ETV Bharat / state

ವಿಶೇಷಚೇತನ ಫಲಾನುಭವಿಗಳ ಸೂರಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್​​​! - undefined

ಸರ್ಕಾರ ಕೊಳಚೆ ನಿರ್ಮೂಲನ ಮಂಡಳಿ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾದ ಸೂರುಗಳಲ್ಲಿ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಯುಕ್ತ ಆರ್.ರುದ್ರಯ್ಯ  ಭರವಸೆ ನೀಡಿದ್ದಾರೆ.

ಫಲಾನುಭವಿಗಳಿಗೆ ಸೂರು ಕೊಡಿಸುವ ಭರವಸೆ ನೀಡಿದ ಆಯುಕ್ತರು
author img

By

Published : Jul 17, 2019, 3:56 PM IST

ಬೆಂಗಳೂರು: ಸರ್ಕಾರದಿಂದ ವಿಶೇಷಚೇತನರಿಗೆ ನೀಡಲಾಗುವ ಮನೆಗಳಲ್ಲಿ ಖಾಸಗಿ ವ್ಯಕ್ತಿಗಳು ದರ್ಬಾರ್​ ಮಾಡುತ್ತಿದ್ದಾರೆ. ಫಲಾನುಭವಿಗಳು ತಮಗೆ ಸಿಗಬೇಕಿರುವ ಸೂರಿಗಾಗಿ ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

ಫಲಾನುಭವಿಗಳಿಗೆ ಸೂರು ಕೊಡಿಸುವ ಭರವಸೆ ನೀಡಿದ ಆಯುಕ್ತರು

ಸರ್ಕಾರ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಅಡಿ ವಿಕಲಚೇತನರಿಗೆ ಹಾಗೂ ಬಡವರಿಗೆ ವಿತರಿಸಿರುವ ಮನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ವಿಶೇಷಚೇತನರಾದ ಆನಂದ್ ಎಂಬುವರು ಕೂಡಾ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದಿಂದ ಲಗ್ಗೆರೆ ಸರ್ವೇ ನಂ.11 ಮತ್ತು ಮತ್ತು 12ರಲ್ಲಿ ನರ್ಮ್ ಬಿಎಸ್​ಯುಪಿ ಯೋಜನೆಯಡಿ ನಿರ್ಮಿಸಿರುವ ಮನೆ ನೀಡಲಾಗಿತ್ತು.

ಆದರೆ, ಖಾಸಗಿ ವ್ಯಕ್ತಿಗಳು ಅಲ್ಲಿ ವಾಸವಾಗಿದ್ದು, ಬಿಟ್ಟುಕೊಡುವಂತೆ ಮನವಿ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆಯಲ್ಲಿ ದೂರು ದಾಖಲಿಸಿದ್ದರೂ ಕೂಡ ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುತ್ತಾರೆ ಆನಂದ.

ಕೊಳಚೆ ನಿರ್ಮೂಲನ ಮಂಡಳಿ‌ ಆಯುಕ್ತ ರುದ್ರಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದಾಗ, ವಿಕಲಚೇತನ ಕೋಟಾದಡಿ ಮನೆಯನ್ನು ನೀಡಲಾಗಿದೆ. ಅತಿಕ್ರಮಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಬೆಂಗಳೂರು: ಸರ್ಕಾರದಿಂದ ವಿಶೇಷಚೇತನರಿಗೆ ನೀಡಲಾಗುವ ಮನೆಗಳಲ್ಲಿ ಖಾಸಗಿ ವ್ಯಕ್ತಿಗಳು ದರ್ಬಾರ್​ ಮಾಡುತ್ತಿದ್ದಾರೆ. ಫಲಾನುಭವಿಗಳು ತಮಗೆ ಸಿಗಬೇಕಿರುವ ಸೂರಿಗಾಗಿ ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

ಫಲಾನುಭವಿಗಳಿಗೆ ಸೂರು ಕೊಡಿಸುವ ಭರವಸೆ ನೀಡಿದ ಆಯುಕ್ತರು

ಸರ್ಕಾರ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಅಡಿ ವಿಕಲಚೇತನರಿಗೆ ಹಾಗೂ ಬಡವರಿಗೆ ವಿತರಿಸಿರುವ ಮನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ವಿಶೇಷಚೇತನರಾದ ಆನಂದ್ ಎಂಬುವರು ಕೂಡಾ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದಿಂದ ಲಗ್ಗೆರೆ ಸರ್ವೇ ನಂ.11 ಮತ್ತು ಮತ್ತು 12ರಲ್ಲಿ ನರ್ಮ್ ಬಿಎಸ್​ಯುಪಿ ಯೋಜನೆಯಡಿ ನಿರ್ಮಿಸಿರುವ ಮನೆ ನೀಡಲಾಗಿತ್ತು.

ಆದರೆ, ಖಾಸಗಿ ವ್ಯಕ್ತಿಗಳು ಅಲ್ಲಿ ವಾಸವಾಗಿದ್ದು, ಬಿಟ್ಟುಕೊಡುವಂತೆ ಮನವಿ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆಯಲ್ಲಿ ದೂರು ದಾಖಲಿಸಿದ್ದರೂ ಕೂಡ ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುತ್ತಾರೆ ಆನಂದ.

ಕೊಳಚೆ ನಿರ್ಮೂಲನ ಮಂಡಳಿ‌ ಆಯುಕ್ತ ರುದ್ರಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದಾಗ, ವಿಕಲಚೇತನ ಕೋಟಾದಡಿ ಮನೆಯನ್ನು ನೀಡಲಾಗಿದೆ. ಅತಿಕ್ರಮಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Intro:ವಿಕಲಚೇತನರು ಬಡವರು ವಾಸ ಮಾಡುವ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್.


KN_BNG_02_ANAND_7204498

ಇತ್ತಿಚ್ಚೆಗೆ ಜನ ‌ಫ್ರೀಯಾಗಿ ಸಿಗೋದು ಅಂದ್ರೆ ಅಲ್ಲಿ‌ಮುಗಿ‌ಬಿದ್ದು ತಾ ಮುಂದು ನಾಮುಂದು ಅಂತಾ ಹೋಗ್ತಾರೆ.

ಸರ್ಕಾರ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯಡಿ ವಿಕಲಚೇತನರಿಗೆ ಹಾಗೂ ಬಡವರಿಗೆ ಮನೆ ಅಲರ್ಟ್ ಮಾಡಿದೆ. ಆದ್ರೆ ಆ ಮನೆಯಲ್ಲಿ ವಿಕಲಚೇತನರು ವಾಸ ಮಾಡುವ ಬದಲು ಖಾಸಗಿ ವ್ಯಕ್ತಿಗಳ ದರ್ಬಾರು ಜಾಸ್ತಿ ಯಾಗಿದೆ

ಆನಂದ್ ವಿಕಲಚೇತನರಾಗಿದ್ದು ನಡೆಯಲು ಆಗದೇ ಜೀವನ ಸಾಗಿಸಲು ಕಷ್ಟವಾದ ಕಾರಣ ತಾನು ಹಾಗೂ ತನ್ನ ಕುಟುಂಬಸ್ಥರು ವಾಸ ಮಾಡಲು ಸರ್ಕಾರದ ಅಡಿ ನಿಯೋಜನೆಯಾಗಿರುವ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯಡಿ ಅರ್ಜಿ ಹಾಕಿದ್ದಾರೆ..
ಹೀಗಾಗಿ ಮಂಡಳಿ ಲಗ್ಗೆರೆ ಸರ್ವೇ ನಂ11ಮತ್ತು ಮತ್ತು 12 ರಲ್ಲಿ ನರ್ಮ್ ಬಿ.ಎಸ್ ಯು.ಪಿ ಯೋಜನೆಯಡಿ ನಿರ್ಮಿಸಿರುವ.ಮನೆಗಳ ಪೈಕಿ ವಿಕಲ ಚೇತನ ಕೋಟಾದಡಿ ಆನಂದ್ ಅವ್ರಿಗೆ ಮನೆಯನ್ನ ನೀಡಲಾಗಿತ್ತು..

ಆದ್ರೆ ಆ ಮನೆಯಲ್ಲಿ ಖಾಸಗಿ ವ್ಯಕ್ತಿಗಳು ವಾಸವಾಗಿದ್ದು ಇದ್ರಿಂದ ಆನಂದ್ ಆ ಮನೆಯ ಹತ್ರ ಹೋಗಿ‌ಮನೆ ಬಿಟ್ಟು ಕೊಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಅಲ್ಲಿನ ಖಾಸಗಿ ವ್ಯಕ್ತಿಗಳು ವಿಕಲಚೇತನ ಅಂತಾಲು ನೋಡದೆ ದಬ್ಬಾಳಿಕೆ ಮಾಡಿದ್ದಾರೆ.

ಹೀಗಾಗಿಆನಂದ್ ಅವ್ರು ನಂದಿನೀಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ರು ಕೂಡ ಪೊಲೀಸರ ಮಾತಿಗು ಕ್ಯಾರ್ ಅನ್ನದೇ ಹೊರ ಕಳುಹಿಸಿದ್ದಾರೆ. ಇನ್ನು ದಿಕ್ಕು ತೋಚದ ಆನಂದ್ ಈ ಟಿವಿ ಭಾರತ್ ಜೊತೆ ತನ್ನ ಅಳಲು ತೊಡಿಕೊಂಡಿದ್ದಾರೆ.

ಹೀಗಾಗಿ ಕೊಲಚೆ ನಿರ್ಮೂಲನ ಮಂಡಳಿ‌ ಕಮಿಷನರ್ ರುದ್ರಯ್ಯ ಅವ್ರನ್ನ ಭೇಟಿಯಾಗಿ ಮಾತುಕತೆ ನಡೆಸಿದಾಗ ಈ ವಿಚಾರ ಗಮನಕ್ಕೆ ಬಂದಿದೆ. ಆನಂದ್ ಅವ್ರಿಗೆ ಈಗಾಗ್ಲೇ ವಿಕಲಚೇತನ ಕೋಟಾದಡಿ ಮನೆಯನ್ನ ನೀಡಲಾಗಿದೆ ಆದ್ರೆ ಆ ಮನೆಯಲ್ಲಿ ಖಾಸಗಿ ವ್ಯಕ್ತಿಗಳು ವಾಸವಾಗಿದ್ದು ಇದ್ರ ಬಗ್ಗೆ ಸೂಕ್ತ ಕ್ರಮ ಕೈಗೊಳ್ತಿವಿ ಎಂದಿದ್ದಾರೆ..


Body:KN_BNG_02_ANAND_7204498


Conclusion:KN_BNG_02_ANAND_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.