ETV Bharat / state

ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರದ ಆದೇಶ

ಸರ್ಕಾರ ಐದು ಜನ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ..

author img

By

Published : Oct 30, 2021, 7:04 PM IST

vidhana soudha
ವಿಧಾನಸೌಧ

ಬೆಂಗಳೂರು : ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

order copy
ಆದೇಶದ ಪ್ರತಿ

ಕಲಬುರಗಿ ಎಸ್ಪಿ ಇಷಾ ಪಂತ್​, ಉತ್ತರ ಕನ್ನಡ ಎಸ್ಪಿ ಡಾ. ಸುಮನ್ ಡಿ. ಪಣೀಕರ್, ಗದಗ ಜಿಲ್ಲೆ ಎಸ್ಪಿ ಶಿವಪ್ರಕಾಶ್ ದೇವರಾಜ್ ಮತ್ತು ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕ ಡಾ.ಸಿಮಿ ಮರಿಯಮ್ ಜಾರ್ಜ್, ಮಂಡ್ಯ ಜಿಲ್ಲೆ ಎಸ್ಪಿ ಯತೀಶ್.ಎನ್ ಈ ಐದು ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು : ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

order copy
ಆದೇಶದ ಪ್ರತಿ

ಕಲಬುರಗಿ ಎಸ್ಪಿ ಇಷಾ ಪಂತ್​, ಉತ್ತರ ಕನ್ನಡ ಎಸ್ಪಿ ಡಾ. ಸುಮನ್ ಡಿ. ಪಣೀಕರ್, ಗದಗ ಜಿಲ್ಲೆ ಎಸ್ಪಿ ಶಿವಪ್ರಕಾಶ್ ದೇವರಾಜ್ ಮತ್ತು ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕ ಡಾ.ಸಿಮಿ ಮರಿಯಮ್ ಜಾರ್ಜ್, ಮಂಡ್ಯ ಜಿಲ್ಲೆ ಎಸ್ಪಿ ಯತೀಶ್.ಎನ್ ಈ ಐದು ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.