ETV Bharat / state

ಬಿಜೆಪಿ-ಎನ್​​ಸಿಪಿ 'ಮಹಾ' ಮೈತ್ರಿ ಸರ್ಕಾರ ರಚನೆ ಆಶ್ಚರ್ಯವೇನಲ್ಲ: ರಮೇಶ್​​ ಬಾಬು - ಮಹಾರಾಷ್ಟ್ರ ಸಿಎಂ ಆಯ್ಕೆ ಕುರಿತು ಜೆಡಿಎಸ್​ ವಕ್ತಾರ ರಮೇಶ ಬಾಬು ಪ್ರತಿಕ್ರಿಯೆ ಸುದ್ದಿ

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನ ಬಿಜೆಪಿ ಪಾಲಾಗಿದ್ದು, ಈ ಕುರಿತು ಟ್ವೀಟ್​​ ಮಾಡಿರುವ ಜೆಡಿಎಸ್​ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು, ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ ಎಂದು ಹೇಳಿದ್ದಾರೆ.

ರಮೇಶ್ ಬಾಬು
author img

By

Published : Nov 23, 2019, 10:56 AM IST

ಬೆಂಗಳೂರು : ಬಿಜೆಪಿ - ಎನ್​ಸಿಪಿ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವೇನಲ್ಲ ಎಂದು ಜೆಡಿಎಸ್​ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.

  • ಬಿಜೆಪಿ NCP ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವಲ್ಲ. ಆದರೆ NCPಗೆ ರಾಜಕೀಯವಾಗಿ ಹೆಚ್ಚು ಲಾಭ ಉಪಮುಖ್ಯಮಂತ್ರಿ ಸ್ಥಾನ, ಕೇಂದ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು. ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. NCP ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ

    — Ramesh Babu (@Exmlc) November 23, 2019 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು, ಎನ್​​ಸಿಪಿಗೆ ರಾಜಕೀಯವಾಗಿ ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚು ಲಾಭ. ರಾಜ್ಯ ಸರ್ಕಾರದಲ್ಲಿ ಇದು ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ. ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. ಎನ್​​ಸಿಪಿ ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ ಎಂದು ಹೇಳಿದ್ದಾರೆ.

ಬೆಂಗಳೂರು : ಬಿಜೆಪಿ - ಎನ್​ಸಿಪಿ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವೇನಲ್ಲ ಎಂದು ಜೆಡಿಎಸ್​ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.

  • ಬಿಜೆಪಿ NCP ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವಲ್ಲ. ಆದರೆ NCPಗೆ ರಾಜಕೀಯವಾಗಿ ಹೆಚ್ಚು ಲಾಭ ಉಪಮುಖ್ಯಮಂತ್ರಿ ಸ್ಥಾನ, ಕೇಂದ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು. ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. NCP ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ

    — Ramesh Babu (@Exmlc) November 23, 2019 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು, ಎನ್​​ಸಿಪಿಗೆ ರಾಜಕೀಯವಾಗಿ ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚು ಲಾಭ. ರಾಜ್ಯ ಸರ್ಕಾರದಲ್ಲಿ ಇದು ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ. ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. ಎನ್​​ಸಿಪಿ ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ ಎಂದು ಹೇಳಿದ್ದಾರೆ.

Intro:ಬೆಂಗಳೂರು : ಬಿಜೆಪಿ - ಎನ್ ಸಿಪಿ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವಲ್ಲ ಎಂದು ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.Body:ಈ ಕುರಿತು ಟ್ವೀಟ್ ಮಾಡಿರುವ ಅವರು, ಎನ್ ಸಿಪಿಗೆ ರಾಜಕೀಯವಾಗಿ ಹೆಚ್ಚು ಲಾಭ ಉಪಮುಖ್ಯಮಂತ್ರಿ ಸ್ಥಾನ, ಕೇಂದ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ. ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ ಎಂದಿದ್ದಾರೆ.
ಎನ್ ಸಿಪಿ ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ ಎಂದು ಹೇಳಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.