ETV Bharat / state

ಕೊರೊನಾ ವಿರುದ್ಧ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ: ನಿಂಬಾಳ್ಕರ್ ಟ್ವೀಟ್​

ಬೆಂಗಳೂರು ಪೊಲೀಸರು ನಗರದ ರಸ್ತೆಗಳಲ್ಲಿ ಭಕ್ತಿಯಿಂದ ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಕುಟುಂಬ, ಮಕ್ಕಳು ಮತ್ತು ಜೀವನವನ್ನು ಮರೆತು ಈ ಅದ್ಭುತ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ ಎಂದು ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್​ ಟ್ವೀಟ್​ ಮಾಡಿದ್ದಾರೆ.

author img

By

Published : Jul 19, 2020, 12:30 PM IST

IPS Officer Hemanth Nimbalkar Tweet About Police Personel
ಹೇಮಂತ್ ನಿಂಬಾಳ್ಕರ್

ಬೆಂಗಳೂರು: ಕೊರೊನಾ ಭೀತಿಯ ಮಧ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಸೇವೆಯಲ್ಲಿ ನಿರತರಾಗಿರುವ ಪೊಲೀಸ್​ ಸಿಬ್ಬಂದಿಯ ಕುರಿತು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಟ್ವೀಟ್​ ಮಾಡಿದ್ದು,'ಈ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ರಾಮನ ಮೇಲಿನ ಭಕ್ತಿಯ ಮೌಲ್ಯಮಾಪನಕ್ಕಾಗಿ ಹನುಮ ಎಂದಿಗೂ ಹಂಬಲಿಸಲಿಲ್ಲ. ಹಾಗೆಯೇ ಬೆಂಗಳೂರು ಪೊಲೀಸರು ನಗರದ ರಸ್ತೆಗಳಲ್ಲಿ ಭಕ್ತಿಯಿಂದ ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಕುಟುಂಬ, ಮಕ್ಕಳು ಮತ್ತು ಜೀವನವನ್ನು ಮರೆತು ಈ ಅದ್ಭುತ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ' ಎಂದು ನಿಂಬಾಳ್ಕರ್​ ಟ್ವೀಟ್​ ಮಾಡಿದ್ದಾರೆ.

  • Hanumana never craved for validation of his devotion for Rama

    So is @BlrCityPolice on the roads fighting #COVID19 with devotion for Bengaluru

    Proud of being member of this awesome force who has forgotten family, kids & life in this fight against #Corona

    Be Home & Stay Safe🙏 pic.twitter.com/qbizqYUPrR

    — Hemant Nimbalkar IPS (@IPSHemant) July 18, 2020 " class="align-text-top noRightClick twitterSection" data=" ">

ನಗರದಲ್ಲಿ ಕಂಟೇನ್​ಮೆಂಟ್ ಝೋನ್​ಗಳಲ್ಲಿ ಕೆಲಸ ಮಾಡುವ ವೇಳೆ, ಅರೋಪಿಗಳನ್ನು ಬಂಧಿಸುವಾಗ ಸೇರಿದಂತೆ ವಿವಿಧ ರೀತಿಯಲ್ಲಿ ಪೊಲೀಸ್​ ಸಿಬ್ಬಂದಿಗೆ ಕೋವಿಡ್​ ಸೋಂಕು ತಗುಲಿದೆ. ಒಟ್ಟು 746 ಪೊಲೀಸ್​ ಸಿಬ್ಬಂದಿಗೆ ಸೋಂಕು ದೃಢವಾಗಿದ್ದು, ಈ ಪೈಕಿ 493 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 256 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 7 ಸಿಬ್ಬಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 807 ಮಂದಿಯನ್ನು ಕ್ವಾರಂಟೈನ್ ಮಾಡಿ, 7 ಠಾಣೆಗಳನ್ನು ಸೀಲ್ ಡೌನ್ ಮಾಡಿರುವ ಮಾಹಿತಿಯನ್ನು ನಿಂಬಾಳ್ಕರ್​ ನೀಡಿದ್ದಾರೆ.

ಬೆಂಗಳೂರು: ಕೊರೊನಾ ಭೀತಿಯ ಮಧ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಸೇವೆಯಲ್ಲಿ ನಿರತರಾಗಿರುವ ಪೊಲೀಸ್​ ಸಿಬ್ಬಂದಿಯ ಕುರಿತು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಟ್ವೀಟ್​ ಮಾಡಿದ್ದು,'ಈ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ರಾಮನ ಮೇಲಿನ ಭಕ್ತಿಯ ಮೌಲ್ಯಮಾಪನಕ್ಕಾಗಿ ಹನುಮ ಎಂದಿಗೂ ಹಂಬಲಿಸಲಿಲ್ಲ. ಹಾಗೆಯೇ ಬೆಂಗಳೂರು ಪೊಲೀಸರು ನಗರದ ರಸ್ತೆಗಳಲ್ಲಿ ಭಕ್ತಿಯಿಂದ ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಕುಟುಂಬ, ಮಕ್ಕಳು ಮತ್ತು ಜೀವನವನ್ನು ಮರೆತು ಈ ಅದ್ಭುತ ಹೋರಾಟದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ' ಎಂದು ನಿಂಬಾಳ್ಕರ್​ ಟ್ವೀಟ್​ ಮಾಡಿದ್ದಾರೆ.

  • Hanumana never craved for validation of his devotion for Rama

    So is @BlrCityPolice on the roads fighting #COVID19 with devotion for Bengaluru

    Proud of being member of this awesome force who has forgotten family, kids & life in this fight against #Corona

    Be Home & Stay Safe🙏 pic.twitter.com/qbizqYUPrR

    — Hemant Nimbalkar IPS (@IPSHemant) July 18, 2020 " class="align-text-top noRightClick twitterSection" data=" ">

ನಗರದಲ್ಲಿ ಕಂಟೇನ್​ಮೆಂಟ್ ಝೋನ್​ಗಳಲ್ಲಿ ಕೆಲಸ ಮಾಡುವ ವೇಳೆ, ಅರೋಪಿಗಳನ್ನು ಬಂಧಿಸುವಾಗ ಸೇರಿದಂತೆ ವಿವಿಧ ರೀತಿಯಲ್ಲಿ ಪೊಲೀಸ್​ ಸಿಬ್ಬಂದಿಗೆ ಕೋವಿಡ್​ ಸೋಂಕು ತಗುಲಿದೆ. ಒಟ್ಟು 746 ಪೊಲೀಸ್​ ಸಿಬ್ಬಂದಿಗೆ ಸೋಂಕು ದೃಢವಾಗಿದ್ದು, ಈ ಪೈಕಿ 493 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 256 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 7 ಸಿಬ್ಬಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 807 ಮಂದಿಯನ್ನು ಕ್ವಾರಂಟೈನ್ ಮಾಡಿ, 7 ಠಾಣೆಗಳನ್ನು ಸೀಲ್ ಡೌನ್ ಮಾಡಿರುವ ಮಾಹಿತಿಯನ್ನು ನಿಂಬಾಳ್ಕರ್​ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.