ETV Bharat / state

‘ನೆಸ್ಟ್ ಅವೇ’ ಕಂಪನಿಯಿಂದ ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೆ ವಂಚನೆ..

ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿದ್ದು,ಕೇಳಿದ್ದಕ್ಕೆ ಕಂಪನಿ ಬೌನ್ಸರ್‌ಗಳು ಹಲ್ಲೆ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

author img

By

Published : Nov 15, 2019, 9:44 PM IST

‘ನೆಸ್ಟ್ ಅವೇ’ ಕಂಪನಿ

ಬೆಂಗಳೂರು: ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿರುವ ದೂರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.

‘ನೆಸ್ಟ್ ಅವೇ’ ಕಂಪನಿಯಿಂದ ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೆ ವಂಚನೆ..

ಉತ್ತರ ಭಾರತ ಮೂಲದ ನೆಸ್ಟ್ ಅವೇ ಕಂಪನಿಯು ರಾಘವೇಂದ್ರ ಎಂಬುವರಿಂದ ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ ಪಾಳ್ಯದಲ್ಲಿ 15 ಫ್ಲ್ಯಾಟ್‌ಗಳ ವಸತಿ ಸಮುಚ್ಛಯವನ್ನು ಮಾಸಿಕ 1.74 ಲಕ್ಷ ರೂಪಾಯಿಯಂತೆ 5 ವರ್ಷಗಳ ಭೋಗ್ಯಕ್ಕೆ ಪಡೆದಿತ್ತು. ಆದರೆ, ಒಪ್ಪಂದದಂತೆ ಕಟ್ಟಡ ಮಾಲೀಕರಿಗೆ ಹಣ ಪಾವತಿ ಮಾಡಲು ನಿರಾಕರಿಸಿತ್ತು. ಈ ಬಗ್ಗೆ ಕೇಳಿದ್ರೆ ಬೌನ್ಸರ್‌ಗಳು ಕಟ್ಟಡದ ಮಾಲೀಕರಿಗೆ ಹಲ್ಲೆ ನಡೆಸಿದ್ದಾರೆ.

ಕಟ್ಟಡ ಮಾಲೀಕ ರಾಘವೇಂದ್ರರಿಗೆ ನೆಸ್ಟ್ ಅವೇ ಕಂಪನಿ ಈವರೆಗೆ 47 ಲಕ್ಷ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಈ ಕುರಿತು ಇವರಿಬ್ಬರ ವ್ಯಾಜ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದು ಇನ್ನೂ ವಿಚಾರಣಾ ಹಂತದಲ್ಲಿದೆ ಎಂದು ನೆಸ್ಟ್ ಅವೇ ಕಂಪನಿ ಪರ ವಕೀಲ ಅನ್ಷುಲ್ ಮಿತ್ತಲ್‌ರು ವಾದಿಸಿದ್ದಾರೆ.

ಈ ಕುರಿತು ಹೆಚ್ಎಸ್‌ಆರ್‌ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ದೂರು ನೀಡಿದ್ದು, ಇದು ಸಿವಿಲ್ ವ್ಯಾಜ್ಯವಾದ್ದರಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪೊಲೀಸರು ಇದರಲ್ಲಿ ಮೂಗು ತೂರಿಸಲು ತಯಾರಿಲ್ಲವೆಂದು ತಿಳಿಸುತ್ತಾರೆ.

ಬೆಂಗಳೂರು: ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿರುವ ದೂರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.

‘ನೆಸ್ಟ್ ಅವೇ’ ಕಂಪನಿಯಿಂದ ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೆ ವಂಚನೆ..

ಉತ್ತರ ಭಾರತ ಮೂಲದ ನೆಸ್ಟ್ ಅವೇ ಕಂಪನಿಯು ರಾಘವೇಂದ್ರ ಎಂಬುವರಿಂದ ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ ಪಾಳ್ಯದಲ್ಲಿ 15 ಫ್ಲ್ಯಾಟ್‌ಗಳ ವಸತಿ ಸಮುಚ್ಛಯವನ್ನು ಮಾಸಿಕ 1.74 ಲಕ್ಷ ರೂಪಾಯಿಯಂತೆ 5 ವರ್ಷಗಳ ಭೋಗ್ಯಕ್ಕೆ ಪಡೆದಿತ್ತು. ಆದರೆ, ಒಪ್ಪಂದದಂತೆ ಕಟ್ಟಡ ಮಾಲೀಕರಿಗೆ ಹಣ ಪಾವತಿ ಮಾಡಲು ನಿರಾಕರಿಸಿತ್ತು. ಈ ಬಗ್ಗೆ ಕೇಳಿದ್ರೆ ಬೌನ್ಸರ್‌ಗಳು ಕಟ್ಟಡದ ಮಾಲೀಕರಿಗೆ ಹಲ್ಲೆ ನಡೆಸಿದ್ದಾರೆ.

ಕಟ್ಟಡ ಮಾಲೀಕ ರಾಘವೇಂದ್ರರಿಗೆ ನೆಸ್ಟ್ ಅವೇ ಕಂಪನಿ ಈವರೆಗೆ 47 ಲಕ್ಷ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಈ ಕುರಿತು ಇವರಿಬ್ಬರ ವ್ಯಾಜ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದು ಇನ್ನೂ ವಿಚಾರಣಾ ಹಂತದಲ್ಲಿದೆ ಎಂದು ನೆಸ್ಟ್ ಅವೇ ಕಂಪನಿ ಪರ ವಕೀಲ ಅನ್ಷುಲ್ ಮಿತ್ತಲ್‌ರು ವಾದಿಸಿದ್ದಾರೆ.

ಈ ಕುರಿತು ಹೆಚ್ಎಸ್‌ಆರ್‌ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ದೂರು ನೀಡಿದ್ದು, ಇದು ಸಿವಿಲ್ ವ್ಯಾಜ್ಯವಾದ್ದರಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪೊಲೀಸರು ಇದರಲ್ಲಿ ಮೂಗು ತೂರಿಸಲು ತಯಾರಿಲ್ಲವೆಂದು ತಿಳಿಸುತ್ತಾರೆ.

Intro:Kn_BNG_03_15_Halle_dooru_ka10020
ಕಟ್ಟಡ ಮಾಲೀಕರಿಗೆ ಕಟ್ಟಡ ಬೋಗ್ಯಕ್ಕೆ ಪಡೆದ ಕಂಒಎನಿ ಬೌನ್ಸರ್ಗಳ ಮೂಲಕ ಗೂಸಾ. ಪೊಲೀಸ್-ನ್ಯಾಯಾಲಯ ಮೆಟ್ಟಿಲೇರಿದ ಹಣದ ವ್ಯವಹಾರ.
ಬೆಙಗಖೂರು/ಹೆಚ್ ಎಸ್ ಆರ್ ಬಡಾವಣೆ.
ವಸತಿ ಸಮುಚ್ಚಯ ಹಾಗು ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿರುವ ದೂರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಉತ್ತರ ಭಾರತ ಮೂಲದ ನೆಸ್ಟ್ ಅವೇ ಕಂಪನಿಯು ರಾಘವೇಂದ್ರ ಎಂಬುವವರಿಂದ ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ ಪಾಳ್ಯದಲ್ಲಿ 15 ಫ್ಲ್ಯಾಟ್ ಗಳ ವಸತಿ ಸಮುಚ್ಚಯವನ್ನು ಮಾಸಿಕ 1.74 ಲಕ್ಷ ರೂಪಾಯಿಯಂತೆ 5 ವರ್ಷಗಳ ಭೋಗ್ಯಕ್ಕೆ ಪಡೆದಿತ್ತು, ಆದರೆ ಒಪ್ಪಂದದಂತೆ ಕಟ್ಟಡ ಮಾಲೀಕರಿಗೆ ಹಣ ಪಾವತಿ ಮಾಡಲು ನಿರಾಕರಿಸಿತ್ತು. ಈ ಬಗ್ಗೆ ಕೇಳಿದ್ರೆ ಬೌನ್ಸರ್ ಗಳು ಕಟ್ಟಡದ ಮಾಲೀಕರಿಗೆ ಉತ್ತರ ನೀಡಿದ್ದಾರೆ . ಈ ಕುರಿತು ಠಾಣೆಯಲ್ಲಿ ಹಲ್ಲೆ ಕುರಿತು ದೂರು ದಾಖಲಿಸಿದ್ದಾರೆ.
ಕಟ್ಟಡ ಮಾಲೀಕ ರಾಘವೇಂದೃರಿಗೆ ನೆಸ್ಟ್ ಅವೇ ಕಂಪೆನಿ ಈವರೆಗೆ 47 ಲಕ್ಷ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ಇವರಿಬ್ಬರ ವ್ಯಾಜ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದು ಇನ್ನೂ ವಿಚಾರಣಾ ಹಂತದಲ್ಲಿದೆ ಎಂದು ನೆಸ್ಟ್ ಅವೇ ಕಂಪೆನಿ ಪರ ವಕೀಲ ಅನ್ಷುಲ್ ಮಿತ್ತಲ್ ರು ವಾದಿಸಿದ್ದಾರೆ.
ಈ ಕುರಿತು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ದೂರು ನೀಡಿದ್ದು ಇದು ಸಿವಿಲ್ ವ್ಯಾಜ್ಯವಾದ್ದರಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪೊಲೀಸರು ಇದರಲ್ಲಿ ಮೂಗು ತೂರಿಸಲು ತಯಾರಿಲ್ಲವೆಂದು ತಿಳಿಸುತ್ತಾರೆ.
ಬೈಟ್1: ರಾಘವೇಂದ್ರ, ನ್ಯಾಯ ಕೇಳುತ್ತಿರುವ ಕಟ್ಟಡದ ಮಾಲೀಕ(ಬಿಳಿ ಶರ್ಟ್)
ಬೈಟ್2: ಅನ್ಷುಲ್ ಮಿತ್ತಲ್, ಕಾನೂನು ಸಲಹೆಗಾರ (ನೀಲಿ ಶರ್ಟ್)

Body:Kn_BNG_03_15_Halle_dooru_ka10020
ಕಟ್ಟಡ ಮಾಲೀಕರಿಗೆ ಕಟ್ಟಡ ಬೋಗ್ಯಕ್ಕೆ ಪಡೆದ ಕಂಒಎನಿ ಬೌನ್ಸರ್ಗಳ ಮೂಲಕ ಗೂಸಾ. ಪೊಲೀಸ್-ನ್ಯಾಯಾಲಯ ಮೆಟ್ಟಿಲೇರಿದ ಹಣದ ವ್ಯವಹಾರ.
ಬೆಙಗಖೂರು/ಹೆಚ್ ಎಸ್ ಆರ್ ಬಡಾವಣೆ.
ವಸತಿ ಸಮುಚ್ಚಯ ಹಾಗು ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿರುವ ದೂರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಉತ್ತರ ಭಾರತ ಮೂಲದ ನೆಸ್ಟ್ ಅವೇ ಕಂಪನಿಯು ರಾಘವೇಂದ್ರ ಎಂಬುವವರಿಂದ ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ ಪಾಳ್ಯದಲ್ಲಿ 15 ಫ್ಲ್ಯಾಟ್ ಗಳ ವಸತಿ ಸಮುಚ್ಚಯವನ್ನು ಮಾಸಿಕ 1.74 ಲಕ್ಷ ರೂಪಾಯಿಯಂತೆ 5 ವರ್ಷಗಳ ಭೋಗ್ಯಕ್ಕೆ ಪಡೆದಿತ್ತು, ಆದರೆ ಒಪ್ಪಂದದಂತೆ ಕಟ್ಟಡ ಮಾಲೀಕರಿಗೆ ಹಣ ಪಾವತಿ ಮಾಡಲು ನಿರಾಕರಿಸಿತ್ತು. ಈ ಬಗ್ಗೆ ಕೇಳಿದ್ರೆ ಬೌನ್ಸರ್ ಗಳು ಕಟ್ಟಡದ ಮಾಲೀಕರಿಗೆ ಉತ್ತರ ನೀಡಿದ್ದಾರೆ . ಈ ಕುರಿತು ಠಾಣೆಯಲ್ಲಿ ಹಲ್ಲೆ ಕುರಿತು ದೂರು ದಾಖಲಿಸಿದ್ದಾರೆ.
ಕಟ್ಟಡ ಮಾಲೀಕ ರಾಘವೇಂದೃರಿಗೆ ನೆಸ್ಟ್ ಅವೇ ಕಂಪೆನಿ ಈವರೆಗೆ 47 ಲಕ್ಷ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ಇವರಿಬ್ಬರ ವ್ಯಾಜ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದು ಇನ್ನೂ ವಿಚಾರಣಾ ಹಂತದಲ್ಲಿದೆ ಎಂದು ನೆಸ್ಟ್ ಅವೇ ಕಂಪೆನಿ ಪರ ವಕೀಲ ಅನ್ಷುಲ್ ಮಿತ್ತಲ್ ರು ವಾದಿಸಿದ್ದಾರೆ.
ಈ ಕುರಿತು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ದೂರು ನೀಡಿದ್ದು ಇದು ಸಿವಿಲ್ ವ್ಯಾಜ್ಯವಾದ್ದರಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪೊಲೀಸರು ಇದರಲ್ಲಿ ಮೂಗು ತೂರಿಸಲು ತಯಾರಿಲ್ಲವೆಂದು ತಿಳಿಸುತ್ತಾರೆ.
ಬೈಟ್1: ರಾಘವೇಂದ್ರ, ನ್ಯಾಯ ಕೇಳುತ್ತಿರುವ ಕಟ್ಟಡದ ಮಾಲೀಕ(ಬಿಳಿ ಶರ್ಟ್)
ಬೈಟ್2: ಅನ್ಷುಲ್ ಮಿತ್ತಲ್, ಕಾನೂನು ಸಲಹೆಗಾರ (ನೀಲಿ ಶರ್ಟ್)

Conclusion:Kn_BNG_03_15_Halle_dooru_ka10020
ಕಟ್ಟಡ ಮಾಲೀಕರಿಗೆ ಕಟ್ಟಡ ಬೋಗ್ಯಕ್ಕೆ ಪಡೆದ ಕಂಒಎನಿ ಬೌನ್ಸರ್ಗಳ ಮೂಲಕ ಗೂಸಾ. ಪೊಲೀಸ್-ನ್ಯಾಯಾಲಯ ಮೆಟ್ಟಿಲೇರಿದ ಹಣದ ವ್ಯವಹಾರ.
ಬೆಙಗಖೂರು/ಹೆಚ್ ಎಸ್ ಆರ್ ಬಡಾವಣೆ.
ವಸತಿ ಸಮುಚ್ಚಯ ಹಾಗು ವಾಣಿಜ್ಯ ಕಟ್ಟಡಗಳ ನಿರ್ವಹಣೆ ವ್ಯವಹಾರ ನಡೆಸುವ ‘ನೆಸ್ಟ್ ಅವೇ’ ಕಂಪನಿ, ಕಟ್ಟಡ ಮಾಲೀಕರಿಗೆ ಬಾಡಿಗೆ ಹಣ ನೀಡದೇ ವಂಚಿಸಿರುವ ದೂರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಉತ್ತರ ಭಾರತ ಮೂಲದ ನೆಸ್ಟ್ ಅವೇ ಕಂಪನಿಯು ರಾಘವೇಂದ್ರ ಎಂಬುವವರಿಂದ ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ ಪಾಳ್ಯದಲ್ಲಿ 15 ಫ್ಲ್ಯಾಟ್ ಗಳ ವಸತಿ ಸಮುಚ್ಚಯವನ್ನು ಮಾಸಿಕ 1.74 ಲಕ್ಷ ರೂಪಾಯಿಯಂತೆ 5 ವರ್ಷಗಳ ಭೋಗ್ಯಕ್ಕೆ ಪಡೆದಿತ್ತು, ಆದರೆ ಒಪ್ಪಂದದಂತೆ ಕಟ್ಟಡ ಮಾಲೀಕರಿಗೆ ಹಣ ಪಾವತಿ ಮಾಡಲು ನಿರಾಕರಿಸಿತ್ತು. ಈ ಬಗ್ಗೆ ಕೇಳಿದ್ರೆ ಬೌನ್ಸರ್ ಗಳು ಕಟ್ಟಡದ ಮಾಲೀಕರಿಗೆ ಉತ್ತರ ನೀಡಿದ್ದಾರೆ . ಈ ಕುರಿತು ಠಾಣೆಯಲ್ಲಿ ಹಲ್ಲೆ ಕುರಿತು ದೂರು ದಾಖಲಿಸಿದ್ದಾರೆ.
ಕಟ್ಟಡ ಮಾಲೀಕ ರಾಘವೇಂದೃರಿಗೆ ನೆಸ್ಟ್ ಅವೇ ಕಂಪೆನಿ ಈವರೆಗೆ 47 ಲಕ್ಷ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ಇವರಿಬ್ಬರ ವ್ಯಾಜ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದು ಇನ್ನೂ ವಿಚಾರಣಾ ಹಂತದಲ್ಲಿದೆ ಎಂದು ನೆಸ್ಟ್ ಅವೇ ಕಂಪೆನಿ ಪರ ವಕೀಲ ಅನ್ಷುಲ್ ಮಿತ್ತಲ್ ರು ವಾದಿಸಿದ್ದಾರೆ.
ಈ ಕುರಿತು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ದೂರು ನೀಡಿದ್ದು ಇದು ಸಿವಿಲ್ ವ್ಯಾಜ್ಯವಾದ್ದರಿಂದ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪೊಲೀಸರು ಇದರಲ್ಲಿ ಮೂಗು ತೂರಿಸಲು ತಯಾರಿಲ್ಲವೆಂದು ತಿಳಿಸುತ್ತಾರೆ.
ಬೈಟ್1: ರಾಘವೇಂದ್ರ, ನ್ಯಾಯ ಕೇಳುತ್ತಿರುವ ಕಟ್ಟಡದ ಮಾಲೀಕ(ಬಿಳಿ ಶರ್ಟ್)
ಬೈಟ್2: ಅನ್ಷುಲ್ ಮಿತ್ತಲ್, ಕಾನೂನು ಸಲಹೆಗಾರ (ನೀಲಿ ಶರ್ಟ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.