ETV Bharat / state

ಮನ್ಸೂರ್​ಗೆ ಇಡಿ ಡ್ರಿಲ್​.. ಪ್ರಭಾವಿ ರಾಜಕಾರಣಿಗಳು, ಗಣ್ಯ ವ್ಯಕ್ತಿಗಳಲ್ಲಿ ಆತಂಕ..!

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ನನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಕೆಲವು ರಾಜಕಾರಣಿಗಳ ಹೆಸರನ್ನು ಮನ್ಸೂರ್​ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.

author img

By

Published : Jul 24, 2019, 5:18 PM IST

ಮನ್ಸೂರ್​ ವಿಚಾರಣೆ ಹಿನ್ನೆಲೆ ರಾಜಕಾರಣಿಗಳಲ್ಲಿ ಆತಂಕ..!

ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್​ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ಸೇರಿದಂತೆ ಹಲವರಿಗೆ ಹಣ ನೀಡಿದ ಸಂಗತಿಯನ್ನ ಇಡಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ಮಾಜಿ ಸಚಿವರಾದ ಜಮೀರ್ ಅಹಮ್ಮದ್​ , ರೋಷನ್ ಬೇಗ್ ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳು ಅಧಿಕಾರಿಗಳ ಜೊತೆ ಮನ್ಸೂರ್​ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮೊದಲ ಮೂರು ದಿನದಲ್ಲಿ ಕೆಲವು‌ ಮಾಹಿತಿಯನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು‌ ಕಲೆಹಾಕಿದ್ದಾರೆ. ಇಡಿ ಅಧಿಕಾರಿಗಳ ವಿಚಾರಣೆಗೆ ಮನ್ಸೂರ್ ಅಲಿಖಾನ್ ನಿರೀಕ್ಷಿತ ರೀತಿಯಲ್ಲಿ ಸಹಕಾರ ನೀಡದೇ ಇರುವುದರಿಂದ ಮತ್ತೆ‌ ಇಡಿ ಮೂರು ದಿನ ತನ್ನ ವಶಕ್ಕೆ ಕೋರ್ಟ್ ಅನುಮತಿ ಮೇರೆಗೆ ಪಡೆದಿದೆ.

ಮನ್ಸೂರ್​ ವಿಚಾರಣೆ ಹಿನ್ನೆಲೆ ರಾಜಕಾರಣಿಗಳಲ್ಲಿ ಆತಂಕ..!

ಆರೋಪಿ ಮನ್ಸೂರ್ ಅಲಿಖಾನ್ ವಿಡಿಯೋದಲ್ಲಿ ಸಾರ್ವಜನಿಕವಾಗಿ ಆರೋಪಿಸಿದಂತೆ ರಾಜಕಾರಣಿಗಳು, ಗಣ್ಯರು ಹಾಗೂ ಅಧಿಕಾರಿಗಳಿಗೆ ಹಣ ನೀಡಿರುವುದು ಮತ್ತು ಸಾರ್ವಜನಿಕರಿಂದ ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದರ ಬಗ್ಗೆ ಮಾಹಿತಿಯನ್ನ ಇಡಿ ಸಂಗ್ರಹಿಸುತ್ತಿದೆ.

ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್​ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ಸೇರಿದಂತೆ ಹಲವರಿಗೆ ಹಣ ನೀಡಿದ ಸಂಗತಿಯನ್ನ ಇಡಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ಮಾಜಿ ಸಚಿವರಾದ ಜಮೀರ್ ಅಹಮ್ಮದ್​ , ರೋಷನ್ ಬೇಗ್ ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳು ಅಧಿಕಾರಿಗಳ ಜೊತೆ ಮನ್ಸೂರ್​ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮೊದಲ ಮೂರು ದಿನದಲ್ಲಿ ಕೆಲವು‌ ಮಾಹಿತಿಯನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು‌ ಕಲೆಹಾಕಿದ್ದಾರೆ. ಇಡಿ ಅಧಿಕಾರಿಗಳ ವಿಚಾರಣೆಗೆ ಮನ್ಸೂರ್ ಅಲಿಖಾನ್ ನಿರೀಕ್ಷಿತ ರೀತಿಯಲ್ಲಿ ಸಹಕಾರ ನೀಡದೇ ಇರುವುದರಿಂದ ಮತ್ತೆ‌ ಇಡಿ ಮೂರು ದಿನ ತನ್ನ ವಶಕ್ಕೆ ಕೋರ್ಟ್ ಅನುಮತಿ ಮೇರೆಗೆ ಪಡೆದಿದೆ.

ಮನ್ಸೂರ್​ ವಿಚಾರಣೆ ಹಿನ್ನೆಲೆ ರಾಜಕಾರಣಿಗಳಲ್ಲಿ ಆತಂಕ..!

ಆರೋಪಿ ಮನ್ಸೂರ್ ಅಲಿಖಾನ್ ವಿಡಿಯೋದಲ್ಲಿ ಸಾರ್ವಜನಿಕವಾಗಿ ಆರೋಪಿಸಿದಂತೆ ರಾಜಕಾರಣಿಗಳು, ಗಣ್ಯರು ಹಾಗೂ ಅಧಿಕಾರಿಗಳಿಗೆ ಹಣ ನೀಡಿರುವುದು ಮತ್ತು ಸಾರ್ವಜನಿಕರಿಂದ ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದರ ಬಗ್ಗೆ ಮಾಹಿತಿಯನ್ನ ಇಡಿ ಸಂಗ್ರಹಿಸುತ್ತಿದೆ.

Intro:ಇಡಿ ಅಧಿಕಾರಿಗಳಿಂದ ಮನ್ಸೂರು ವಿಚಾರಣೆ..
ಪ್ರಭಾವಿ ರಾಜಾಕಾರಣಿ, ಗಣ್ಯ ವ್ಯಕ್ತಿಗಳಲ್ಲಿ ಆತಂಕ

ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ರಾಜ್ಯದ ಪ್ರಮುಖ ರಾಜಾಕಾರಣಿಗಳಿಗೆ ಸೇರಿದಂತೆ ಹಲವರಿಗೆ ಹಣ ನೀಡಿದ ಸಂಗತಿಯನ್ನ ಇಡಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.ಮಾಜಿ ಸಚಿವರಾದ ಜಮೀರ್ ಅಹ್ಮದ್ , ಆರ್ ರೋಷನ್ ಬೇಗ್ ಸೇರಿದಂತೆ ಹಲವು ರಾಜಾಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳು ಅಧಿಕಾರಿಗಳ ಜೊತೆಸಂಪರ್ಕ ಹೊಂದಿದ್ದ‌

ಸದ್ಯ ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ವಿಚಾರಣೆಯನ್ನ ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಮೊದಲ ಮೂರು ದಿನದಲ್ಲಿ ಕೆಲವು‌ ಮಾಹಿತಿಯನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು‌ ಕಲೆಹಾಕಿದ್ದಾರೆ. ಇಡಿ ಅಧಿಕಾರಿಗಳ ವಿಚಾರಣೆಗೆ ಮನ್ಸೂರ್ ಅಲಿಖಾನ್ ನೀರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡದೆ ಇರುವುದರಿಂದ ಮತ್ತೆ‌ ಮೂರು ದಿನ ತಮ್ಮ ವಶಕ್ಕೆ ಮನ್ಸೂರನ್ನ ಕೊರ್ಟ್ ಅನುಮಾತಿ ಮೇರೆಗೆ ಪಡೆದಿದ್ದಾರೆ.

ಆರೋಪಿ ಮನ್ಸೂರ್ ಅಲಿಖಾನ್ ವಿಡಿಯೋದಲ್ಲಿ ಸಾರ್ವಜನಿಕವಾಗಿ ಆರೋಪಿಸಿದಂತೆ ರಾಜಾಕಾರಣಿಗಳು, ಗಣ್ಯರು ಹಾಗೂ ಅಧಿಕಾರಿಗಳಿಗೆ ಹಣ ನೀಡಿರುವುದು ಮತ್ತು ಸಾರ್ವಜನಿಕರಿಂದ ಅನಧಿಕೃತವಾಗಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದರ ಬಗ್ಗೆ ಮಾಹಿತಿಯನ್ನ ಇಡಿ ಸಂಗ್ರಹಿಸುತ್ತಿದೆ.
ವಿಚಾರಣೆ ವೇಳೆ ಇಡಿ ಅಧಿಕಾರಿಗಳ ಮುಂದೆ ರೋಷನ್‌ ಬೇಗ್ಗೆ
ಹಣ ನೀಡಿದ್ದಲ್ಲದೇ ಮಾಜಿ ಸಚಿವ ಜಾಮೀರು ಅಹಮ್ಮದ್ ಅವರ ಕಡೆಯಿಂದ ಆಸ್ತಿ ಖರೀದಿಸಿದ ಬಗ್ಗೆಯು ಮಾಹಿತಿಯನ್ನ ಇಡಿ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವಾರದ ರೋಷನ್ ಬೇಗ್ ಜಮೀರ್ ಅವರಲ್ಲದೇ ಪ್ರಭಾವಿ ರಾಜಾಕಾರಣಿಗಳ ಹೆಸರು ಸಹ ಕೇಳಿ ಬಂದಿದ್ದು ಅದರ‌ ಬಗ್ಗೆಯು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ‌ಮಾಹಿತಿ ಸಂಗ್ರಹಿಸಿ ಸತ್ಯಾ ಸತ್ಯತೆ ಬಗ್ಗೆ ತನೀಕೆ ನಡೆಸುತ್ತಿದ್ದಾರೆ. ಮನ್ಸೂರು ಜೊತೆ ಸಂಬಂಧ ಹೊಂದಿದ ರಾಜಾಕಾರಣಿಗಳಿಗೆ ಇಡಿ ವಿಚಾರಣೆಯಿಂದ ಆತಂಕ‌ ಮತ್ತು ನಡುಕ ಸೃಷ್ಠಿ ಯಾಗಿದೆ.

ಮನ್ಸೂರ್ ಕೇಂದ್ರ ಸರ್ಕಾರ ಅಧಿನದಲ್ಲಿರುವ ಇಡಿ ಮುಂದೆ ತಮ್ಮ ಹೆಸರನ್ನ ಎಲ್ಲಿ ಬಾಯಿ ಬಿಡುತ್ತಾನೋ ಎನ್ನುವ ಆತಂಕ ರಾಜಾಕಾರಣಿಗಳು ಅಧಿಕಾರಿಗಳು ಗಣ್ಯರಿಗೆ ಎದುರಾಗಿದೆ ಎಂದು ತಿಳಿದು ಬಂದಿದೆ.Body:KN_BNG_05_IMA_7204498Conclusion:KN_BNG_05_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.