ETV Bharat / state

ಮೈತ್ರಿ ಸರ್ಕಾರ‌ ಉಳಿಸಿಕೊಳ್ಳಲು ಸಚಿವರಿಂದ ವಿಶೇಷ ಪೂಜೆ

author img

By

Published : Jul 16, 2019, 9:33 PM IST

ಸಹಕಾರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಪ್ರೆಸ್ಟೀಜ್ ಗಾಲ್ಫ್​​ ಶೈರ್ ರೆಸಾರ್ಟ್ ಬಳಿಯಲ್ಲಿರುವ ಕತ್ತಿಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ಉಳಿಯಲು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಸರ್ಕಾರ‌ ಉಳಿಸಿಕೊಳ್ಳಲು ಜೆಡಿಎಸ್ ಸಚಿವರಿಂದ ದೇವರ ಮೊರೆ

ಬೆಂಗಳೂರು: ದಿನ ಕಳೆದಂತೆ ಶಾಸಕರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗುತ್ತಿದೆ. ಸರ್ಕಾರ ಉಳಿಸಿಕೊಳ್ಳಲು ಒಬ್ಬರ ಹಿಂದೆ ಮತ್ತೊಬ್ಬರು ದೇಗುಲಗಳಿಗೆ ಹೋಗುವುದು, ಪೂಜೆ, ಹೋಮ ಹವನಗಳನ್ನು ಮಾಡಿಸುವುದು ನಿರಂತರ ಕಾಯಕವಾದಂತಿದೆ.

ಸದ್ಯ ಈ ಕಾಯಕದಲ್ಲಿ ನಿರತರಾಗಿರುವವರು ಸಹಕಾರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ. ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಕಾಲ ಕಳೆಯುತ್ತಿದ್ದ ಸಚಿವರು, ರೆಸಾರ್ಟ್ ಬಳಿಯಲ್ಲಿರುವ ಕತ್ತಿಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ಉಳಿಯಲು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಬೆಂಗಳೂರು: ದಿನ ಕಳೆದಂತೆ ಶಾಸಕರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗುತ್ತಿದೆ. ಸರ್ಕಾರ ಉಳಿಸಿಕೊಳ್ಳಲು ಒಬ್ಬರ ಹಿಂದೆ ಮತ್ತೊಬ್ಬರು ದೇಗುಲಗಳಿಗೆ ಹೋಗುವುದು, ಪೂಜೆ, ಹೋಮ ಹವನಗಳನ್ನು ಮಾಡಿಸುವುದು ನಿರಂತರ ಕಾಯಕವಾದಂತಿದೆ.

ಸದ್ಯ ಈ ಕಾಯಕದಲ್ಲಿ ನಿರತರಾಗಿರುವವರು ಸಹಕಾರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ. ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಕಾಲ ಕಳೆಯುತ್ತಿದ್ದ ಸಚಿವರು, ರೆಸಾರ್ಟ್ ಬಳಿಯಲ್ಲಿರುವ ಕತ್ತಿಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ಉಳಿಯಲು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

Intro:KN_BNG_05_16_Temple_Ambarish_7103301
Slug: ಸರ್ಕಾರ‌ ಉಳಿಸಿಕೊಳ್ಳಲು ಜೆಡಿಎಸ್ ಸಚಿವರಿಂದ ದೇವರ ಮೊರೆ

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಸಚಿವರು ದೇವರ ಮೊರೆ ಹೋಗಿದ್ದಾರೆ.. ಸಹಕಾರ ಸಚಿವ ಬಂಡೆಪ್ಪ ಕಾಶಂಪುರ, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ರು ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿಯ ಕತ್ತಿಮಾರಮ್ಮ ದೇವಾಲಯಕ್ಕೆ ತೆರಳಿದ್ರು.. ಈ ವೇಳೆ ಕತ್ತಿಮಾರಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು..
Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.