ETV Bharat / state

ಆಸ್ತಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಜಿ ಡಾನ್ ಜಯರಾಜ್ ಸಹೋದರ, ಪುತ್ರ!!

author img

By

Published : Jun 19, 2021, 7:42 PM IST

ಎರಡು ದೂರಿನ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದ್ದು, ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

ಆಸ್ತಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಜಿ ಡಾನ್ ಜಯರಾಜ್ ಸಹೋದರ,ಪುತ್ರ!
ಆಸ್ತಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಜಿ ಡಾನ್ ಜಯರಾಜ್ ಸಹೋದರ,ಪುತ್ರ!

ಬೆಂಗಳೂರು: ನಗರವನ್ನು ಒಂದು ಕಾಲದಲ್ಲಿ ನಡುಗಿಸಿದ್ದ ಮಾಜಿ ಡಾನ್ ಜಯರಾಜ್ ಕುಟುಂಬದ ಕಿತ್ತಾಟ ಬೀದಿಗೆ ಬಂದಿದೆ. ಆಸ್ತಿ ವಿಚಾರವಾಗಿ ಪೊಲೀಸ್ ಠಾಣೆಗೆ ಕುಟುಂಬದ ಸದಸ್ಯರು ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಜಯರಾಜ್ ಸಹೋದರ ರಮೇಶ್ ಹಾಗೂ ಪುತ್ರ ಚಿತ್ರನಟ ಅಜಿತ್ ಜಯರಾಜ್​ರಿಂದ ಎರಡು ಪ್ರತ್ಯೇಕ ದೂರು ನೀಡಲಾಗಿದೆ. ಆಸ್ತಿ ಬಿಟ್ಟು ಕೊಡುತ್ತಿಲ್ಲ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ. ಅದೇ ರೀತಿ ಮನೆ ಬಳಿ ಬಂದು ಗಲಾಟೆ ಮಾಡುತ್ತಾರೆ ಎಂದು ಜಯರಾಜ್ ಸಹೋದರ ರಮೇಶ್​ ಮತ್ತೊಂದು ದೂರು ನೀಡಿದ್ದಾರೆ.

ಎರಡು ದೂರಿನ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದ್ದು, ಸೂಕ್ತ ತನಿಖೆ ನೆಡಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ನಗರವನ್ನು ಒಂದು ಕಾಲದಲ್ಲಿ ನಡುಗಿಸಿದ್ದ ಮಾಜಿ ಡಾನ್ ಜಯರಾಜ್ ಕುಟುಂಬದ ಕಿತ್ತಾಟ ಬೀದಿಗೆ ಬಂದಿದೆ. ಆಸ್ತಿ ವಿಚಾರವಾಗಿ ಪೊಲೀಸ್ ಠಾಣೆಗೆ ಕುಟುಂಬದ ಸದಸ್ಯರು ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಜಯರಾಜ್ ಸಹೋದರ ರಮೇಶ್ ಹಾಗೂ ಪುತ್ರ ಚಿತ್ರನಟ ಅಜಿತ್ ಜಯರಾಜ್​ರಿಂದ ಎರಡು ಪ್ರತ್ಯೇಕ ದೂರು ನೀಡಲಾಗಿದೆ. ಆಸ್ತಿ ಬಿಟ್ಟು ಕೊಡುತ್ತಿಲ್ಲ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ. ಅದೇ ರೀತಿ ಮನೆ ಬಳಿ ಬಂದು ಗಲಾಟೆ ಮಾಡುತ್ತಾರೆ ಎಂದು ಜಯರಾಜ್ ಸಹೋದರ ರಮೇಶ್​ ಮತ್ತೊಂದು ದೂರು ನೀಡಿದ್ದಾರೆ.

ಎರಡು ದೂರಿನ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದ್ದು, ಸೂಕ್ತ ತನಿಖೆ ನೆಡಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ:ಮೈಸೂರು ಹೊರತುಪಡಿಸಿ ರಾಜ್ಯದಲ್ಲಿ ಅನ್​ಲಾಕ್​​: ಬಸ್ ಸಂಚಾರ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.