತ್ತರಕನ್ನಡ ಯಲ್ಲಾಪುರ ವಿಧಾನಸಭಾ ಕ್ಷೇತ್ರ
  • ನಾಲ್ಕನೇ ಸುತ್ತಿನ‌ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ 8102  ಮುನ್ನಡೆ
  • ಶಿವರಾಮ ಹೆಬ್ಬಾರ್- 17951 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 9,849 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 357 ಮತಗಳು
  • ನೋಟಾ 513

09:03 December 09

ಹಾವೇರಿ

  • ವಿಜಯೋತ್ಸವಕ್ಕೆ ಸಜ್ಜಾಗಿ ನಿಂತ ಬಿ.ಸಿ.ಪಾಟೀಲ್
  • ಬಿ.ಸಿ.ಪಾಟೀಲ್, ಹಿರೆಕೇರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
  • ಗೆಲುವು ನಿಶ್ಚಿತ ಅಂತ ಡಿಜೆ ಸಿದ್ಧತೆ ಮಾಡಿಕೊಂಡಿರುವ ಬಿ.ಸಿ.ಪಾಟೀಲ್
  • ಮನೆ ಮುಂದೆ ಟ್ರ್ಯಾಕ್ಟರ್ ಗೆ ಡಿಜೆ ಸೆಟ್ ಫಿಕ್ಸ್ ಮಾಡಿಸಿರುವ ಪಾಟೀಲ್
  • ಮೆರವಣಿಗೆಗೆ ತೆರೆದ ಲಾರಿ ಸಿದ್ಧತೆ ಮಾಡಿಕೊಂಡಿರುವ ಪಾಟೀಲ್
  • ಗೆಲುವಿನ ನಿರೀಕ್ಷೆಲೀ ದಿಗ್ವಿಜಯ ನ್ಯೂಸ್ ನೋಡುತ್ತ ಕುಳಿತಿರುವ ಬಿ.ಸಿ.ಪಾಟೀಲ್
  • ಕುಟುಂಬ ವರ್ಗದ ಜೊತೆ ಟಿವಿ ನೋಡುತ್ತ ಕುಳಿತ ಪಾಟೀಲ್

ಹಿರೇಕೆರೂರು

  • ಬಿಜೆಪಿ 5071
  • ಕಾಂಗ್ರೆಸ್ 2883
  • 2188 ಬಿಜೆಪಿ ಮುನ್ನಡೆ

ರಾಣೆಬೆನ್ನೂರು

  • ಕಾಂಗ್ರೆಸ್ ಅಭ್ಯರ್ಥಿ 3435
  • ಬಿಜೆಪಿ  ಅಭ್ಯರ್ಥಿ 3852
  • ಮುನ್ನಡೆ ಬಿಜೆಪಿ 417

09:01 December 09

ಉತ್ತರಕನ್ನಡ ಯಲ್ಲಾಪುರ ವಿಧಾನಸಭಾ ಕ್ಷೇತ್ರ

  • ಮೂರನೇ ಸುತ್ತಿನ‌ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ 5915  ಮುನ್ನಡೆ
  • ಶಿವರಾಮ ಹೆಬ್ಬಾರ್- 4366 ಮತಗಳು
  • ಕಾಂಗ್ರೆಸ್ ಭೀಮಣ್ಣ ನಾಯ್ಕ- 3465 ಮತಗಳು
  • ಜೆಡಿಎಸ್ ಚೈತ್ರಾ ಗೌಡ- 85 ಮತಗಳು

08:53 December 09

ಸಂಭ್ರಮಾಚರಣೆಗೆ ಸಿದ್ಧವಾಗಿ ನಿಂತ ಟ್ರ್ಯಾಕ್ಟರ್

ಬೆಳಗಾವಿ

  • ಕಾಗವಾಡ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ‌ ಪೂರ್ಣ
  • ಬಿಜೆಪಿ ಅಭ್ಯರ್ಥಿ ಶ್ರೀಮಂತ ‌ಪಾಟೀಲ ಪಡೆದ ಮತಗಳು 4741
  • ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪಡೆದ ಮತಗಳು 3279
  • ಬಿಜೆಪಿ ಅಭ್ಯರ್ಥಿ ‌ಶ್ರೀಮಂತ ಪಾಟೀಲ 1448 ಮತಗಳ ಮುನ್ನಡೆ

ಚಿಕ್ಕಬಳ್ಳಾಪುರ

  • ಅಂಚೆ ಮತಗಳ ಎಣಿಕೆ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಮುನ್ನಡೆ

08:51 December 09

ಹುಣಸೂರು ಉಪಚುನಾವಣೆ

  • ಮತ ಎಣಿಕೆ ಆರಂಭದಲ್ಲೇ ಎಣಿಕಾ ಕೇಂದ್ರದಿಂದ ಹೊರ ನಡೆದ ಹೆಚ್.ವಿಶ್ವನಾಥ್
  • ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆ ಸೋಲಿನ ಭೀತಿ..?
  • ಬೇಸರದಲ್ಲೇ ಕಾರು ಹತ್ತಿ ಹೊರ ನಡೆದ ಹೆಚ್.ವಿಶ್ವನಾಥ್
  • ಫಲಿತಾಂಶಕ್ಕೂ ಮುನ್ನ ಸಾಯಿಬಾಬಾ ಮೊರೆ ಹೋದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್
  • ಹುಣಸೂರು ಪಟ್ಟಣದ ಸಾಯಿ ಬಾಬಾ ದೇವಸ್ಥಾನ
  • ಪತ್ನಿ ಸುಪ್ರಿಯಾಮತ್ತು ತಾಯಿ ರತ್ನಮ್ಮ ಹಾಗೂ ಕಾರ್ಯಕರ್ತರೊಂದಿಗೆ ದೇವರ ಸಾಯಿಬಾಬಾ ದರ್ಶನ ಪಡೆದ ಮಂಜುನಾಥ್

08:45 December 09

ಮತಎಣಿಕೆ ಕೇಂದ್ರದಿಂದ ಹೊರ ನಡೆದ ಹೆಚ್.ವಿಶ್ವನಾಥ್​
  • ಹೊಸಕೋಟೆ ಉಪಚುನಾವಣೆ ಕಣ
  • ಅಚೆಮತಗಳಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮನ್ನಡೆ
  • ಶರತ್ 4 ಹಾಗೂ ಎಂಟಿಬಿ 2 ಮತಗಳು
  • ಮೂರು ಮತಗಳು ತಿರಸ್ಕೃತ

08:42 December 09

ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಮತ ಎಣಿಕೆ

  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ 2264 ಮತಗಳಿಂದ ಮುನ್ನಡೆ
  • 4694 ಶಿವರಾಮ್ ಹೆಬ್ಬಾರ್ ಪಡೆದ ಮತಗಳು
  • 2430 ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪಡೆದ ಮತಗಳು
  • 110 ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ

08:36 December 09

Karnataka Bypoll
ಹೊಸಕೋಟೆ ಅಂಚೆಮತದಾನದ ವಿವರ

ಕೆ.ಆರ್​.ಪೇಟೆ ಉಪಸಮರ

  • ದೇವರಾಜು 2595 (ಜೆಡಿಎಸ್​)'
  • ನಾರಾಯಣಗೌಡ 2131 (ಬಿಜೆಪಿ)
  • ಚಂದ್ರಶೇಖರ್ 1642 (ಕಾಂಗ್ರೆಸ್)

08:32 December 09

  • 4 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
  • ಹುಣಸೂರು, ವಿಜಯನಗರ, ಗೋಕಾಕ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ​ ಕಮಲ ಮುನ್ನಡೆ
     

08:26 December 09

  • ಶಿವರಾಮ್ ಹೆಬ್ಬಾರ್ ಮುನ್ನಡೆ
  • 342 ಮತ ಪಡೆದ ಶಿವರಾಮ್ ಹೆಬ್ಬಾರ್
  • 98 ಮತಗಳಿಂದ ಮುನ್ನಡೆ
  • ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕಗೆ 244 ಮತಗಳು
  • ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡಗೆ 5  ಮತಗಳು

08:24 December 09

  • ಅಂಚೆ ಮತ ಎಣಿಕೆಯ ಬಾಕ್ಸ್ ಒಪನ್
  • 255 ಮತಗಳ ಎಣಿಕೆಕಾರ್ಯ ಶುರು
  • ವಿಜಯನಗರ ಉಪಚುನಾವಣೆ ಮತ ಎಣಿಕೆಕಾರ್ಯ‌
  • ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭ
  • 17 ಸುತ್ತಿನಲ್ಲಿ ಮತ ಎಣಿಕೆ ನಡೆಯುವ ಸಾಧ್ಯತೆ

08:22 December 09

ಶಿವಾಜಿನಗರ ಉಪಚುನಾವಣೆ

  • ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಪ್ರಾರಂಭ
  • ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತ ಎಣಿಕೆ
  • ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
  • ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 1,93,844
  • ಚಲಾವಣೆಯಾದ ಮತಗಳು- 93,144
  • ಮತದಾನದ ಪ್ರಮಾಣ- ಶೇಕಡ 48.05
  • 14 ಸುತ್ತುಗಳಲ್ಲಿ ನಡೆಯಲಿರುವ ಮತ ಎಣಿಕೆ
  • ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ
  • ಒಂದು ಟೇಬಲ್ ಗೆ ಮೂವರು ಸಿಬ್ಬಂದಿಗಳ ನೇಮಕ
  • ಸೂಪರ್ ವೈಸರ್,ಕೌಟಿಂಗ್ ಅಸಿಸ್ಟೆಂಟ್, ಸಹಾಯಕ
  • 7.30 ರ ನಂತರ ಅಂಚೆ ಮತಗಳ ಎಣಿಕೆ
  • ಮಧ್ಯಾಹ್ನದೊಳಗೆ ಹೊರಬೀಳಲಿದೆ ಫಲಿತಾಂಶ
  • ಯಾರು ಗೆಲ್ತಾರೆ,ಯಾರು ಸೋಲ್ತಾರೆ
  • ಸಾಕಷ್ಟು ಕುತೂಹಲ ಕೆರಳಿಸಿದೆ ಇವತ್ತಿನ ಫಲಿತಾಂಶ

ಹೊಸಕೋಟೆ ಉಪ ಚುನಾವಣೆ

  • ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮತೆಣಿಕೆ
  • ಒಟ್ಟು ಮತಗಟ್ಟೆಗಳು-  286

08:18 December 09

  • ಸೇಂಟ್ ಜೋಸೆಫ್ ಹೈಸ್ಕೂಲ್ ನಲ್ಲಿ ನಡೆಯುತ್ತಿರುವ ಮತಎಣಿಕೆ
  • ಇವಿಎಂಗಳಿರುವ ಸ್ಟ್ರಾಂಗ್ ರೂಂ ತೆರೆದ ಚುನಾವಣಾಧಿಕಾರಿಗಳು
  • ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆ
  • 14 ಟೇಬಲ್ ಗಳಲ್ಲಿ, 32 ಸುತ್ತಿನಲ್ಲಿ ಮತ ಎಣಿಕೆ
  • ಎಂಟು ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭ

08:16 December 09

  • ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಗೆಲುವಿನ ವಿಶ್ವಾಸ ವ್ತಕ್ತಪಡಿಸಿದ ಶರತ್ ಬಚ್ಚೇಗೌಡ
  • ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶರತ್
  • ಗೆದ್ದರೆ ಬಿಜೆಪಿಗೆ ಮರಳುವ ಬಗ್ಗೆ ಕಾರ್ಯಕರ್ತರ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಶರತ್ ಹೇಳಿಕೆ
  • ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ನಮ್ಮ ಆಂತರಿಕ‌ ಸಮೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶರತ್

08:05 December 09

ಯಶವಂತಪುರ ಕ್ಷೇತ್ರದಲ್ಲಿ ಮತಎಣಿಕೆಗೆ ತಯಾರಿ
  • ವಿಜಯನಗರ ಉಪಚುನಾವಣೆ ಮತ ಎಣಿಕೆಗೆ ಕ್ಷಣಗಣನೆ
  • ಸ್ಟ್ರಾಂಗ್ ರೂಂ ಓಪನ್
  • ಚುನಾವಣಾಧಿಕಾರಿ ಎಸ್ ಎಸ್ ನಕುಲ್ ಸಮ್ಮುಖ ದಲ್ಲಿ ಸ್ಟ್ರಾಂಗ್ ರೂಂ ಓಪನ್
  • ಸ್ಟ್ರಾಂಗ್ ರೂಂ ಓಪನ್ ಮಾಡುವಾಗ ಪಕ್ಷಗಳ ಏಜೆಂಟರ್ ಭಾಗಿ
  • 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ
  • ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮತ ಎಣಿಕೆ

08:03 December 09

  • ಅಕ್ರಮ ಪ್ರವೇಶಕ್ಕೆ ಯತ್ನ
  • ಗೇಟ್ ಬಳಿಯೇ ತಡೆದ ಪೊಲೀಸರು
  • ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ
  • ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್
  • ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ ವ್ಯಕ್ತಿ

08:00 December 09

  • ಅಕ್ರಮ ಪ್ರವೇಶಕ್ಕೆ ಯತ್ನ
  • ಗೇಟ್ ಬಳಿಯೇ ತಡೆದ ಪೊಲೀಸರು
  • ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ
  • ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್
  • ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ ವ್ಯಕ್ತಿ

07:56 December 09

  • ಅಕ್ರಮ ಪ್ರವೇಶಕ್ಕೆ ಯತ್ನ
  • ಗೇಟ್ ಬಳಿಯೇ ತಡೆದ ಪೊಲೀಸರು
  • ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ
  • ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್
  • ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ ವ್ಯಕ್ತಿ

07:55 December 09

  • ಮತ ಎಣಿಕೆಗೆ ಕ್ಷಣಗಣನೆ
  • ಕೆ.ಆರ್.ಪೇಟೆ ಉಪ ಸಮರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ
  • 14 ಮತ ಟೇಬಲ್ ಗಳಲ್ಲಿ 16.5 ಸುತ್ತುಗಳಲ್ಲಿ ಮತ ಎಣಿಕೆ
  • ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ
  • ಮತ ಎಣಿಕೆ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ ಗಳ ನಿರ್ಮಾಣ
  • ಕಾಲೇಜಿನ ಸುತ್ತಲೂ ಬ್ಯಾರಿಕೇಡ್ ಗಳ ನಿರ್ಮಾಣ
  • ಅಧಿಕೃತ ಪಾಸ್ ಉಳ್ಳವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ

07:51 December 09

ಮಂಡ್ಯದಲ್ಲಿ ಮತಎಣಿಕೆಗೆ ತಯಾರಿ
  • ಇವಿಎಂಗಳಿರುವ ಸ್ಟ್ರಾಂಗ್ ರೂಂ ತೆರೆದ ಚುನಾವಣಾಧಿಕಾರಿಗಳು 
  • ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆ
  • 32 ಸುತ್ತಿನಲ್ಲಿ ಮತ ಎಣಿಕೆ 
  • 14 ಟೇಬಲ್ ಗಳಲ್ಲಿ ಮತಎಣಿಕೆ 
  • ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು, ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ

07:41 December 09

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಹಾಗೂ ಅನರ್ಹ ಶಾಸಕರಿಗೆ ಅತಿ ನಿರ್ಣಾಯಕವಾದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಅಭ್ಯರ್ಥಿಗಳಲ್ಲಿ ಟೆನ್ಷನ್​ ಹೆಚ್ಚಾಗಿದೆ. 

ಬೆಳಗ್ಗೆ 7.55ರ ಸುಮಾರಿಗೆ ಸ್ಟ್ರಾಂಗ್​ರೂಮ್​​ ತೆರೆಯಲಿದ್ದು, 8 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ಒಳಗಾಗಿ 15 ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಇಂದಿನ ಫಲಿತಾಂಶ ಅತ್ಯಂತ ನಿರ್ಣಾಯಕವಾಗಿದ್ದು, ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.

07:06 December 09

ಉಪ'ಸಮರ'

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಹಾಗೂ ಅನರ್ಹ ಶಾಸಕರಿಗೆ ಅತಿ ನಿರ್ಣಾಯಕವಾದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಅಭ್ಯರ್ಥಿಗಳಲ್ಲಿ ಟೆನ್ಷನ್​ ಹೆಚ್ಚಾಗಿದೆ. 

ಬೆಳಗ್ಗೆ 7.55ರ ಸುಮಾರಿಗೆ ಸ್ಟ್ರಾಂಗ್​ರೂಮ್​​ ತೆರೆಯಲಿದ್ದು, 8 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ಒಳಗಾಗಿ 15 ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಇಂದಿನ ಫಲಿತಾಂಶ ಅತ್ಯಂತ ನಿರ್ಣಾಯಕವಾಗಿದ್ದು, ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.

Intro:Body:

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಹಾಗೂ ಅನರ್ಹ ಶಾಸಕರಿಗೆ ಅತಿ ನಿರ್ಣಾಯಕವಾದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಅಭ್ಯರ್ಥಿಗಳಲ್ಲಿ ಟೆನ್ಷನ್​ ಹೆಚ್ಚಾಗಿದೆ.



ಬೆಳಗ್ಗೆ 7.55ರ ಸುಮಾರಿಗೆ ಸ್ಟ್ರಾಂಗ್​ರೂಮ್​​ ತೆರೆಯಲಿದ್ದು, 8 ಗಂಟೆಗೆ ಮತೆಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ಒಳಗಾಗಿ 15 ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.


Conclusion:
Last Updated : Dec 9, 2019, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.