ETV Bharat / state

ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್

author img

By

Published : Mar 8, 2021, 2:54 PM IST

Updated : Mar 8, 2021, 6:27 PM IST

ಕರಾವಳಿ ಭದ್ರತಾ ಪಡೆ ತಂತ್ರಜ್ಞಾನ ಅಭಿವೃದ್ದಿಗೆ ಎರಡು ಕೋಟಿ ರೂ. ಮೀಸಲಿಡಲಾಗಿದೆ ಎಂದು ಯಡಿಯೂರಪ್ಪ ಬಜೆಟ್​ನಲ್ಲಿ ಘೋಷಿಸಿದ್ದಾರೆ.

Karnataka Budget 2021-22  Karnataka Budget latest news  Karnataka Budget live  Karnataka budget  BS Yediyurappa's Budget  Yediyurappa's 8th budget  Budget 2021  Karnataka Budget 2021 HIGHLIGHTS  Live Updates on Karnataka Budget 2021  karnataka budget 2021date  karnataka budget today  Yediyurappa present state Budget  Karnataka Budget Latest news  Karnataka BJP govt Budget  Karnataka Budget Allocations  Highlights of Karnataka state budget  CM Yediyurappa's budget speech  Live updates from Karnataka Budget  ಕರ್ನಾಟಕ ಬಜೆಟ್ 2021-22  ಕರ್ನಾಟಕ ಬಜೆಟ್ ಲೆಟೆಸ್ಟ್​ ನ್ಯೂಸ್​ ಕರ್ನಾಟಕ ಬಜೆಟ್ ಲೈವ್  ಕರ್ನಾಟಕ ಬಜೆಟ್ ಹಂಚಿಕೆ  ಬಿಎಸ್ ಯಡಿಯುರಪ್ಪ ಬಜೆಟ್  ಯಡಿಯುರಪ್ಪರ 8ನೇ ಬಜೆಟ್ ಮಂಡನೆ  ಬಜೆಟ್ 2021  ಕರ್ನಾಟಕ ಬಜೆಟ್ 2021 ಹೈಲೈಟ್ಸ್  ಕರ್ನಾಟಕ ಬಜೆಟ್ 2021ರ ಲೈವ್ ಅಪ್​ಡೆಟಾ  ಕರ್ನಾಟಕ ಬಜೆಟ್ 2021- 22ರ ದಿನಾಂಕ  ಇಂದಿನ ಕರ್ನಾಟಕ ಬಜೆಟ್  ಯಡಿಯೂರಪ್ಪರ ರಾಜ್ಯ ಬಜೆಟ್ ಮಂಡನೆ  ಕರ್ನಾಟಕ ಬಜೆಟ್ ಇತ್ತೀಚಿನ ಸುದ್ದಿ  ಕರ್ನಾಟಕ ಬಿಜೆಪಿ ಸರ್ಕಾರದ ಬಜೆಟ್  ಕರ್ನಾಟಕ ಬಜೆಟ್  ಕರ್ನಾಟಕ ರಾಜ್ಯ ಬಜೆಟ್‌ನ ಮುಖ್ಯಾಂಶಗಳು  ಸಿಎಂ ಯಡಿಯೂರಪ್ಪ ಬಜೆಟ್ ಭಾಷಣ  ಕರ್ನಾಟಕ ಬಜೆಟ್‌ ಲೈವ್  ಬಜೆಟ್ 2021  karnataka economy  karnataka economy growth  ಕರ್ನಾಟಕ ಆರ್ಥಿಕತೆಮ  ಕರ್ನಾಟಕ ಆರ್ಥಿಕ ಬೆಳವಣಿಗೆ
ಕರಾವಳಿ ಭದ್ರತಾ ಪಡೆ ತಂತ್ರಜ್ಞಾನ ಅಭಿವೃದ್ದಿಗೆ ಎರಡು ಕೋಟಿ

ಬೆಂಗಳೂರು: ರಾಜ್ಯದ ಕರಾವಳಿ ಭಾಗದ ಅಭಿವೃದ್ಧಿಗೆ ಹಾಗೂ ಇಲ್ಲಿನ ಜನರಿಗಾಗಿ ಪ್ರಸಕ್ತ ಬಜೆಟ್​ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಕರಾವಳಿ ಭದ್ರತಾ ಪಡೆಯ ತಂತ್ರಜ್ಞಾನ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಅನುದಾನವನ್ನು ಸಿಎಂ ಯಡಿಯೂರಪ್ಪ ಬಜೆಟ್​ನಲ್ಲಿ ಮೀಸಲಿಟ್ಟಿದ್ದಾರೆ. ಕರಾವಳಿ ಭಾಗಕ್ಕೆ ನೀಡಲಾದ ಇನ್ನೂ ಹಲವಾರು ಯೋಜನೆಗಳ ವಿವರ ಇಂತಿದೆ:

  • ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್
  • ಮಂಗಳೂರು- ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
  • ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್​ಗೆ 150 ಕೋಟಿ ರೂ.

ಮಲೆನಾಡು, ಕರಾವಳಿ ಭಾಗ ಮಂಗಳೂರಿಗೆ ಬಜೆಟ್‌ನಲ್ಲಿ ಸಿಕ್ಕಿರುವುದೇನು?

ಮಲೆನಾಡು, ಕರಾವಳಿ ಭಾಗದಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲಿಡಲಾಗಿದೆ. ಮಂಗಳೂರು-ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ. ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು 150 ಕೋಟಿ ರೂ. ಇಡಲಾಗಿದೆ ಎಂದು ಘೋಷಣೆಯಾಗಿದೆ.

ಮಂಗಳೂರಿನಲ್ಲಿ ಅಡ್ವಾನ್ಸ್‌ ಬಯೋಟೆಕ್‌ ಸೆಂಟರ್ ಫಾರ್ ಆಕ್ವಾ ಮರಿನ್ ಸ್ಥಾಪಿಸಲಾಗುವುದು. ಕ್ವಾಂಟಂ ಕಂಪ್ಯೂಟಿಂಗ್ ತಂತ್ರಜ್ಞಾನ ಸಂಶೋಧನ ಉತ್ತೇಜನಕ್ಕೆ 10 ಕೋಟಿ ರೂ. ಒದಗಿಸಲಾಗಿದೆ. ತ್ರಾಸಿ, ಮರವಂತೆ, ಒತ್ತಿನೆಣಿ ಸಮುದ್ರ ತೀರ ಅಭಿವೃದ್ಧಿಗೆ ಬಜೆಟ್‌ನಲ್ಲಿ ನೂರು ಕೋಟಿ ರೂ. ಮೀಸಲಿಡಲಾಗಿದೆ. ಇನ್ನು ಸೋಮೇಶ್ವರ ಕಡಲ ತೀರ ಅಭಿವೃದ್ಧಿಗೆ 10 ಕೋಟಿ ಮೀಸಲಿಡಲಾಗಿದೆ.

ಬೆಂಗಳೂರು: ರಾಜ್ಯದ ಕರಾವಳಿ ಭಾಗದ ಅಭಿವೃದ್ಧಿಗೆ ಹಾಗೂ ಇಲ್ಲಿನ ಜನರಿಗಾಗಿ ಪ್ರಸಕ್ತ ಬಜೆಟ್​ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಕರಾವಳಿ ಭದ್ರತಾ ಪಡೆಯ ತಂತ್ರಜ್ಞಾನ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಅನುದಾನವನ್ನು ಸಿಎಂ ಯಡಿಯೂರಪ್ಪ ಬಜೆಟ್​ನಲ್ಲಿ ಮೀಸಲಿಟ್ಟಿದ್ದಾರೆ. ಕರಾವಳಿ ಭಾಗಕ್ಕೆ ನೀಡಲಾದ ಇನ್ನೂ ಹಲವಾರು ಯೋಜನೆಗಳ ವಿವರ ಇಂತಿದೆ:

  • ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್
  • ಮಂಗಳೂರು- ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
  • ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್​ಗೆ 150 ಕೋಟಿ ರೂ.

ಮಲೆನಾಡು, ಕರಾವಳಿ ಭಾಗ ಮಂಗಳೂರಿಗೆ ಬಜೆಟ್‌ನಲ್ಲಿ ಸಿಕ್ಕಿರುವುದೇನು?

ಮಲೆನಾಡು, ಕರಾವಳಿ ಭಾಗದಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲಿಡಲಾಗಿದೆ. ಮಂಗಳೂರು-ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ. ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು 150 ಕೋಟಿ ರೂ. ಇಡಲಾಗಿದೆ ಎಂದು ಘೋಷಣೆಯಾಗಿದೆ.

ಮಂಗಳೂರಿನಲ್ಲಿ ಅಡ್ವಾನ್ಸ್‌ ಬಯೋಟೆಕ್‌ ಸೆಂಟರ್ ಫಾರ್ ಆಕ್ವಾ ಮರಿನ್ ಸ್ಥಾಪಿಸಲಾಗುವುದು. ಕ್ವಾಂಟಂ ಕಂಪ್ಯೂಟಿಂಗ್ ತಂತ್ರಜ್ಞಾನ ಸಂಶೋಧನ ಉತ್ತೇಜನಕ್ಕೆ 10 ಕೋಟಿ ರೂ. ಒದಗಿಸಲಾಗಿದೆ. ತ್ರಾಸಿ, ಮರವಂತೆ, ಒತ್ತಿನೆಣಿ ಸಮುದ್ರ ತೀರ ಅಭಿವೃದ್ಧಿಗೆ ಬಜೆಟ್‌ನಲ್ಲಿ ನೂರು ಕೋಟಿ ರೂ. ಮೀಸಲಿಡಲಾಗಿದೆ. ಇನ್ನು ಸೋಮೇಶ್ವರ ಕಡಲ ತೀರ ಅಭಿವೃದ್ಧಿಗೆ 10 ಕೋಟಿ ಮೀಸಲಿಡಲಾಗಿದೆ.

Last Updated : Mar 8, 2021, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.