- ಈಗಾಗಲೇ ಜನರ ಹೃದಯ ಗೆದ್ದಿದ್ದೇನೆ
- ಸುದೀಪ್ ನನಗೆ ಆಪ್ತರೇ. ಆದರೆ, ನಾನು ಯಾರನ್ನೂ ಪ್ರಚಾರಕ್ಕಾಗಿ ಫೋರ್ಸ್ ಮಾಡಲ್ಲ
- ಮಂಡ್ಯ ಇತಿಹಾಸಕ್ಕೆ ಬಂದರೆ ಕಾವೇರಿ ದೊಡ್ಡ ಸಮಸ್ಯೆ
- ನಾನು ಗೆದ್ದರೆ ಇದರ ಬಗ್ಗೆ ವಾಯ್ಸ್ ಮಾಡಲು ಮುಂದಾಗುತ್ತೇನೆ
- ಇದು ತುಂಬಾ ದೊಡ್ಡ ವಿಷಯ, ಜತೆಗೆ ಕಬ್ಬುಬೆಳೆಗಾರರ ಸಮಸ್ಯೆ ಬಗೆಹರಿಸಲು ಕೂಡ ಮುಂದಾಗುವೆ
- ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ಹಾಗೂ ಅವರ ರಕ್ಷಣೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತೇನೆ
- ರಾಜಕಾರಣ ಅಂತಾ ಬಂದ ಮೇಲೆ ಕೆಲವರು ಕೆಲ ಸ್ಟಾಸ್ಟರ್ಜಿ ಅಡಾಪ್ಟ್ ಮಾಡಿಕೊಳ್ಳುತ್ತಾರೆ
- ಅಂಬರೀಶ್ ಜತೆ ಜನರ ಸಂಪರ್ಕ ಹೇಗಿತ್ತು ನನಗೂ ಹಾಗೇ ಇದೆ
- ಕೇಂದ್ರದ ಅನುದಾನವನ್ನು ಸಾಮಾನ್ಯರಿಗೂ ತಲುಪಿಸಬಹುದು ಎಂಬುದನ್ನು ತೋರಿಸಿದವರು ಅಂಬರೀಶ್
- ನನಗೆ ಹೆಚ್ಚಿನ ತಾಳ್ಮೆ ಇದೆ, ಹೀಗಾಗಿಯೇ ನಾನು ಯಾರನ್ನೂ ವಿರೋಧ ಮಾಡಲು ಮುಂದಾಗಿಲ್ಲ
- ಭಾರತ ದೇಶದ ಸಂಸ್ಕೃತಿಯನ್ನು ನಾವು ಫಾಲೋ ಮಾಡುತ್ತಿದ್ದೇವೆ
- ಜೆಡಿಎಸ್ಗೆ ಟಾಂಗ್ ನೀಡಿದ ಸುಮಲತಾ
- ಜಾತಿ ವಿಷಯ ಇಟ್ಟುಕೊಂಡು ರಾಜಕೀಯ ಮಾಡೋದನ್ನು ಖಂಡಿಸಬೇಕು
- ಇದನ್ನು ಮಾಧ್ಯಮದವರು ಖಂಡಿಸಿ ಇದನ್ನು ವಿರೋಧಿಸಬೇಕು
- ಅವರು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ
- ರಾಜಕಾರಣ ಇರಲಿ ಹೋಗಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ
- ಜನ ಕೇಳಿದ್ದಾರೆ ನಾನು ಸ್ಫರ್ಧೆ ಮಾಡಬೇಕೆಂದು ಈ ಕಾರಣಕ್ಕಾಗಿ ನಾನು ಸ್ಫರ್ಧೆ ಮಾಡುತ್ತಿದ್ದೇನೆ
- ಈ ನಿರ್ಧಾರದಿಂದ ಸಿನಿಮಾ ರಂಗದಲ್ಲಿ ಯಾವುದೇ ಒಡಕು ಉಂಟಾಗಿಲ್ಲ
- ನಾನು ಅವರ ಹಾಗೆ ಮಾತನಾಡಿದರೆ ನನಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ
- ರಾಜಕೀಯವನ್ನು ಅವರು ವೈಯುಕ್ತಿಕವಾಗಿ ತೆಗೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ
- ತಾಳ್ಮೆ ಇಲ್ಲದೆ ಅಂಬರೀಶ್ ನಿಭಾಯಿಸಿಕೊಂಡು ಬರುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ
- ಇದು ಕಠಿಣ ಸ್ಫರ್ಧೆ ಎಂದು ಗೊತ್ತಾದಾಗ ಬಿಜೆಪಿ ಸಹಾಯಕ್ಕಾಗಿ ನಾನು ಮುಂದಾದೆ
- ಯಶ್, ದರ್ಶನ್ ಬಗ್ಗೆ ಪ್ರತಿಕ್ರಿಯೆ
- ಚಿರಂಜೀವಿ,ರಜನಿಕಾಂತ್ ಬರುತ್ತಾರೆ ಎನ್ನುವುದು ಊಹಾಪೋಹ
- ದರ್ಶನ್ ಯಶ್ ಸ್ಟಾರ್ಸ್ ಆಗಿ ನನಗೆ ಪ್ರಚಾರಕ್ಕೆ ಬರುತ್ತಿಲ್ಲ
- ಅವರು ನನ್ನ ಮಕ್ಕಳ ಸಮಾನರಾಗಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ
- ಯಶ್, ದರ್ಶನ್ ಅಭಿಮಾನಿಗಳು ನೂರಕ್ಕೆ ನೂರು ಮತ ಹಾಕುತ್ತಾರೆ ಎನ್ನುವ ನಂಬಿಕೆ ಇಲ್ಲ
- ವಿರುದ್ಧವಾಗಿ ನನಗೆ ಮತ ಹಾಕುತ್ತಾರೆ ಎನ್ನುವ ನಂಬಿಕೆ ನನಗಿದೆ
- ಇಷ್ಟೊಂದು ಬೆಂಬಲ ನನಗೆ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ
- ಶಿವರಾಮೇಗೌಡರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ
- ಅವರಿಗೆ ಪ್ರೆಸ್ರ್ಟೇಷನ್ ಏನಾದರು ಇರಬಹುದು
- ಅಂಬರೀಶ್ ಅವರು ಯಾವುದೇ ಚುನಾವಣೆಯಲ್ಲೂ ವಿರೋಧ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ
- ರಾಜಕಾರಣದಲ್ಲಿ ನಾನು ಕಾಳಿ ಆಗುವುದಿಲ್ಲ
- ಅಭಿಷೇಕ್ ಚಿತ್ರರಂಗದಲ್ಲಿ ಸಾಧನೆ ಮಾಡಬೇಕಿದೆ, ಅವನು ಇನ್ನೂ ಕಷ್ಟಪಡಬೇಕಿದೆ
- ನಾನು ಯಾರ ಜತೆ ಫೈಟ್ ಮಾಡುತ್ತಿದ್ದೇನೆ ಎನ್ನುವುದು ಸುಲಭದ ಮಾತಲ್ಲ, ಇದು ನನಗೆ ಕಠಿಣ ಆಯ್ಕೆ ಆಗಿದೆ
- ನಾನು ಕಾಂಗ್ರೆಸ್ ಪಕ್ಷ ಸೇರಬಹುದಿತ್ತು, ಅದರಲ್ಲೂ ಜೆಡಿಎಸ್ ಕೂಡ ಸಪೋರ್ಟ್ ಮಾಡುತ್ತೇನೆ ಎಂದು ತಿಳಿಸಿತ್ತು
- ನನಗೆ ಬಿಜೆಪಿ ಸಹಾಯ ಮಾಡುತ್ತದೆ ಎಂದು ಅಂದುಕೊಂಡರಲಿಲ್ಲ
- ರಾಜಕೀಯ ಬೆಳವಣಿಗೆಯಿಂದಾಗಿ ಬಿಜೆಪಿ ಈಗ ನನಗೆ ಬೆಷರತ್ ಬೆಂಬಲವನ್ನು ನೀಡಿದೆ
- ನಾನು ಗೆದ್ದರೆ ನನ್ನ ಜನ ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ.
- ಕಾಂಗ್ರೆಸ್ ಕಾರ್ಯಕರ್ತರ ಅಳಿವು ಉಳಿವಿನ ಪ್ರಶ್ನೆ ಮಂಡ್ಯದಲ್ಲಿ ನಿರ್ಮಾಣವಾಗಿದೆ
- ಎಲ್ಲಿ ಓಟ್ ಜಾಸ್ತಿ ಬರುತ್ತೋ ಅಲ್ಲಿ ಮಾತ್ರ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡುತ್ತಿತ್ತು
- ನಾನು ಹಾಕುವ ಹೆಜ್ಜೆಯಿಂದ ನನ್ನ ಸಂಬಂಧಿಕರನ್ನು ದೂರ ಮಾಡಿಕೊಂಡೆ ಎಂಬ ಮನಸ್ಥಿತಿ ನನ್ನಲ್ಲಿತ್ತು
- ಅಂಬರೀಶ್ ಯಾರನ್ನೂ ವಿರೋಧ ಮಾಡಿಕೊಂಡಿರಲಿಲ್ಲ,
- ನಾನು ನಾಮಪತ್ರ ಸಲ್ಲಿಸುವವರೆಗೂ ಅತ್ತಿದ್ದೇನೆ
- ಈ ನಿರ್ಧಾರದಿಂದ ನನಗೆ, ನನ್ನ ಮಗನಿಗೆ ಏನಾದರೂ ಎಫೆಕ್ಟ್ ಆಗುತ್ತಾ ಅಂತಾ ಚಿಂತೆ ಮಾಡುತ್ತಿದ್ದೆ
- ಈಗ ನನಗೆ ಛಲ ಬಂದಿದೆ ನಾನು ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತೇನೆ
- ತಮ್ಮ ಬಾಲ್ಯದ ದಿನಗಳನ್ನು ನೆನೆದ ಸುಮಲತಾ
- ನಾನು ನನ್ನ ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡೆ
- ನನ್ನ ತಾಯಿಗೆ ಐವರು ಮಕ್ಕಳು
- ಇಡೀ ರಾಜ್ಯದಲ್ಲಿ ಬರೀ ಮಂಡ್ಯ ಮಾತ್ರ ಪ್ರಚಾರವಾಗುತ್ತಿದೆ ಇದಕ್ಕೆ ಕಾರಣ ಅಂಬರೀಶ್
- ಹಲವರು ಹೇಳುತ್ತಿದ್ದಾರೆ ನೀವು ಹೇಗೆ ಗೆಲ್ಲುತ್ತೀರಾ ಎಂದು?
- ಸ್ಫರ್ಧೆ ಮಾಡಲು ಧೈರ್ಯ ಹೇಗೆ ಬಂತು ಎಂದು ನನಗೇ ಗೊತ್ತಿಲ್ಲ
- ಬಡವರಿಗೆ ಮನೆ ಕಟ್ಟಿಸಿಕೊಡುವುದು ಭಾಗ್ಯ ಎಂದು ಅಂಬರೀಶ್ ಹೇಳುತ್ತಿದ್ದರು
- ಅಭಿವೃದ್ಧಿಯ ದಾರಿಯಲ್ಲಿ ಹೆಜ್ಜೆ ಹಾಕುವುದಕ್ಕೆ ಸಿದ್ಧಳಾಗಿದ್ದೇನೆ
- ನನ್ನ ಜೀವನದಲ್ಲಿ ಈ ಹೆಜ್ಜೆ ಸವಾಲಾಗಿದೆ,ಆತ್ಮವಿಶ್ವಾಸ ಕೂಡ ನನಗಿದೆ
- ಎಂಪಿ ಆಗಿ ಮಂಡ್ಯ ಅಭಿವೃದ್ಧಿಗೆ ಏನೆಲ್ಲಾ ಅಭಿವೃದ್ಧಿ ಮಾಡಬಹುದು ಅದನ್ನು ನಾನು ಮಾಡುತ್ತೇನೆ
- ಬಿಜೆಪಿ ನನಗೆ ಬೆಂಬಲ ಸೂಚಿಸಿದೆ, ಇದಕ್ಕೂ ಮೊದಲು ರಾಜ್ಯ ರೈತ ಸಂಘ ಕೂಡ ಬೆಂಬಲ ಸೂಚಿಸಿದೆ
- ನನ್ನ ಪರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಕೂಡ ಇದ್ದಾರೆ
ಈಗಾಗಲೇ ನಾನು ಜನರ ಹೃದಯ ಗೆದ್ದಿದ್ದೇನೆ : ಸುಮಲತಾ ಆತ್ಮವಿಶ್ವಾಸ
ಸುದ್ದಿಗೋಷ್ಠಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ
2019-04-04 12:51:33
ಸುದೀಪ್ ನನಗೆ ಆಪ್ತರು; ಆದರೆ, ನಾನು ಯಾರನ್ನೂ ಪ್ರಚಾರಕ್ಕಾಗಿ ಫೋರ್ಸ್ ಮಾಡಲ್ಲ
2019-04-04 12:51:33
ಸುದೀಪ್ ನನಗೆ ಆಪ್ತರು; ಆದರೆ, ನಾನು ಯಾರನ್ನೂ ಪ್ರಚಾರಕ್ಕಾಗಿ ಫೋರ್ಸ್ ಮಾಡಲ್ಲ
- ಈಗಾಗಲೇ ಜನರ ಹೃದಯ ಗೆದ್ದಿದ್ದೇನೆ
- ಸುದೀಪ್ ನನಗೆ ಆಪ್ತರೇ. ಆದರೆ, ನಾನು ಯಾರನ್ನೂ ಪ್ರಚಾರಕ್ಕಾಗಿ ಫೋರ್ಸ್ ಮಾಡಲ್ಲ
- ಮಂಡ್ಯ ಇತಿಹಾಸಕ್ಕೆ ಬಂದರೆ ಕಾವೇರಿ ದೊಡ್ಡ ಸಮಸ್ಯೆ
- ನಾನು ಗೆದ್ದರೆ ಇದರ ಬಗ್ಗೆ ವಾಯ್ಸ್ ಮಾಡಲು ಮುಂದಾಗುತ್ತೇನೆ
- ಇದು ತುಂಬಾ ದೊಡ್ಡ ವಿಷಯ, ಜತೆಗೆ ಕಬ್ಬುಬೆಳೆಗಾರರ ಸಮಸ್ಯೆ ಬಗೆಹರಿಸಲು ಕೂಡ ಮುಂದಾಗುವೆ
- ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ಹಾಗೂ ಅವರ ರಕ್ಷಣೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತೇನೆ
- ರಾಜಕಾರಣ ಅಂತಾ ಬಂದ ಮೇಲೆ ಕೆಲವರು ಕೆಲ ಸ್ಟಾಸ್ಟರ್ಜಿ ಅಡಾಪ್ಟ್ ಮಾಡಿಕೊಳ್ಳುತ್ತಾರೆ
- ಅಂಬರೀಶ್ ಜತೆ ಜನರ ಸಂಪರ್ಕ ಹೇಗಿತ್ತು ನನಗೂ ಹಾಗೇ ಇದೆ
- ಕೇಂದ್ರದ ಅನುದಾನವನ್ನು ಸಾಮಾನ್ಯರಿಗೂ ತಲುಪಿಸಬಹುದು ಎಂಬುದನ್ನು ತೋರಿಸಿದವರು ಅಂಬರೀಶ್
- ನನಗೆ ಹೆಚ್ಚಿನ ತಾಳ್ಮೆ ಇದೆ, ಹೀಗಾಗಿಯೇ ನಾನು ಯಾರನ್ನೂ ವಿರೋಧ ಮಾಡಲು ಮುಂದಾಗಿಲ್ಲ
- ಭಾರತ ದೇಶದ ಸಂಸ್ಕೃತಿಯನ್ನು ನಾವು ಫಾಲೋ ಮಾಡುತ್ತಿದ್ದೇವೆ
- ಜೆಡಿಎಸ್ಗೆ ಟಾಂಗ್ ನೀಡಿದ ಸುಮಲತಾ
- ಜಾತಿ ವಿಷಯ ಇಟ್ಟುಕೊಂಡು ರಾಜಕೀಯ ಮಾಡೋದನ್ನು ಖಂಡಿಸಬೇಕು
- ಇದನ್ನು ಮಾಧ್ಯಮದವರು ಖಂಡಿಸಿ ಇದನ್ನು ವಿರೋಧಿಸಬೇಕು
- ಅವರು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ
- ರಾಜಕಾರಣ ಇರಲಿ ಹೋಗಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ
- ಜನ ಕೇಳಿದ್ದಾರೆ ನಾನು ಸ್ಫರ್ಧೆ ಮಾಡಬೇಕೆಂದು ಈ ಕಾರಣಕ್ಕಾಗಿ ನಾನು ಸ್ಫರ್ಧೆ ಮಾಡುತ್ತಿದ್ದೇನೆ
- ಈ ನಿರ್ಧಾರದಿಂದ ಸಿನಿಮಾ ರಂಗದಲ್ಲಿ ಯಾವುದೇ ಒಡಕು ಉಂಟಾಗಿಲ್ಲ
- ನಾನು ಅವರ ಹಾಗೆ ಮಾತನಾಡಿದರೆ ನನಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ
- ರಾಜಕೀಯವನ್ನು ಅವರು ವೈಯುಕ್ತಿಕವಾಗಿ ತೆಗೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ
- ತಾಳ್ಮೆ ಇಲ್ಲದೆ ಅಂಬರೀಶ್ ನಿಭಾಯಿಸಿಕೊಂಡು ಬರುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ
- ಇದು ಕಠಿಣ ಸ್ಫರ್ಧೆ ಎಂದು ಗೊತ್ತಾದಾಗ ಬಿಜೆಪಿ ಸಹಾಯಕ್ಕಾಗಿ ನಾನು ಮುಂದಾದೆ
- ಯಶ್, ದರ್ಶನ್ ಬಗ್ಗೆ ಪ್ರತಿಕ್ರಿಯೆ
- ಚಿರಂಜೀವಿ,ರಜನಿಕಾಂತ್ ಬರುತ್ತಾರೆ ಎನ್ನುವುದು ಊಹಾಪೋಹ
- ದರ್ಶನ್ ಯಶ್ ಸ್ಟಾರ್ಸ್ ಆಗಿ ನನಗೆ ಪ್ರಚಾರಕ್ಕೆ ಬರುತ್ತಿಲ್ಲ
- ಅವರು ನನ್ನ ಮಕ್ಕಳ ಸಮಾನರಾಗಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ
- ಯಶ್, ದರ್ಶನ್ ಅಭಿಮಾನಿಗಳು ನೂರಕ್ಕೆ ನೂರು ಮತ ಹಾಕುತ್ತಾರೆ ಎನ್ನುವ ನಂಬಿಕೆ ಇಲ್ಲ
- ವಿರುದ್ಧವಾಗಿ ನನಗೆ ಮತ ಹಾಕುತ್ತಾರೆ ಎನ್ನುವ ನಂಬಿಕೆ ನನಗಿದೆ
- ಇಷ್ಟೊಂದು ಬೆಂಬಲ ನನಗೆ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ
- ಶಿವರಾಮೇಗೌಡರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ
- ಅವರಿಗೆ ಪ್ರೆಸ್ರ್ಟೇಷನ್ ಏನಾದರು ಇರಬಹುದು
- ಅಂಬರೀಶ್ ಅವರು ಯಾವುದೇ ಚುನಾವಣೆಯಲ್ಲೂ ವಿರೋಧ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ
- ರಾಜಕಾರಣದಲ್ಲಿ ನಾನು ಕಾಳಿ ಆಗುವುದಿಲ್ಲ
- ಅಭಿಷೇಕ್ ಚಿತ್ರರಂಗದಲ್ಲಿ ಸಾಧನೆ ಮಾಡಬೇಕಿದೆ, ಅವನು ಇನ್ನೂ ಕಷ್ಟಪಡಬೇಕಿದೆ
- ನಾನು ಯಾರ ಜತೆ ಫೈಟ್ ಮಾಡುತ್ತಿದ್ದೇನೆ ಎನ್ನುವುದು ಸುಲಭದ ಮಾತಲ್ಲ, ಇದು ನನಗೆ ಕಠಿಣ ಆಯ್ಕೆ ಆಗಿದೆ
- ನಾನು ಕಾಂಗ್ರೆಸ್ ಪಕ್ಷ ಸೇರಬಹುದಿತ್ತು, ಅದರಲ್ಲೂ ಜೆಡಿಎಸ್ ಕೂಡ ಸಪೋರ್ಟ್ ಮಾಡುತ್ತೇನೆ ಎಂದು ತಿಳಿಸಿತ್ತು
- ನನಗೆ ಬಿಜೆಪಿ ಸಹಾಯ ಮಾಡುತ್ತದೆ ಎಂದು ಅಂದುಕೊಂಡರಲಿಲ್ಲ
- ರಾಜಕೀಯ ಬೆಳವಣಿಗೆಯಿಂದಾಗಿ ಬಿಜೆಪಿ ಈಗ ನನಗೆ ಬೆಷರತ್ ಬೆಂಬಲವನ್ನು ನೀಡಿದೆ
- ನಾನು ಗೆದ್ದರೆ ನನ್ನ ಜನ ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ.
- ಕಾಂಗ್ರೆಸ್ ಕಾರ್ಯಕರ್ತರ ಅಳಿವು ಉಳಿವಿನ ಪ್ರಶ್ನೆ ಮಂಡ್ಯದಲ್ಲಿ ನಿರ್ಮಾಣವಾಗಿದೆ
- ಎಲ್ಲಿ ಓಟ್ ಜಾಸ್ತಿ ಬರುತ್ತೋ ಅಲ್ಲಿ ಮಾತ್ರ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡುತ್ತಿತ್ತು
- ನಾನು ಹಾಕುವ ಹೆಜ್ಜೆಯಿಂದ ನನ್ನ ಸಂಬಂಧಿಕರನ್ನು ದೂರ ಮಾಡಿಕೊಂಡೆ ಎಂಬ ಮನಸ್ಥಿತಿ ನನ್ನಲ್ಲಿತ್ತು
- ಅಂಬರೀಶ್ ಯಾರನ್ನೂ ವಿರೋಧ ಮಾಡಿಕೊಂಡಿರಲಿಲ್ಲ,
- ನಾನು ನಾಮಪತ್ರ ಸಲ್ಲಿಸುವವರೆಗೂ ಅತ್ತಿದ್ದೇನೆ
- ಈ ನಿರ್ಧಾರದಿಂದ ನನಗೆ, ನನ್ನ ಮಗನಿಗೆ ಏನಾದರೂ ಎಫೆಕ್ಟ್ ಆಗುತ್ತಾ ಅಂತಾ ಚಿಂತೆ ಮಾಡುತ್ತಿದ್ದೆ
- ಈಗ ನನಗೆ ಛಲ ಬಂದಿದೆ ನಾನು ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತೇನೆ
- ತಮ್ಮ ಬಾಲ್ಯದ ದಿನಗಳನ್ನು ನೆನೆದ ಸುಮಲತಾ
- ನಾನು ನನ್ನ ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡೆ
- ನನ್ನ ತಾಯಿಗೆ ಐವರು ಮಕ್ಕಳು
- ಇಡೀ ರಾಜ್ಯದಲ್ಲಿ ಬರೀ ಮಂಡ್ಯ ಮಾತ್ರ ಪ್ರಚಾರವಾಗುತ್ತಿದೆ ಇದಕ್ಕೆ ಕಾರಣ ಅಂಬರೀಶ್
- ಹಲವರು ಹೇಳುತ್ತಿದ್ದಾರೆ ನೀವು ಹೇಗೆ ಗೆಲ್ಲುತ್ತೀರಾ ಎಂದು?
- ಸ್ಫರ್ಧೆ ಮಾಡಲು ಧೈರ್ಯ ಹೇಗೆ ಬಂತು ಎಂದು ನನಗೇ ಗೊತ್ತಿಲ್ಲ
- ಬಡವರಿಗೆ ಮನೆ ಕಟ್ಟಿಸಿಕೊಡುವುದು ಭಾಗ್ಯ ಎಂದು ಅಂಬರೀಶ್ ಹೇಳುತ್ತಿದ್ದರು
- ಅಭಿವೃದ್ಧಿಯ ದಾರಿಯಲ್ಲಿ ಹೆಜ್ಜೆ ಹಾಕುವುದಕ್ಕೆ ಸಿದ್ಧಳಾಗಿದ್ದೇನೆ
- ನನ್ನ ಜೀವನದಲ್ಲಿ ಈ ಹೆಜ್ಜೆ ಸವಾಲಾಗಿದೆ,ಆತ್ಮವಿಶ್ವಾಸ ಕೂಡ ನನಗಿದೆ
- ಎಂಪಿ ಆಗಿ ಮಂಡ್ಯ ಅಭಿವೃದ್ಧಿಗೆ ಏನೆಲ್ಲಾ ಅಭಿವೃದ್ಧಿ ಮಾಡಬಹುದು ಅದನ್ನು ನಾನು ಮಾಡುತ್ತೇನೆ
- ಬಿಜೆಪಿ ನನಗೆ ಬೆಂಬಲ ಸೂಚಿಸಿದೆ, ಇದಕ್ಕೂ ಮೊದಲು ರಾಜ್ಯ ರೈತ ಸಂಘ ಕೂಡ ಬೆಂಬಲ ಸೂಚಿಸಿದೆ
- ನನ್ನ ಪರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಕೂಡ ಇದ್ದಾರೆ
Last Updated : Apr 4, 2019, 2:35 PM IST