ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ನಿರಾಕರಿಸದ ಬೆನ್ನಲ್ಲೇ ಶಿವಾಜಿನಗರ ಟಿಕೆಟ್ ಸಂಬಂಧ ಸಿಎಂ ಜೊತೆ ಲಾಬಿ ನಡೆಸಲು ಬಂದರೇ? ಎಂಬ ಅನುಮಾನ ಮೂಡಿಸಿದೆ.
ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ನಿರಾಕರಿಸದ ಬೆನ್ನಲ್ಲೇ ಶಿವಾಜಿನಗರ ಟಿಕೆಟ್ ಸಂಬಂಧ ಸಿಎಂ ಜೊತೆ ಲಾಬಿ ನಡೆಸಲು ಬಂದರೇ? ಎಂಬ ಅನುಮಾನ ಮೂಡಿಸಿದೆ.
ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ನಿರಾಕರಿಸದ ಬೆನ್ನಲ್ಲೇ ಶಿವಾಜಿನಗರ ಟಿಕೆಟ್ ಸಂಬಂಧ ಸಿಎಂ ಜೊತೆ ಲಾಬಿ ನಡೆಸಲು ಬಂದರೇ? ಎಂಬ ಅನುಮಾನ ಮೂಡಿಸಿದೆ.