ETV Bharat / state

ಬಿಜೆಪಿ ಶಾಸಕರು ಶಾಲಾ ಮಕ್ಕಳು ಬಿಡಿ.. ಪಾಪ, ಅವರೆಲ್ಲ ಮಾತಾಡಲ್ಲ.. ಡಿಕೆಶಿ ವ್ಯಂಗ್ಯ! - DKS press meet

2020 ಐತಿಹಾಸಿಕವಾಗಿಸಿ ಇಲ್ಲಿನ ಉದ್ಯೋಗ, ಬಡತನಕ್ಕೆ ಕೇಂದ್ರ ಬಜೆಟ್​ ಪರಿಹಾರ ನೀಡುತ್ತದೆ ಎಂದು ಭಾವಿಸಿದ್ದೆವು. ಉದ್ಯೋಗ ಸೃಷ್ಟಿಸುವ ಯಾವ ಯೋಜನೆಯನ್ನೂ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

dks spoke against the Union Budget
ಶಾಸಕ ಡಿ.ಕೆ.ಶಿವಕುಮಾರ
author img

By

Published : Feb 8, 2020, 4:41 PM IST

ಬೆಂಗಳೂರು: ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದಕ್ಕೆ ರಾಜ್ಯದ 25 ಬಿಜೆಪಿ ಸಂಸದರು ಸುಮ್ಮನಿದ್ದಾರೆ. ಅವರೆಲ್ಲ ಶಾಲೆಗೆ ಹೋಗುವ ಮಕ್ಕಳಿದ್ದಂತೆ ಎಂದು ಶಾಸಕ ಡಿ ಕೆ ಶಿವಕುಮಾರ ಲೇವಡಿ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಮಾಜಿ ಸಚಿವ ಡಿ ಕೆ ಶಿವಕುಮಾರ್ ಕಿಡಿ..

ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಈಚೆಗೆ ಮಂಡಿಸಿದ ಬಜೆಟ್​ಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಿಂದಲೂ ಟೀಕೆಗಳು ಬರುತ್ತಿವೆ. 2020 ಐತಿಹಾಸಿಕವಾಗಿಸಿ ಇಲ್ಲಿನ ಉದ್ಯೋಗ, ಬಡತನಕ್ಕೆ ಕೇಂದ್ರ ಬಜೆಟ್​ ಪರಿಹಾರ ನೀಡುತ್ತದೆ ಎಂದು ಭಾವಿಸಿದ್ದೆವು. ಉದ್ಯೋಗ ಸೃಷ್ಟಿಸುವ ಯಾವ ಯೋಜನೆಯನ್ನೂ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ಬೆಂಗಳೂರು: ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದಕ್ಕೆ ರಾಜ್ಯದ 25 ಬಿಜೆಪಿ ಸಂಸದರು ಸುಮ್ಮನಿದ್ದಾರೆ. ಅವರೆಲ್ಲ ಶಾಲೆಗೆ ಹೋಗುವ ಮಕ್ಕಳಿದ್ದಂತೆ ಎಂದು ಶಾಸಕ ಡಿ ಕೆ ಶಿವಕುಮಾರ ಲೇವಡಿ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಮಾಜಿ ಸಚಿವ ಡಿ ಕೆ ಶಿವಕುಮಾರ್ ಕಿಡಿ..

ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಈಚೆಗೆ ಮಂಡಿಸಿದ ಬಜೆಟ್​ಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಿಂದಲೂ ಟೀಕೆಗಳು ಬರುತ್ತಿವೆ. 2020 ಐತಿಹಾಸಿಕವಾಗಿಸಿ ಇಲ್ಲಿನ ಉದ್ಯೋಗ, ಬಡತನಕ್ಕೆ ಕೇಂದ್ರ ಬಜೆಟ್​ ಪರಿಹಾರ ನೀಡುತ್ತದೆ ಎಂದು ಭಾವಿಸಿದ್ದೆವು. ಉದ್ಯೋಗ ಸೃಷ್ಟಿಸುವ ಯಾವ ಯೋಜನೆಯನ್ನೂ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.